ಬಸ್ರೂರು ಸರಕಾರಿ ಪ್ರೌಢಶಾಲೆಗೆ ದಿ। ಗೋಪಾಲ ನಾಯಕ್‌ ಸವಿನೆನಪಿಗೆ ಕಾಂಪೌಂಡ್‌ ಗೇಟ್‌ ಕೊಡುಗೆ

JANANUDI.COM NETWORK

ಬಸ್ರೂರು: ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ದಿ। ಗೋಪಾಲ ನಾಯಕ್‌
ಸವಿನೆನಪಿಗೆ ಅವರ ಪುತ್ರ ಬಿ. ಸುಮಂತ ಜಿ.ನಾಯಕ್‌: ಕೊಡುಗೆಯಾಗಿ ನೀಡಿದ ಕಾಂಪೌಂಡ್‌ ಗೇಟ್‌ ಅನ್ನು ವಿಲಾಸಿನಿ ಗೋಪಾಲ ನಾಯಕ್‌ ಉದ್ಬಾಟಿಸಿದರು. ಈ ಸಂದರ್ಭದಲ್ಲಿ ವಿಲಾಸಿನಿ ಗೋಪಾಲ್ ನಾಯಕ್‌ ಅವರನ್ನು ಗೌರವಿಸಲಾಯಿತು.
ಎಸ್‌.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್‌ ಅಜೀಜ್‌ ಸಾಹೇಬ್‌ ಹಾಗೂ ಸದಸ್ಯರು, ನಿವೃತ್ತ ಮುಖ್ಕೋಪಾದ್ಯ ದಿನಕರ ಆರ್‌. ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಪ್ರೊ| ರಾಧಾಕೃಷ್ಣ ಶೆಟ್ಟಿ ಹಳೆ ವಿದ್ಯಾರ್ಥಿ ಯೋಗೀಶ್‌, ಶಿಕ್ಷಕ ಪಿಯೂಸ್‌ ಡಿ’ಸೋಜಾ, ದೈನಿಕ ಶಿಕ್ಷಣ ಶಿಕ್ಷಕ ಸ ಸತ್ಯಾನಂದ ಸಾಲಿನ್ಸ್‌ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಜ್ಯೋತಿ ಬಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.