![](https://jananudi.com/wp-content/uploads/2024/02/Screenshot-946-2.png)
![](https://jananudi.com/wp-content/uploads/2024/02/IMG-20240209-WA0067.jpg)
ಜೆ.ತಿಮ್ಮಸಂದ್ರ ಗ್ರಾಮದಲ್ಲಿ ಗ್ರಾ.ಪಂ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ಗ್ರಾ.ಪಂ ಅಧ್ಯಕ್ಷ ನಾಗೇಶ್ರೆಡ್ಡಿ, ಉಪಾಧ್ಯಕ್ಷೆ ಭಾರತಮ್ಮ, ಪಿಡಿಒ ವಿನೋಧರೆಡ್ಡಿ, ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ, ಸದಸ್ಯರಾದ ಕೃಷ್ಣಮ್ಮ, ಶಿಲ್ಪ, ಆರ್ಐಗಳಾದ ಮುನಿರೆಡ್ಡಿ, ಗುರುರಾಜರಾವ್, ವಿಎ. ಸ್ವಾತಿ ಬಂಡಾರಿ, ಸಿಬ್ಬಂದಿ ಜೆ.ಎ.ಮಂಜುನಾಥ್, ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ನಾಗದೇನಹಳ್ಳಿ ದಲಿತ ಮುಖಂಡ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯಿತು.