ಹೊನ್ನೇರಿನ ವಿಶೇಷತೆ- ಗಾಂಡ್ಲಹಳ್ಳಿ ಗ್ರಾಮದಲ್ಲಿ ಬುಧವಾರ ಭರಣಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಎತ್ತುಗಾಡಿ ಕೃಷಿ ಪರಿಕರಗಳನ್ನು ನೀರಿನಿಂದ ಸ್ವಚ್ಚತೆ,ಎತ್ತುಗಳಿಗೆ ಪೂಜೆ, ಉಳುಮೆ, ಕೃಷಿಗೆ ಮುನ್ನಡಿ