ದೇಶದಲ್ಲಿನ ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳು ಇರಬೇಕು ಎನ್ನುವ ದೃಷ್ಟಿಯಲ್ಲಿ ಸಂವಿಧಾನವನ್ನು ರಚನೆ ಮಾಡಲಾಗಿದೆ:ಎಂ.ಶ್ರೀನಿವಾಸನ್

ಹೊದಲಿ ಗ್ರಾಮದಲ್ಲಿ ಗ್ರಾ.ಪಂ. ಅದ್ಯಕ್ಷ ಗೋಪಾಲರೆಡ್ಡಿ, ಎಮ್‍ಎಮ್‍ಪಿಎಸ್ ಅಧ್ಯಕ್ಷ ಮಂಜುನಾಥರೆಡ್ಡಿ, ಗ್ರಾ.ಪಂ. ಕಾರ್ಯದರ್ಶಿ ಶಿವಶಂಕರ್, ಬಿಆರ್‍ಪಿ ಎಸ್.ಎನ್.ಪದ್ಮ ಶಿಕ್ಷಕ ನಾಗರಾಜ್, ಸಿಆರ್‍ಪಿ ರಾಮಚಂದ್ರಪ್ಪ, ಮುಖಂಡರಾದ ಗುರುಮೂರ್ತಿ, ಮುಳವಾಗಿಲಪ್ಪ, ಶಿಕ್ಷಕ ಕಲಾಶಂಕರ್ ಇದ್ದರು.