ಭಂಡಾರ್ಕಾರ್ಸ ಕಾಲೇಜಿನ ನಿವ್ರತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಕೇಶವ ಮಯ್ಯ ನಿಧನ

ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಸಹಪಾಠಿ ಹಾಗೂ ಆತ್ಮೀಯ ಸ್ನೇಹಿತ

JANAUDI.COM NETWORK

ಭಂಡಾರ್ಕಾರ್ಸ ಕಾಲೇಜಿನ ನಿವ್ರತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕಕೇಶವ ಮಯ್ಯ ನಿಧನ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಸಹಪಾಠಿ ಹಾಗೂ ಆತ್ಮೀಯ ಸ್ನೇಹಿತರು
ಭಂಡಾರ್ಕಾರ್ಸ ಕಾಲೇಜಿನ ನಿವ್ರತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಮಂಕಿಗ್ರಾಮದ ಕೇಶವ ಮಯ್ಯ(80) ಏ.8ರಂದು ನಿಧನರಾದರು.
ಸಂಗೀತ ಪ್ರೀಯರೂ,ಯಕ್ಷಗಾನ ಪ್ರೀಯರೂ ಆಗಿದ್ದ ಮಯ್ಯ ಅವರು ನೂರಾರು ಸಂಖ್ಯೆಯಲ್ಲಿ ಶಾಸ್ತ್ರೀಯ ಸಂಗೀತ, ಯಕ್ಷಗಾನ ಭಾಗವತಿಕೆ ಯ ಧ್ವನಿ ಮುದ್ರಣ ಹೊಂದಿದ್ದಾರೆ.
ಇವರು ಪತ್ನಿ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ
ಇವರು ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಅವರು ಸಹಪಾಠಿ ಹಾಗೂ ಆತ್ಮೀಯ ಸ್ನೇಹಿತರು.ಮಯ್ಯರ ಇಚ್ಛೆಯಂತೆ ಅವರ ಮ್ರತ ದೇಹ ಕೆ.ಎಂಸಿ.ಗೆ ದಾನ ಮಾಡಲಾಗಿದೆ.