ಅಡ್ಡಗಲ್‍ ನಲ್ಲಿ ಜೆಡಿಎಸ್ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು

ಭೀಮಗಾನಪಲ್ಲಿ ಚಿನ್ನಪ್ಪೆರೆಡ್ಡಿ, ಗಾಂಡ್ಲಹಳ್ಳಿ ನವೀನ್, ಜಿಎನ್.ಗೌಡ ರವರು ಮಂಗಳವಾರ ಅಡ್ಡಗಲ್‍ನ ಶಾಸಕರ ಕಚೇರಿಯಲ್ಲಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷದ ಮುಖಂಡ ಕೆ.ಆರ್.ಹರ್ಷರವರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
ಕಾಂಗ್ರೆಸ್ ಮುಖಂಡರಾದ ಶಿವರಾಜ್, ಹೊಸಡ್ಯ ಕರುಣಾಕರರೆಡ್ಡಿ, ಕೊತ್ತಪಲ್ಲಿ ರಘುನಾಥ, ಕೊಲ್ಲೂರು ಶ್ರೀನಾಥ್ ಇದ್ದರು.