ಎಮ್‍ಇಎಸ್ ನಿಷೇಧಕ್ಕೆ ಆಗ್ರಹಿಸಿ ನಾಳೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಪ್ರತಿಭಟನೆ ವಾಪಸ್ : ವಾಟಳ್ ನಾಗರಾಜ್

JANANUDI.COM NETWORK

ಎಮ್‍ಇಎಸ್ ನಿಷೇಧಕ್ಕೆ ಆಗ್ರಹಿಸಿ ನಾಳೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಪ್ರತಿಭಟನೆ ವಾಪಸ್ : ವಾಟಳ್ ನಾಗರಾಜ್
ಬೆ0ಗಳೂರು: ಎಮ್‍ಇಎಸ್ ನಿಷೇಧಕ್ಕೆ ಆಗ್ರಹಿಸಿ ನಾಳೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಪ್ರತಿಭಟನೆ ವಾಪಸ್ ಪಡೆಯಲಾಗಿದೆ ಎ0ದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಸಿಎ0 ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿ ಮಾತುಕತೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಎ0ಇಎಸ್ ವಿμÉೀಧಕ್ಕೆ ಒತ್ತಾಯಿಸಿ ನಾಳೆ ಕರ್ನಾಟಕ ಬ0ದ್ ಗೆ ಕರೆ ನೀಡಲಾಗಿತ್ತು. ಆದರೆ ಬಂದ್ ನಿ0ದಾಗಿ ರಾಜ್ಯದ ಜನತೆಗೆ ಸಮಸ್ಯೆಯಾಗಲಿದೆ. ಬ0ದ್ ವಾಪಸ್ ಪಡೆಯಬೇಕು” ಎ0ದು ಮುಖ್ಯಮಂತ್ರಿಗಳು ಮಾಡಿದ ಮನವಿಗೆ ಸ್ಪಂದಿಸಿ ಬ0ದ್ ಕೈಬಿಡಲಾಗಿದೆ’ ಎ0ದರು.
ಎಮ್‍ಇಎಸ್ ಪು0ಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿμÉೀಧದ ಬಗ್ಗೆಯೂ ಚಿ0ತನೆ.
ನಡೆಸಲಾಗುವುದು ಎ0ದು ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದು. ನಾಳೆ ಕರೆಯಲಾಗಿದ್ದ
ಬ0ದ್ ವಾಪಸ್ ಪಡೆಯುವಂತೆ ನನ್ನ ಮೇಲೆ ಇನ್ನಿಲ್ಲದ ಒತ್ತಡ ಹೇರಲಾಗಿತ್ತು. ಒತ್ತಡಕ್ಕೆ ಮಣಿದು
ನಾಳಿನ ಬ0ದ್ ಕರೆ ವಾಪಸ್ ಪಡೆಯಲಾಗುತ್ತದೆ. ಎಮ್‍ಇಎಸ್ ವಿರುದ್ಧ ಕ್ರಮಕ್ಕೆ ಜನವರಿ 21ವರೆಗೆ
ಗಡುವು ನೀಡಲಾಗುವುದು ಅಷ್ಟರಲ್ಲಿ ಕ್ರಮ ಕೈಗೊಳ್ಳದಿದ್ದರೆ ಮು0ದಿನ ಹೋರಾಟದ ಬಗ್ಗೆ
ತೀರ್ಮಾನಿಸಲಾಗುವುದು ಎ0ದು ವಾಟಳ್ ನಾಗರಾಜ್ ತಿಳಿಸಿದರು.