ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೆ ಕೊಂದೆ ಬಿಟ್ಟ ಪಾಪಿ ತಂದೆ!

ಮೈಸೂರು, ಜೂ.18: ಅನ್ಯ ಜಾತಿಯ ಯುವಕನನ್ನು ಮಗಳು ಪ್ರೀತಿಸಿದಳು ಎಂದು ಪಾತಕಿ ತಂದೆಯೊಬ್ಬ ಸ್ವಂತ ಮಗಳನ್ನೆ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.

   ಗಾಯತ್ರಿ 18 ವರ್ಷ ವಯಸ್ಸಿನ ದುರ್ಧೈವಿ ಮಗಳು ತನ್ನ ಪಾಪಿ ತಂದೆಯಿಂದಲೇ ಹತ್ಯೆಗೀಡಾದ ಯುವತಿಯಾಗಿದ್ದಾಳೆ. ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನದ ಬೀದಿಯಲ್ಲಿ ಈ ಭಯಾನಕ ಘಟನೆ ನಡೆದಿದ್ದು ಹತ್ಯಾರಿ ತಂದೆ ಪೊಲೀಸರಿಗೆ ಶರಣಾಗಿದ್ದನೆ.  

   ಗಾಯಿತ್ರಿ ಅನ್ಯ ಜಾತಿಯ ಹುಡುಗನೊಂದಿಗೆ, ಪ್ರೇಮಿಸುತಿದ್ದಳು,   , ಮನೆಯವರುಒಪ್ಪಿರಲಿಲ್ಲ. ಬುದ್ಧಿವಾದಹೇಳಿದರೂಕೇಳದೇಆತನನ್ನೇಮದುವೆಯಾಗುವುದಾಗಿಮೃತಗಾಯತ್ರಿತಿಳಿಸಿದ್ದಳು. ಇದರಿಂದಆಕ್ರೋಶಗೊಂಡತಂದೆಜೈರಾಮ್ಇಂತಹಕೃತ್ಯಎಸಗಿದ್ದಾನೆಎನ್ನಲಾಗಿದೆ.

     ಆರೋಪಿಪೊಲೀಸರಿಗೆಶರಣಾಗಿದ್ದು, 19 ವರ್ಷದಗಾಯತ್ರಿಮೃತಪಟ್ಟಯುವತಿ. ಜಮೀನಿಗೆಊಟಕೊಡಲುಬಂದಮಗಳನ್ನುಜಯರಾಂಮಚ್ಚಿನಿಂದಕೊಚ್ಚಿಬರ್ಬರವಾಗಿಹತ್ಯೆಮಾಡಿದ್ದಾನೆ. ಸ್ಥಳಕ್ಕೆ ಹುಣುಸೂರು ಡಿವೈಎಸ್ಪಿ ರವಿ ಪ್ರಸಾದ್ ಭೇಟಿ ನೀಡಿದ್ದಾರೆ.ಪಿರಿಯಾಪಟ್ಟಣಠಾಣೆಪೊಲೀಸರುಪ್ರಕರಣ ದಾಖಲಿಸಿಕೊಂಡಿದ್ದಾರೆ