ಕುಂದಾಪುರ ತಾಲೂಕು ಘಟಕದಲ್ಲಿ: ವಿಶ್ವ ರೆಡ್ ಕ್ರಾಸ್ ದಿನಾಚರಣೆ.

ಕುಂದಾಪುರ ತಾಲೂಕು ಘಟಕದಲ್ಲಿ: ವಿಶ್ವ ರೆಡ್ ಕ್ರಾಸ್ ದಿನಾಚರಣೆ.

ರೆಡ್ ಕ್ರಾಸ್ ಸಂಸ್ತೆ ವಿಶ್ವದ್ಯಾದ್ಯಂತ ಮೇ ಎಂಟರಂದು ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಿತು. ಕುಂದಾಪುರ ತಾಲೂಕು ಘಟಕದಲ್ಲಿ ಈ ದಿನ ತಾಲೂಕು ಆಸ್ಪತ್ರೆಯ ಸಭಾಂಗಣದಲ್ಲಿ ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಿತು.ಈ ದಿನ ಸ್ವಯಂಪ್ರೇರಿತ ರಕ್ತ ದಾನವಲ್ಲದೇ ಈ ಕೆಳಗಿನ ಆರು ಕಾಲೇಜಿನ ಯುವ ರೆಡ್ ಕ್ರಾಸ್ ಕೊ ಓರ್ಡಿನೇಟರು ಗಳನ್ನು ಸನ್ಮಾನಿಸಲಾಯಿತು. ಡಾ. ರಕ್ಷಿತ್ ಕುಮಾರ್ ಶೆಟ್ಟಿ (ಶಾರದಾ ಕಾಲೇಜು ಬಸ್ರೂರು), ಶಿವಕುಮಾರ್ (ಬಿ. ಬಿ. ಹೆಗ್ಡೆ ಕಾಲೇಜು), ಶಂಕರ್ ನಾಯ್ಕ (ವರದರಾಜ್ ಶೆಟ್ಟಿ ಕಾಲೇಜು), ಯತಿರಾಜ್ (ಶಂಕರನಾರಾಯಣ ಕಾಲೇಜು) ಕು. ವಿದ್ಯಾ ರಾಣಿ (ಭಂಡಾರ್ಕರ್ಸ್ ಕಾಲೇಜು) ಮತ್ತು ಕು. ಸುಷ್ಮಾ ( ಇ.ಅ. ಖ. ಛಿoಟಟege oಜಿ ಟಿuಡಿsiಟಿg). ಅಲ್ಲದೇ ಕುಂದಾಪುರ ಘಠಕದ ಈ ಕೆಳಗಿನ ಪೆÇೀಷಕರು ಮತ್ತು ಉಪ ಪೆÇೀಷಕರನ್ನು ಕೂಡಾ ಸನ್ಮಾನಿಸಲಾಯಿತು. ಡಾ. ವಿಷ್ವೇಶ್ವರ, (ಪೆÇೀಷಕರು), ರೋಟೇರಿಯನ್ ಯು. ಶಂಕರ ಶೆಟ್ಟಿ (ಪೆÇೀಷಕರು) , ಸೋಮನಾತ್ (ಉಪ ಪೆÇೀಷಕರು), ಕಲ್ಪನಾ ಭಾಸ್ಕರ್ (ಉಪ ಪೆÇೀಷಕರು) ಮತ್ತು ಕೆ. ಅರ್. ನಾಯ್ಕ್ (ಉಪ ಪೆÇೀಷಕರು). ಹಾಗೂ ಆರ್ಯಭಠ ಪ್ರಶಸ್ತಿಗೆ ಪಾತ್ರರಾದ ನಮ್ಮ ಉಪಸಭಾಪತಿ ಡಾ. ಉಮೇಶ್ ಪುತ್ರನ್ ಇವರನ್ನು ಕೂಡಾ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಪಸಭಾಪತಿ ಡಾ. ಉಮೇಶ್ ಪುತ್ರನ್ ಸ್ವಾಗತ ಭಷಣ ಮಾಡಿದರು. ರೆಡ್ ಕ್ರಾಸ್ ಸಭಾ ಪತಿಗಳಾದ ಎಸ್. ಜಯಕರ ಶೆಟ್ಟಿ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು. ಖಜಾಂಚಿ ಶಿವರಾಮ ಶೆಟ್ಟಿ, ಯುವ ರೆಡ್ ಕ್ರಾಸ್ ಕೊ ಓರ್ಡಿನೇಟರ್ ಮುತ್ತಯ್ಯ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಸ್ಯರು ಮತ್ತು ರೆಡ್ ಕ್ರಾಸ್ ಸದಸ್ಯರುಗಳು ಅಪಾರ ಸಂಖ್ಯೆ ಯಲ್ಲಿ ಉಪಸ್ತಿತರಿದ್ದರು. ನಮ್ಮ ಸಂಸ್ತ್ಯಾ ಸದಸ್ಯರು ಮತ್ತು ಅವರ ಪರಿವಾರದವರು ರಕ್ತದಾನದಲ್ಲಿ ಭಾಗವಹಿಸಿದರು. ಕಾರ್ಯದರ್ಷಿ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು.

  

ವೈ. ಸೀತಾರಾಮ ಶೆಟ್ಟಿಕಾರ್ಯದರ್ಶಿ, ಭರತೀಯ ರೆಡ್ ಕ್ರಾಸ್ ಸಂಸೆ.