ಕರಾಟೇ ನ್ಯಾಶನಲ್ ಕೊಂಪಿಟೇಶನ್‍ನಲ್ಲಿ ಕುಂದಾಪುರದ ಅನುಶ್ರೀಗೆ ಕರಾಟೆಯಲ್ಲಿ ತೃತೀಯ ಸ್ಥಾನ

JANANUDI.COM NETWORK

 

 

 ಕರಾಟೇ ನ್ಯಾಶನಲ್ ಕೊಂಪಿಟೇಶನ್‍ನಲ್ಲಿ ಕುಂದಾಪುರದ ಅನುಶ್ರೀಗೆ ಕರಾಟೆಯಲ್ಲಿ ತೃತೀಯ ಸ್ಥಾನ 

 

ಉಡುಪಿ ಅಂಬಲಪಾಡಿ ದೇವಸ್ಥಾನದಲ್ಲಿ ನಡೆದ ಕರಾಟೇ ನ್ಯಾಶನಲ್ ಕೊಂಪಿಟೇಶನ್‍ನಲ್ಲಿ ತೃತೀಯ ಸ್ಥಾನ ಪಡೆದ ಬಿ.ಆರ್.ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ವಿದ್ಯಾರ್ಥಿ ಅನುಶ್ರೀ ಎನ್.ಖಾರ್ವಿ ಅವಳು ಕಿರಣ್ ಡ್ರ್ಯಾಗನ್ ಕರಾಟೆ ಕ್ಲಾಸಿಗೆ ಕಿರಣ್ ಸರ್ ಅವರ ಶಿಷ್ಯೆ ಶೋಭಾ ನಾಗರಾಜ ಖಾರ್ವಿ ದಂಪತಿ ಪುತ್ರಿ.