ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರ ಅಧಿಕೃತ ಭೇಟಿ – ಕೋಣಿ ಜಗನಾಥ್ ರಾವ್ ಸರಕಾರಿ ಪ್ರೌಢಶಾಲೆಗೆ ಕುರ್ಚಿಗಳ ವಿತರಣೆ

ಜೇಸಿಐ ಕುಂದಾಪುರ ಸಿಟಿ ಇವರ ಆಶ್ರಯದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರ ಅಧಿಕೃತ ಭೇಟಿಯ ಈ ಶುಭಸಂದರ್ಭದಲ್ಲಿ ಕೋಣಿ ಜಗನಾಥ್ ರಾವ್ ಸರಕಾರಿ ಪ್ರೌಢಶಾಲೆಗೆ ಅವಶ್ಯವಿರುವ ಕುರ್ಚಿಗಳ ವಿತರಣಾ ಕಾರ್ಯಕ್ರಮನೆರೆವೇರಿಸಿ ವಿದ್ಯಾ ಸಂಸ್ಥೆಗೆ ಅಗತ್ಯ ವಿರುವ ಪಿಟೋಪಿಕರಣ ನೀಡುವುದ ರಿಂದ ಶಾಖೆಯ ಅಭಿವೃದ್ಧಿ ಯಾ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುವಂತಾಗುತ್ತೆ ಜೇಸಿ ಯುವಕರಿಗೆ ನಾಯಕತ್ವ ಮೂಲಕ ಸಮಾಜ ದ ಜನರೊಂದಿಗೆ ಹೇಗೆ ನಡೆಯ ಬೇಕು ಎನ್ನುದನ್ನು ಕಲಿಸುತ್ತೆ, ಯುವಕರು ಈ ಸಂಸ್ಥೆ ಗೆ ಬರಬೇಕು’ ಎಂದು ಅವರು ನುಡಿದರು
ಸಮಾರಂಭ ದ ಅಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷರಾದ ಡಾ ಸೋನಿ ವಹಿಸಿದರು
ಈ ಸಂದರ್ಭದಲ್ಲಿ ವಲಯ 15 ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ವಲಯ ಉಪಾಧ್ಯಕ್ಷ ಅಭಿಲಾಶ್ ವಲಯಾಧಿಕಾರಿ ನರಸಿಂಹ ಐತಾಳ್ ಶಾಲಾ ಮುಕ್ಯೋಪಾಧ್ಯಾಯ ಮಾದವ ಅಡಿಗ, ಲೇಡಿ ಜೇಸಿ ಪ್ರೇಮ, ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ಗಿರೀಶ್ ಹೆಬ್ಬಾರ್, ಶ್ರೀಧರ್ ಸುವರ್ಣ ನಾಗೇಶ್ ನಾವಡ, ಪ್ರಶಾಂತ್ ಹವಾಲ್ದಾರ್, ವಿಜಯ್ ಬಂಡಾರಿ, ವಲಯ 15 ರ ಆಡಳಿತ ಮಂಡಳಿ ಸದ್ಯಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂದೇಶ್ ಶೆಟ್ಟಿ ವಂದಿಸಿದರು