

ಕುಂದಾಪುರ :ನಿನ್ನೆ ರಾಜ್ಯಾದಾಂತ್ಯ ಲೋಕಾಯುಕ್ತ ದಾಳಿ ನೆಡೆಸಿದ್ದು, ಅದೇ ಹೊತ್ತೀಗೆ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನೆಡೆಸಿತ್ತು. ಈ ದಾಳಿ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತ ರಾಜೇಶ್ ಬೇಳ್ಕೆರೆಯವರ ಕುಂದಾಪುರದ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ರಾಜೇಶ್ ಬೇಳ್ಕೆರೆಗೆ ಸಂಬಂಧಪಟ್ಟಂತೆ ಮೂರು ಕಡೆ ತಪಾಸಣೆ ನಡೆಯುತ್ತಿದ್ದು, ಕುಂದಾಪುರ ಸಲೀಂ ಅಲಿ ರಸ್ತೆಯಲ್ಲಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲದ ನಿವಾಸಿಯಾಗಿದ್ದ ರಾಜೇಶ್ ಬೇಳ್ಕೆರೆ ಹಲವು ವರ್ಷಗಳಿಂದ ಕುಂದಾಪುರದಲ್ಲಿ ನೆಲೆಸಿದ್ದಾರೆ. ಅವರು ಉಡುಪಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತಿದ್ದಾರೆ. ಅಧಾಯಕಿಂತ್ತ ಹೆಚ್ಚು ಸಂಪತ್ತು ಹೊಂದಿದ ಗುಮಾನಿ ಮೇಲೆ ಈ ದಾಳಿ ನೆಡೆದಿದೆ. ಏಕಾ ಕಾಲದಲ್ಲಿ ನಡೆದ ದಾಳಿಯಲ್ಲಿ ಅವರ ಅಂಕೋಲದಲ್ಲಿರುವ ಮನೆ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಲಾಗಿದೆ.