ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಚಾಲನೆಯಿಂದ ಕ್ರಿಡೋತ್ಸವ

JANANUDI.COM NETWORK

ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಚಾಲನೆಯಿಂದ ಕ್ರಿಡೋತ್ಸವ

ಕುಂದಾಪುರ, ಸೆ.2: ಕುಂದಾಪುರ ಪವಿತ್ರ ರೋಜರಿ ಮಾತಾ ಚರ್ಚಿನ ಭಾರತೀಯ ಕಥೊಲಿಕ್ ಯುವ ಸಂಚಾಲನೆಯು (ಐ.ಸಿ.ವೈ.ಎಮ್) ಮೊಂತಿ ಹಬ್ಬದ ಪ್ರಯುಕ್ತ ಚರ್ಚ ಮಟ್ಟದಲ್ಲಿ ಕ್ರಿಡೋತ್ಸವವನ್ನು ಎರ್ಪಡಿಸಿತ್ತು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕ್ರಿಡೋತ್ಸವಕ್ಕೆ ಶುಭ ಕೋರಿ ಅತಿ ಚಿಕ್ಕ ಮಗುವಿನ ಕೈಯಿಂದ ಬೇಲುನುಗಳನ್ನು ಒಡೆಯುವ ಮೂಲಕ ಉದ್ಘಾಟಿಸಿದರು. ಕ್ರಿಡೋತ್ಚವವು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೂ ಒಳ ಆಟವನ್ನು ಎರ್ಪಡಿಸಿತ್ತು. ಜೊತೆಗೆ ಮಡಿಕೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಚರ್ಚಿನ ನಾಗರಿಕರು ಉತ್ಸಾಹದಿಂದ ಕ್ರಿಡೋತ್ಸವದಲ್ಲಿ ಭಾಗವಹಿಸಿದರು.

    ಸಂಚಾಲನೇಯ ನಿರ್ದೇಶಕ ಧರ್ಮಗುರು ವಂ|ವಿಜಯ್ ಡಿಸೋಜಾ, ಸಚೇತಕಿ ರೇಶ್ಮಾ ಫೆರ್ನಾಂಡಿಸಾನ್, ಅಧ್ಯಕ ಆಲೆನ್ ತಾವ್ರೊ, ಕ್ರೀಡಾ ಕಾರ್ಯದರ್ಶಿ ಜೊಸ್ವಿನ್ ಕ್ರಾಸ್ತಾ, 18 ಆಯೋಗಗಳ ಅಯೋಗಾಚಿಂ ಸಂಚಾಲಕಿ ಪ್ರೇಮಾ ಡಿಕುನ್ಹಾ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಸ್ಮಿತಾ ಕೊರೆಯಾ ಆಟಗಳನ್ನು ನಡೆಸಿಕೊಟ್ಟರು. ಸ್ಯಾಮುವೇಲ್ ಲುವಿಸ್ ಕಾರ್ಯಕ್ರಮ ನಿರೂಪಿಸಿದರು.

 

 

ಕುಂದಾಪುರ, ಸೆ.2: ಕುಂದಾಪುರ ಪವಿತ್ರ ರೋಜರಿ ಮಾತಾ ಚರ್ಚಿನ ಭಾರತೀಯ ಕಥೊಲಿಕ್ ಯುವ ಸಂಚಾಲನೆಯು (ಐ.ಸಿ.ವೈ.ಎಮ್) ಮೊಂತಿ ಹಬ್ಬದ ಪ್ರಯುಕ್ತ ಚರ್ಚ ಮಟ್ಟದಲ್ಲಿ ಕ್ರಿಡೋತ್ಸವವನ್ನು ಎರ್ಪಡಿಸಿತ್ತು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕ್ರಿಡೋತ್ಸವಕ್ಕೆ ಶುಭ ಕೋರಿ ಅತಿ ಚಿಕ್ಕ ಮಗುವಿನ ಕೈಯಿಂದ ಬೇಲುನುಗಳನ್ನು ಒಡೆಯುವ ಮೂಲಕ ಉದ್ಘಾಟಿಸಿದರು. ಕ್ರಿಡೋತ್ಚವವು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೂ ಒಳಾಂಗಣ ಆಟವನ್ನು ಎರ್ಪಡಿಸಿತ್ತು. ಜೊತೆಗೆ ಮಡಿಕೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಚರ್ಚಿನ ನಾಗರಿಕರು ಉತ್ಸಾಹದಿಂದ ಕ್ರಿಡೋತ್ಸವದಲ್ಲಿ ಭಾಗವಹಿಸಿದರು.

    ಸಂಚಾಲನೇಯ ನಿರ್ದೇಶಕ ಧರ್ಮಗುರು ವಂ|ವಿಜಯ್ ಡಿಸೋಜಾ, ಸಚೇತಕಿ ರೇಶ್ಮಾ ಫೆರ್ನಾಂಡಿಸಾನ್, ಅಧ್ಯಕ ಆಲೆನ್ ತಾವ್ರೊ, ಕ್ರೀಡಾ ಕಾರ್ಯದರ್ಶಿ ಜೊಸ್ವಿನ್ ಕ್ರಾಸ್ತಾ, 18 ಆಯೋಗಗಳ ಅಯೋಗಾಚಿಂ ಸಂಚಾಲಕಿ ಪ್ರೇಮಾ ಡಿಕುನ್ಹಾ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಸ್ಮಿತಾ ಕೊರೆಯಾ ಆಟಗಳನ್ನು ನಡೆಸಿಕೊಟ್ಟರು. ಸ್ಯಾಮುವೇಲ್ ಲುವಿಸ್ ಕಾರ್ಯಕ್ರಮ ನಿರೂಪಿಸಿದರು.