

ಕುಂದಾಪುರ : ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿದ ಗುರುಗಳಿಗೆ ಗುರುತಿಸುವ ಒಂದು ಕಾರ್ಯಕ್ರಮ. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ವತಿಯಿಂದ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕನ್ಸಲ್ ರಸ್ತೆ ಸಂಗಮ್ ಕುಂದಾಪುರ ಇಲ್ಲಿನ ಮುಖ್ಯೋಪಾಧ್ಯಾಯರು ಆಗಿರುವ ಶ್ರೀಮತಿ ಪ್ರೇಮ ಟೀಚರ್. ಸಹ ಅಧ್ಯಾಪಕರಾದ.ಶ್ರೀಮತಿ ಉಷಾ ಟೀಚರ್. ಹಾಗೂ ಮಹೇಶ್ ಇವರನ್ನು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು,ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಚಂದ್ರಹಾಸ್ ಕೋಣಿ . ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷರಾದ ಸದಾನಂದ ಬಳ್ಕುರ್. ಕಾರ್ಯದರ್ಶಿ ಸಂತೋಷ ಮದ್ದುಗುಡ್ಡೆ.ಕೋಶಾಧಿಕಾರಿ ಮಾಧವ್ ಕುಂದಾಪುರ ಜೊತೆ ಕಾರ್ಯದರ್ಶಿ ಕಿರಣ್ ಹಾಳ್ನಾಡ್.ಜಿಲ್ಲಾ ಸಂಘಟನೆ ಸದಸ್ಯರಾದ. ಅಶೋಕ್ ಸುವರ್ಣ. ಸಾಂಸ್ಕೃತಿಕ ಕಾರ್ಯದರ್ಶಿ. ಶರಾವತಿ. ಜಯಲಕ್ಷ್ಮಿ. ಸುನಿತಾ. ವಿಠ್ಠಲ್ ಕಾಂಚನ. ಸರಸ್ವತಿ ಗೋಪಾಲ್. ಉಪಸ್ಥಿತರಿದ್ದರು, ಸನ್ಮಾನ ಸ್ವೀಕರಿಸಿದ ಶಿಕ್ಷಕರು ಸದಸ್ಯರಿಗೆ ಹಾಗೂ ಸಂಘಟನೆಗೆ ಶುಭ ಹಾರೈಸಿದರು