ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ನಿವ್ರತ್ತಿ : ನೂತನ ತಹಶೀಲ್ದಾರ್ ಆಗಿ ಕೆ ಬಿ ಆನಂದಪ್ಪ ನಾಯ್ಕ್ ಅಧಿಕಾರ ಸ್ವೀಕಾರ

JANANUDI.COM NETWORK

 

 

ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ನಿವ್ರತ್ತಿ : ನೂತನ ತಹಶೀಲ್ದಾರ್ ಆಗಿ ಕೆ ಬಿ ಆನಂದಪ್ಪ ನಾಯ್ಕ್ ಅಧಿಕಾರ ಸ್ವೀಕಾರ 

 

 

 

 

ಕುಂದಾಪುರ, ಮೇ.31: ಇಷ್ಟರ ತನಕ ಕುಂದಾಪುರ  ಕುಂದಾಪುರ ತಹಶೀಲ್ದಾರ್ ಆಗಿ  ಸೇವೆ ಸಲ್ಲಿಸುತಿದ್ದ  ತಿಪ್ಪೇಸ್ವಾಮಿಯವರು ಸೆವಾ ನಿವ್ರತ್ತಿ ಹೊಂದಿದ್ದಾರೆ.  ಇಂದು  ಉಡುಪಿ ಡಿಸಿ ಕಚೇರಿಯ ಚುನಾವಣಾ ತಹಶೀಲ್ದಾರ್  ಆಗಿ ಸೇವೆ ಸಲ್ಲಿಸುತಿದ್ದ ಕೆ ಬಿ ಆನಂದಪ್ಪ ನಾಯ್ಕ್ ತಿಪ್ಪೇಸ್ವಾಮಿಯವರಿಂದ ಅಧಿಕಾರ ಸ್ವೀಕರಿಸಿದರು