ಶ್ರೀನಿವಾಸಪುರ ತಾಲೂಕಿಗೆ ಬರುತ್ತಿದ್ದ ಕೆಸಿ ವ್ಯಾಲಿ ನೀರನ್ನು ಒಂದು ವರ್ಷದಿಂದ ನಿಲ್ಲಿಸಿರುತ್ತಾರೆ ಕೂಡಲೇ ತಾಲೂಕಿನ ಎಲ್ಲಾ ಕೆರೆಗಳಿಗೂ ನೀರನ್ನ ಹರಿಸಬೇಕು- ಎನ್.ಜಿ. ಶ್ರೀರಾಮರೆಡ್ಡಿ