

ಕುಂದಾಪುರ : ದಿನಾಂಕ 15/11/2024 ರಂದು ಎಕ್ಸಲೆಂಟ್ ಪಿ ಯು ಕಾಲೇಜು ಸುಣ್ಣಾರಿ ಕೋಟೇಶ್ವರದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದರ್ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ
ವಿಜೇತರ ಯಾದಿ :
ರಕ್ಷಿತಾ (10ನೇ ತರಗತಿ)
ಕನ್ನಡ ಭಾಷಣ : ಪ್ರಥಮ
ಶ್ರೀಶಾಂತ್ ಎಸ್ (ಪ್ರಥಮ ಪಿಯುಸಿ )
ಕನ್ನಡ ಕವನವಾಚನ:ಪ್ರಥಮ
ಪ್ರೀತಮ್ ಜಿ (9ನೇ ತರಗತಿ)
ಆದಿತ್ಯ ಬಿ (ಪ್ರಥಮ ಪಿಯುಸಿ)
ರಸಪ್ರಶ್ನೆ ಪ್ರಥಮ
ಪ್ರತೀಕ್ಷಾ (ಪ್ರಥಮ ಪಿಯುಸಿ)
ಚರ್ಚಾ ಸ್ಪರ್ಧೆ ಪ್ರಥಮ
ತನ್ಮಯ್ ಸಿ ಎನ್ (ಪ್ರಥಮ ಪಿಯುಸಿ)
ಚಿತ್ರಕಲೆ ದ್ವಿತೀಯ
ಅಮೂಲ್ಯ (ಪ್ರಥಮ ಪಿಯುಸಿ)
ಕನ್ನಡ ಪ್ರಬಂಧ ರಚನೆ ತೃತೀಯ
ಈ ಎಲ್ಲಾ ಪ್ರತಿಭೆಗಳಿಗೆ ಆಡಳಿತಮಂಡಳಿ, ಪ್ರಾಂಶುಪಾಲರು, ಮುಖ್ಯಶಿಕ್ಷಕರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಪ್ರತಿನಿಧಿಗಳು ಶುಭಕೋರಿರುತ್ತಾರೆ