ಮಾಜಿ ಯೋಧರಿಗೆ ಸನ್ಮಾನ ಬ್ಲಾಕ್ ಕಾಂಗ್ರೆಸ್ ಕುಂದಾಪುರ

JANANUDI.COM NETWORK

ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯ ಸಭೆಯಲ್ಲಿ ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಯೋದ ಶಂಕರ್ ಮೇಸ್ತರನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮ ವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ , ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ , ನ್ಯಾಯವಾದಿ ಶ್ಯಾಮಲಾ ಭಂಡಾರಿ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ನರವೇರಿಸಿದರು.. ಈ ಸಂದರ್ಭದಲ್ಲಿ ಟ್ಯಾಕ್ಸಿ, ರಿಕ್ಷಾ, ಮೆಟಾಡೋರ್ ಡೈವರ್ಸ್ ಎಸೋಸಿಯೇನ್ ಅಧ್ಯಕ್ಷ ರಾದ ಲಕ್ಷ್ಮಣ ಶೆಟ್ಟಿ, ಗೌರವಾಧ್ಯಕ್ಷರಾದ ಬಸವಣ್ಣ, ಕಾರ್ಯದರ್ಶಿ ಉದಯ , ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ರೋಶನ್ ಶೆಟ್ಟಿ , ಇಂಟಕ್ ಅಧ್ಯಕ್ಷ ರಾದ ಚಂದ್ರ ಅಮೀನ್ , ಐಟಿ ಸೆಲ್ ಬ್ಲಾಕ್ ಅಧ್ಯಕ್ಷರಾದ ಕೆ. ಶಿವಕುಮಾರ್, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಮಾಜಿ ನಾಮ ನಿರ್ದೇಶಿತ ಸದಸ್ಯರಾದ ಕೇಶವ ಭಟ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಘುರಾಮ್ ನಾಯ್ಕ, ಧರ್ಮಪ್ರಕಾಶ್, ಶೋಭಾ ಸಚ್ಚಿದಾನಂದ, ಸುವರ್ಣ ಡಿ ಅಲ್ಮೇಡ, ಶಶಿರಾಜ್ ಎಮ್., ಅಶೋಕ ಸುವರ್ಣ, ಆನಂದ ಪೂಜಾರಿ, ನಿತಿನ್ ಡಿಸೋಜ, ಮಾಣಿ ಉದಯ ಕುಮಾರ್, ಎಡೊಲ್ಪ್ ಡೊಕೋಸ್ಟ, ಸುಭಾಸ್ ಪೂಜಾರಿ, ಸಮತೋಷ ಬರೆಟ್ಟೋ, ಜೋಯ್ ಡಿಕೋಸ್ಟ್, ಶಬೀರ್, ಕೆ. ಸುರೇಶ್, ಕೆ. ಸಚ್ಚಿನ್ ಕುಮಾರ್, ವಿವೇಕಾನಂದ, ವಿಠಲ ಕಾಂಚನ್, ಮಂಜುನಾಥ ಖಾರ್ವಿ, ನಾಗರಾಜ ನಾಯ್ಕ, ಸದಾನಂದ ಖಾರ್ವಿ, ಮೋಹನ್, ಗಣಪತಿ, ದಿನೇಶ್ ಬೆಟ್ಟ ಇನ್ನಿತರ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಆಶಾ ಕರ್ವಾಲೋ ವಂದಿಸಿದರು.