ಶ್ರೀನಿವಾಸಪುರ – ಬಟ್ಲಗುಟ್ಟಪಲ್ಲಿ ಗ್ರಾಮದಲ್ಲಿ ಗಂಪ ಗಂಗಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ

ಶ್ರೀನಿವಾಸಪುರ ತಾಲ್ಲೂಕಿನ ಬಟ್ಲಗುಟ್ಟಪಲ್ಲಿ ಗ್ರಾಮದಲ್ಲಿ ಸೋಮವಾರ ಗಂಪ ಗಂಗಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.
ಮುಖಂಡರಾದ ನಾರಾಯಣಸ್ವಾಮಿ, ಸತ್ಯನ್ನ, ನರಸಿಂಹಪ್ಪ, ಎಂ.ಜಿ.ಶಂಕರಪ್ಪ, ನಾರಾಯಣಸ್ವಾಮಿ, ವಿ.ಶಿವಣ್ಣ, ವೆಂಕಟರಾಯಪ್ಪ, ಗಂಗಲಪ್ಪ, ರಾಮಮೂರ್ತಿ, ವೆಂಕಟೇಶಪ್ಪ, ನರಸಿಂಹಪ್ಪ, ಭರತ್, ಸುಧೀರ್, ಅರ್ಚಕ ಡಿ.ಎನ್.ಸಂಪತ್ ಕುಮಾರ್ ಇದ್ದರು.