ಕುಂದಾಪುರ :ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಕುಂದಾಪುರ : ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಯಾ ಪ್ರಯುಕ್ತ ಮಹಿಳಾ ಸಮಾನತೆ ಯಾ ಬಗ್ಗೆ ಬೀದಿ ನಾಟಕ ಹಾಗು ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಾರ್ ರ್ಯಾಲಿಯನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ತಾಲೂಕು ಪಂಚಾಯತ್ ಎದುರುಗಡೆ ಪುರಸಭೆ ಅಧ್ಯಕ್ಷ ರಾದ ವೀಣಾ ಭಾಸ್ಕರ್ ಉದ್ಘಾಟನೆ ನೆರೆವೇರಿಸಿ ಮಹಿಳೆಯರು ಇಂದು ಎಲ್ಲ ಕ್ಷೇತ್ರ ದಲ್ಲಿ ತೊಡಗಿಸಿಕೊಂಡು ತನ್ನ ಕಾರ್ಯ ವ್ಯಾಪಿ ಯನ್ನು ಪುರುಷ ರಿಗೆ ಸಮಾನವಾಗಿ ಕೆಲಸ ಮಾಡಿ ಕೊಂಡು ಬರ್ತಾ ಇದೆ. ಮಹಿಳೆಯರು ಶಿಕ್ಷಣ ರಾಜಕೀಯ ಸಮಾಜ ಸೇವೆ ಉದ್ಯೋಗ ಸಾಂಸ್ಕೃತಿಕ ಹಾಗು ಇನ್ನಿತರ ಕಾರ್ಯಕ್ರಮ ದಲ್ಲಿ ತೊಡಗಿಸಿ ಕೊಂಡಿದೆ ಎಂದು ಮಾತನಾಡಿದರು

ಮುಖ್ಯ ಅತಿಥಿಯಾಗಿ ವಲಯ 15 ರ ಲೇಡಿ ಜೇಸಿಸ್ ನ ನಿರ್ದೇಶಕ ರಾದ ಸುಮನಾ ಪೊಳಲಿ ಮಾತನಾಡಿ ಜೆಸಿಐ ಕುಂದಾಪುರ ಸಿಟಿ ಸುಮಾರು 17 ವರ್ಷ ಗಳಿಂದ ಈ ಭಾಗದಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ಆಯೋಜಿಸಿದ ವಲಯ ಹಾಗು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಕೊಂಡ ಸಂಸ್ಥೆ
ಕರೋನ ಸಂದರ್ಭದಲ್ಲಿ ಕಳೆದ ಎರಡು ವರ್ಷ ದಲ್ಲಿ 15 ಸಾವಿರ ಜನರಿಗೆ ಹಸಿದವರಿಗೆ ಊಟ 500 ಮನೆಗೆ ಕಿಟ್ ವಿತರಣೆ ಸುಮಾರು 7 ಸಾವಿರ ಜನರಿಗೆ ಮಾಸ್ಕ್ ನೀಡಿ ಜನ ಮನ್ನಣೆ ಪಡೆದ ಸಂಸ್ಥೆ ಅಗಿದೆ ಎಂದು ನುಡಿದರು
ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಅಧ್ಯಕ್ಷತೆ ವಹಿಸಿದರು
ಸಮಾರಂಭ ದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಸಾದ್ ಮನೀಶ್ ಆಸ್ಪತ್ರೆ ಯಾ ನಿರ್ದೇಶಕರು ಡಾ ಪ್ರಮೀಳಾ ನಾಯಕ್ ಡಾ ವಿಜಯ ಲಕ್ಷ್ಮಿ ಡಾ ಅಮ್ಮಾಜಿ ಡಾ ಸ್ವಾತಿ ಶೇಟ್ ಭಾರತೀಯ ಜೇಸಿಸ್ ನ ರಾಷ್ಟ್ರೀಯ ಸಂಯೋಜಕರಾದ ಕೆ ಕಾರ್ತಿಕೇಯ ಮಧ್ಯಸ್ಥ ವಲಯ ಉಪಾಧ್ಯಕ್ಷ ಅಭಿಲಾಶ್ ಜೆಸಿಐ ಕುಂದಾಪುರ ಸಿಟಿ ಯಾ
ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ
ವಿಜಯ ಭಂಡಾರಿ ಮಂಜುನಾಥ್ ಕಾಮತ್ ನಾಗೇಶ್ ನಾವಡ ಜಯಚಂದ್ರ ಶೆಟ್ಟಿ ಪ್ರಶಾಂತ್ ಹವಾಲ್ದಾರ್ ರಾಘವೇಂದ್ರ ಕುಲಾಲ್ ಗಿರೀಶ್ ಹೆಬ್ಬಾರ್ ಶ್ರೀಧರ್ ಸುವರ್ಣ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಜೊತೆ ಕಾರ್ಯದರ್ಶಿ ಶೈಲಾ ಸದ್ಯಸ್ಯರಾದ ದಿನೇಶ್ ಪುತ್ರನ್ ರೇಷ್ಮ ಕೋಟ್ಯಾನ್ ಸುವರ್ಣ ಅಲ್ಮೆಡ ವಿಠಲ್ ಹೆಬ್ಬಾರ್ ಸರೋಜಾ ಲೋನಾ ಕಲ್ಪನಾ ಭಾಸ್ಕರ್ ಸೌರಬಿ ಪೈ ಮೇಬಲ್ ಡಿ ಸೋಜಾ ಡಾ ಸವಿತಾ ಆಚಾರ್ ಐರಿ ಡಿ ಸೋಜಾ ಸ್ವಪ್ನ ಇರೆನ ಬೇರಟೊ ಯುವ ಜೇಸಿ ಛೇರ್ಮನ್ ಚಂದ್ರಿಕಾ ಕಾಮತ್ ಇನ್ನಿತರರು ಉಪಸ್ಥಿತರಿದ್ದರು
ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ವಂದಿಸಿದರು