ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮೇ 27 ರಿ೦ದ ಜೂನ್‌ 4 ರವರೆಗೆ ಪೂರಕ ಪರೀಕ್ಷೆ

JANANUDI.COM NETWORK

ಬೆ೦ಗಳೂರು:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮೇ 27 ರಿ೦ದ ಜೂನ್‌ 4 ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಇ೦ದು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾ೦ಶ ಘೋಷಣೆ ನಂತರಈ ವಿಷಯ ಸ್ಮಷ್ಠಪಡಿಸಿದ್ದಾರೆ. 

 ಎ೦ದಿನ೦ತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಮಾರೆ ಫಲಿತಾಂಶದಲ್ಲಿ ಈ ಬಾರಿ ವಿದ್ಯಾರ್ಥಿಗಳುಗಣನೀಯ ಸಾಧನೆ ಮಾಡಿದ್ದಾರೆ.   

ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳ ಶೈಕ್ಷಣಿಕಇತಿಹಾಸದಲ್ಲಿ ಈ ಬಾರಿ ಅತ್ಯುತ್ತಮ ಸಾಧನೆ ಹೊರಹೊಮ್ಮಿದೆ. ರಾಜ್ಯದಲ್ಲಿ ಇಪ್ಪತ್ತು ಶಾಲೆಗಳು ಶೂನ್ಯ ಫಲಿತಾ೦ಶಪಡೆದುಕೊಂಡಿವೆ. ಎ೦ದು ಅವರು ತಿಳಿಸಿದರು.