ಯುವ ಕಾಂಗ್ರೆಸ್ ಮುಖಂಡ ರವಿಚಂದ್ರ ಕುಲಾಲ್ ಶ್ರದ್ಧಾಂಜಲಿ ಸಭೆ

JANANUDI.COM NETWORK

ಇತ್ತೀಚೆಗೆ ಮೃತಪಟ್ಟ ಕುಂದಾಪುರ ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ವಕ್ವಾಡಿ ರವಿಚಂದ್ರ ಕುಲಾಲ್ ರವರಿಗೆ ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಶ್ರಧ್ದಾಂಜಲಿ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಕಾಳಾವರ ಪಂಚಾಯತ್ ಅಧ್ಯಕ್ಷೆ ಆಶಾಲತಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ವಿಕಾಸ್ ಹೆಗ್ಡೆ, ದೀಪಕ್ ಕುಮಾರ್ ಶೆಟ್ಟಿ, ಕೆ. ಶಿವಕುಮಾರ್, ಸುದೀಂದ್ರ ವಕ್ವಾಡಿ, ಸದಾಶಿವ ವಕ್ವಾಡಿ, ಉದಯ ಶೆಟ್ಟಿ ವಕ್ವಾಡಿ, ರಾಕೇಶ್ ಶೆಟ್ಟಿ ವಕ್ವಾಡಿ, ಉಮೇಶ್ ಪೂಜಾರಿ ವಕ್ವಾಡಿ, ಉದಯ ಹೆಗ್ಡೆ ವಕ್ವಾಡಿ, ರೋಷನ್ ಬೆರೆಟ್ಟೋ, ವಿಲ್ಫ್ರೆಡ್ ಡಿ’ ಸೋಜಾ, ಅಭಿಜಿತ್ ಪೂಜಾರಿ ಹೇರಿಕುದ್ರು, ಜೋಯ್ಸ್ಟನ್ ಡಿ’ಸೋಜಾ, ಮುನಾಫ್ ಕೋಡಿ, ಅಡಾಲ್ಫ್ ಡಿ’ಕೋಸ್ಟಾ, ಜ್ಯೋತಿ ಡಿ ನಾಯ್ಕ, ಶಶಿಕಾಂತ್ ಕಾಂಚನ್, ಅಶೋಕ್ ಸುವರ್ಣ, ಭಾರತಿ ಕಾಳಾವರ, ಕೋಡಿ ಸುನಿಲ್ ಪೂಜಾರಿ, ದೀಪಕ್ ಶೆಟ್ಟಿ ವಕ್ವಾಡಿ, ಸಲಾಮ್ ತೆಕ್ಕಟ್ಟೆ, ರೋಷನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.

ಕಾಳಾವರ ಗ್ರಾಮ ಪಂಚಾಯತ್ ಸದಸ್ಯ ವಕ್ವಾಡಿ ರಮೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ವಂದಿಸಿದರು.