‘ಮತದಾನ ನಮ್ಮ ಹಕ್ಕು’ಜನಜಾಗೃತಿಯಗಾಗಿ ಮರಳು ಶಿಲ್ಪಾಕೃತಿ

ಮೇ 10 ರಂದು ನಡೆಯುವರಾಜ್ಯ ವಿಧಾನ ಸಭಾಕ್ಷೇತ್ರದಚುನಾವಣೆಯ ಅಂಗವಾಗಿ ಸದೃಢರಾಜ್ಯಕ್ಕಾಗಿ ಮತದಾನ ಎಂಬ ಸಂಕಲ್ಪದೊಂದಿಗೆ: ಸದೃಢರಾಜ್ಯಕ್ಕಾಗಿ‘ಮತದಾನ ನಮ್ಮ ಹಕ್ಕು’ ಎಂಬ ಧ್ಯೇಯದೊಂದಿಗೆಜನಜಾಗೃತಿಯನ್ನು ಮೂಡಿಸಿದ ಮರಳು ಶಿಲ್ಪ.

ಅಳತೆ:- 4.5 ಅಡಿ ಎತ್ತರ ಮತ್ತು 6 ಅಡಿ ಅಗಲ

ಕಲಾವಿದರು:-
‘ಸ್ಯಾಂಡ್‍ಥೀಂ’ ಉಡುಪಿ ತಂಡದಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ

ಸ್ಥಳ:- ಮಲ್ಪೆಕಡಲ ತೀರ, ‘ಸ್ಯಾಂಡ್‍ಥೀಂ’ ಉಡುಪಿ:   9611495199