

ಕುಂದಾಪುರ; ಮರದಿಂದ ಬಿದ್ದು ಪೆಟ್ಟಾಗಿರುವ ಬಾಬು ಎನ್ನುವ ವ್ಯಕ್ತಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ವೀಲ್ ಚೈರ್ ನೀಡಲಾಯಿತು. ಸಭಾಪತಿ ಎಸ್ ಜಯಕರ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ನಿರ್ವಹಣ ಸಮಿತಿಯ ಸದಸ್ಯರಾದ ಸೀತಾರಾಮ ಶೆಟ್ಟಿ, ಸತ್ಯನಾರಾಯಣ ಪುರಾಣಿಕ, ಮುತ್ತಯ್ಯ ಶೆಟ್ಟಿ , ಸೀತಾರಾಮ ನಕ್ಕತ್ತಾಯ, ಗಣೇಶ ಆಚಾರ್ಯ ಹಾಗೂ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು