ಶ್ರೀನಿವಾಸಪುರ: ವಿಶ್ವಕರ್ಮ ಸಮುದಾಯದಿಂದ ನವನಾಗರ ಮಂಡಲ ಪೂಜೆ

ಶ್ರೀನಿವಾಸಪುರದಲ್ಲಿ ಶನಿವಾರ ತಾಲ್ಲೂಕು ವಿಶ್ವಕರ್ಮ ಸಮುದಾಯದ ವತಿಯಿಂದ ನವನಾಗರ ಮಂಡಲ ಪೂಜೆ ಏರ್ಪಡಿಸಲಾಗಿತ್ತು. ಸಮುದಾಯದ ಮುಖಂಡರಾದ ಕೆ.ಮೋಹನಾಚಾರಿ, ಕೆ.ರಾಧಮ್ಮ ಭಾಗವಹಿಸಿದ್ದರು.