ಕುಂದಾಪುರ ಶುಭ ಶುಕ್ರವಾರ ಇಗರ್ಜಿಯ ಮೈದಾನದಲ್ಲಿ ಭಕ್ತಿ ಪೂರ್ವಕ ಶಿಲುಭೆ ಯಾತ್ರೆ

JANANUDI.COM NETWORK

ಕುಂದಾಪುರ, ಎ.14: ಶುಭ ಶುಕ್ರವಾರದಂದು ಬೆಳಿಗ್ಗೆ ಎಂಟು ಮುವತ್ತಕ್ಕೆ, ಕುಂದಾಪುರ ಚರ್ಚಿನ ಇಗರ್ಜಿ ಮೈದಾನದಲ್ಲಿ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶಿಲುಭೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು. ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಇವರು ಶಿಲುಭೆಯಾತ್ರೆಯ ಪ್ರಾರ್ಥನೆಗಳನ್ನು ಸಿದ್ದಪಡಿಸಿ, ಮಾರ್ಗದರ್ಶನ ನೀಡಿದರು. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಕುಂದಾಪುರ ಚರ್ಚಿನ ಭಕ್ತಾಧಿಗಳು ದೊಡ್ಡ ಸಂಖ್ಯೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು
.

ಕುಂದಾಪುರ್ ನಿಮಾಣ್ಯಾ ಸುಕ್ರಾರಾ ಇಗರ್ಜೆ ಮೈದಾನಾರ್ ಭಕ್ತಿಪಣಾಚಿ ಖುರ್ಸಾ ವಾಟ್


ಕುಂದಾಪುರ್, ಎ.14: ನಿಮಾಣ್ಯಾ ಸುಕ್ರಾರಾಚ್ಯಾ ಸಕಾಳಿ ಸಾಡೆ ಆಟ್ ವೊರಾರ್ ಕುಂದಾಪುರ್ ಫಿರ್ಗಜೆ, ಫಿರ್ಗಜೆ ಮೈದಾನಾರ್ ಭಕ್ತಿಪಣಾಚಿ ಖುರ್ಸಾ ವಾಟ್ ಚಲಯ್ಲಿ. ಹಿ ಖುರ್ಸಾವಾಟ್ ಫಿರ್ಗಜೆಚ್ಯಾ ಎಕೇಕ್ ಸ್ತೆಸಾಂವ್ ಎಕಾ ವಾಡ್ಯಾ ಲೇಕಾರ್ ಆನಿ ಯುವ ಸಂಘಟನಾ ಥಾವ್ನ್ ಚಲವ್ನ್ ವೆಲಿ.
ಫಿರ್ಗಜೆಚೊ ವಿಗಾರ್ ಭೊ|ಮಬಾ|ಸ್ಟ್ಯಾನಿ ತಾವ್ರೊನ್ ಖುರ್ಸಾ ವಾಟೆಕ್ ಸ್ವಾಗತ್ ಆನಿ ಉಪ್ಕಾರ್ ಆಟಾಯ್ಲೊ. ಸಹಾಯಕ್ ಬಾಪ್ ಮಾ|ವಿಜಯ್ ಡಿಸೋಜಾನ್ ಖುರ್ಸಾ ವಾಟೆಚಿಂ ಪ್ರಾರ್ಥನಾಂ ತಯಾರ್ ಕರ್ನ್ ಮಾರ್ಗದರ್ಶನ್ ದಿಲ್ಲೆಂ. ಹ್ಯಾ ಭಕ್ತಿಪಣಾಚ್ಯಾ ಖುರ್ಸಾ ವಾಟೆಕ್ ಫಿರ್ಗಜ್ ಪ್ರಜೆನ್ ಭೋವ್ ಉರ್ಭೆನ್ ಭಾಗ್ ಘೆತ್ಲೊ.