ನಾಳೆ ಹೈಕೋರ್ಟ್‌ ಹಿಜಾಬ್‌ ಕುರಿತು ತೀರ್ಪು ನೀಡುವ ಹಿನ್ನೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

JANANUDI.COM NETWORK


ಉಡುಪಿ/ಮಂಗಳೂರು: ಮಾ.೧೪: ನಾಳೆ ಬೆಳಗ್ಗೆ ಹೈಕೋರ್ಟ್‌ ಹಿಜಾಬ್‌ ವಿವಾದದ ಕುರಿತು ತೀರ್ಪು ನೀಡುವ
ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಾ೦ತ ನಿಷೇಧಾಜ್ಞೆ ಜಾರಿ
ಮಾಡಲಾಗುತ್ತಿದ್ದು, ಎಲ್ಲಾ ಶಾಲಾ-ಕಾಲೇಜುಗಳಿಗೆ ರಜಿ ಘೋಷಿಸಲಾಗಿದೆ.ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಇಳಿಸಿದ್ದಾರೆ

ನಾಳೆ ಬೆಳಿಗ್ಗೆ 10.30 ಕ್ಕೆ ಹಿಜಾಬ್‌ ಕುರಿತು ಹೈಕೋರ್ಟ್‌ ಮಹತ್ವದ ತೀರ್ಪು ನೀಡಲಿದ್ದು, ಈ ಪ್ರಯುಕ್ತ ಉಭಯ ಜಿಲ್ಲೆಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಷಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ೧೪೪ ಸೆಕ್ಷನ್ ಅಡಿ ನೀಷೇದಾಜ್ಞೆ ಹೊರಡಿಸಲಾಗಿದೆ.