ಮಂಗಳೂರು : ಕಸ ಸ್ವಚ್ಛತೆ ಮಾಡಿ ಚರಂಡಿ ಬಳಿ ರಾಶಿ ಹಾಕುವುದು ಅದನ್ನು ವಿಲೇವಾರಿ ಮಾಡದೆ, ಪುನ ಕಸ ಚರಂಡಿಗೆ ಸೇರುತ್ತದೆ

ಮಂಗಳೂರು ಪ್ರದೇಶದಲ್ಲಿ ಸ್ವಚ್ಛತೆ ಯಾವ ಪ್ರಯೋಜನವಿಲ್ಲ ಮಂಗಳೂರು ಮಹಾನಗರ ಪಾಲಿಕೆಯ 34 ವಾರ್ಡ್ ನಲ್ಲಿ ರಸ್ತೆ ಬದಿಯಲ್ಲಿ ಕಸ ವನ್ನು ಮತ್ತು ಚರಂಡಿ ಗ ಸ್ವಚ್ಛತೆ ಮಾಡಿ ಕಸದ ರಾಶಿಯನ್ನು ಅಲ್ಲೆ ರಸ್ತೆಯಲ್ಲಿ ಬಿಟ್ಟು ಹೋಗುವುದು, ಅದೇ ಕಸ ಚರಂಡಿ ಗಳಲ್ಲಿ ಪುನಃ ನಿಂತು ಕಸ ನಿಲ್ಲುತ್ತದೆ. ಈ ರೀತಿ ಸ್ವಚ್ಛತ ಕಾರ್ಯ ಮಾಡಿ ಪ್ರಯೋಜನವಿಲ್ಲ. ಪಾಲಿಕೆ ಯವರು ಇದನ್ನು ಗಮನಿಸಬೇಕು. ವಾರ್ಡ್ ಸಂಖ್ಯೆ 34 ಜಯಶ್ರೀ ಗೇಟ್ ಬಳಿ ಕೆಲವು ದಿನಗಳಿಂದ ಕಸವನ್ನು ಹೀಗೆ ರಾಶಿ ರಾಶಿ ಹಾಕಿ, ಅದು ಚರಂಡಿಗೆ ಸರಿದು ಚರಂಡಿ ಕಸದಿಂದ ತುಂಬಿದೆಯೆಂದು ವಾರ್ಡಿನವರು ಮಾದ್ಯಮದ ಗಮನೆ