ಮುದಿಮಡಗು ವ್ಯವಸಾಯ ಸೇವಾ ಸಹಕಾರ ಸಂಘದ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ  ಬಿ.ವಿ.ಶ್ರೀನಿವಾಸರೆಡ್ಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಮುದಿಮಡಗು ವ್ಯವಸಾಯ ಸೇವಾ ಸಹಕಾರ ಸಂಘದ ಪದಾಧಿಕಾರಿಗಳಾಗಿ ಬಿ.ವಿ.ಶ್ರೀನಿವಾಸರೆಡ್ಡಿ (ಅಧ್ಯಕ್ಷ), ಕೆ.ಜಿ.ಭೂಚಕ್ರರೆಡ್ಡಿ (ಉಪಾಧ್ಯಕ್ಷ), ದಸ್ತಗಿರಿ ಸಾಬ್, ಯರ್ರಪ್ಪ, ಸಿ.ವಿ.ವೆಂಕಟರವಣ, ಎಂ.ಎಸ್.ರೆಡ್ಡಿ, ಚಾನ್ ಪಾಷ, ಆರ್,ನಾರಾಯಣರೆಡ್ಡಿ, ವಿ.ಎಸ್.ಗಂಗುಲಪ್ಪ, ಲಕ್ಷ್ಮಣ್ಣ, ರವಣಮ್ಮ, ಶಾಂತಮ್ಮ (ನಿರ್ದೇಶಕರು) ಅವಿರೋದ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಎಂ.ಶಂಕರ್, ಡಿಸಿಸಿ ಬ್ಯಾಂಕ್ ನಿದೇಶಕ ವೆಂಕಟರೆಡ್ಡಿ, ಸಂಘದ ಕಾರ್ಯದರ್ಶಿ ಕೆ.ವೇಣುಗೋಪಾಲ್, ಮುಖಂಡ ಅಶ್ವತ್ಥರೆಡ್ಡಿ ಇದ್ದರು.