ಕುಂದಾಪುರ ಬ್ಲಾಕ್ ನ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ರಾಕೇಶ್ ಶೆಟ್ಟಿ ವಕ್ವಾಡಿ ಆಯ್ಕೆ

JANANUDI.COM NETWORK

ಕುಂದಾಪುರ ಬ್ಲಾಕ್ ನ ರಾಕೇಶ್ ಶೆಟ್ಟಿ ವಕ್ವಾಡಿಯವರನ್ನು, ಕುಂದಾಪುರ ಬ್ಲಾಕ್ ನ ಸಾಮಾಜಿಕ  ಜಾಲತಾಣ ವಿಭಾಗದ ಅಧ್ಯಕರನ್ನಾಗಿ ಕೆ. ಪಿ. ಸಿ. ಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ ರವರ ಅನುಮೋದನೆಯ ಮೆರೆಗೆ,  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣದ ವಿಭಾಗದ ರಾಜ್ಯ ಅಧ್ಯಕ್ಷರಾದ ಶ್ರೀ ಬಿ ಆರ್ ನಾಯ್ಡು ರವರ ಸೂಚನೆಯ ಮೇರೆಗೆ ರೋಷನ್ ಶೆಟ್ಟಿ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಶಿಫಾರಸ್ಸಿನ ಮೇರೆಗೆ ನೇಮಕ ಮಾಡಲಾಗಿದೆ.