ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ತೆರೆ ಮರೆ ಯಾ ಸಾಧಕರಿಗೆ ಸನ್ಮಾನ


ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ತೆರೆ ಮರೆಯಾ ಸಾಧಕ ಮೆಸ್ಕಾಂ ಉದ್ಯೋಗಿ ಸುಮಾರು 25 ವರ್ಷ ಗಳಿಂದಮೆಸ್ಕಾಂ ನಲ್ಲಿ ಸೇವೆ ಸಲ್ಲಿಸಿದ ಅರುಣ್ ಬಿಲ್ಲವ ಯವರಿಗೆ ಕುಂದಾಪುರ ದ ಸಹನಾ ಕನ್ವೆನ್ಷನ್ ಹಾಲ್ ನಲ್ಲಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ವಲಯ 15ರ ಪೂರ್ವ ಅಧ್ಯಕ್ಷ ಹಾಗು ಭಾರತೀಯ ಜೇಸಿಸನ್ ರಾಷ್ಟ್ರೀಯ ಸಂಯೋಜಕ ಕೆ ಕಾರ್ತಿಕೇಯ ಮಧ್ಯಸ್ಥ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ ಗಿರೀಶ್ ಹೆಬ್ಬಾರ್, ಮಂಜುನಾಥ್ ಕಾಮತ್, ನಾಗೇಶ್ ನಾವಡ ,ಶ್ರೀಧರ್ ಸುವರ್ಣ, ಪ್ರಶಾಂತ್ ಹವಾಲ್ದಾರ್ ವಿಜಯ ಭಂಡಾರಿ ಉಪಾಧ್ಯಕ್ಷ ರಾದ ದಿನೇಶ್ ಪುತ್ರನ್ ನಾಗರಾಜ ಪಾಟ್ವಲ್ ಮಹೇಶ್ ಶೇಟ್ ಮಹರುದ್ರ ಲೇಡಿ ಅಧ್ಯಕ್ಷೆ ಪ್ರೇಮ ಡಿ ಯುವ ಜೇಸಿ ಛೇರ್ಮನ್ ಚಂದ್ರಿಕಾ ಕಾಮತ್ ಇನ್ನಿತರರು ಉಪಸ್ಥಿತರಿದ್ದರು
ಅಧ್ಯಕ್ಷ ರಾದ ಡಾ ಸೋನಿ ಸ್ವಾಗತಿಸಿ ದರು ಶೈಲಾ ಲುವಿಸ್ ವಂದಿಸಿದರು