ಇಯಾನ್ ಕೇರ್ಸ್ ನ ಸರ್ವ ಧರ್ಮ ಸಂಗಮದಲ್ಲಿ ‘ಮಿತ್ರರ ಸನ್ನಿಧಿ’ ಯ ಉದ್ಘಾಟನೆ

ಭಾನುವಾರ. ಜೂ 28, 2023 ರಂದು ಕಿನ್ನಿಗೋಳಿಯ ಕೊಯ್ಲಾದಲ್ಲಿ. ‘ಮಿತ್ರರ ಸನ್ನಿಧಿ’ ಎಂಬ ಸಭಾ ಸದನದ ಉದ್ಘಾಟನೆ, ಶ್ರಿ ದುರ್ಗಾ ಪರಮೇಶ್ವರಿ ಮಹಮಾಯಿ ದೇವಸ್ಥಾನದ ಮೊಕ್ತೇಸರ, ಶ್ರಿ ಮೋಹನ್ ದಾಸ್ ಸುರತ್ಕಲ್ ಉಲೆಪಾಡಿ ಇವರಿಂದ. ದಿವಂಗತ ಶೇಖರ್ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅವರ ಕುಟಂಬಸ್ತರಿಂದ ಹಾಗೂ ಗಣ್ಯ ಅತಿಥಿಗಳಿಂದ. ದಿವಂಗತ ಮಿತ್ರರಾದ ಗಣೇಶ್ ಕುಡ್ವ ಹಾಗೂ ಗಣೇಶ್ ನಾಯಕ್ ರವರ ಭಾವಚಿತ್ರಗಳನ್ನು ‘ಮಿತ್ರರ ಸನ್ನಿಧಿ’ ಗೆ ವರ್ಗಾವಣೆ. ಹೊರಹೋಗುವ ಟ್ರಸ್ಟೀ ಡಾಕ್ಟರ್ ಡೆಂಜಿಲ್ ಪಿಂಟೋ ಅವರಿಗೆ ಸನ್ಮಾನ, ಟ್ರಸ್ಟೀ ಡಾಕ್ಟರ್ ಡೆರಿಕ್ ಲೋಬೋ ಅವರಿಂದ. ಆ ನಂತರ ಡಾಕ್ಟರ್ ಡೆಂಜಿಲ್ ಪಿಂಟೋ ರವರಿಂದ ಮದ್ಯ, ಹಾಗು ಅಮಲು ಪದಾರ್ಥಗಳ ಸೇವನೆಯಿಂದ ನಾವು ಹೇಗೆ ಪಾರಾಗಬಹುದು ಎಂಬ ಬಗ್ಗೆ ದಿಕ್ಸೂಚಿ ಭಾಷಣ. ವಂದನಿಯ ಸಿಪ್ರಿಯಾನ್ ಲುವಿಸ್ ರವರಿಂದ ಆಶೀರ್ವಚನ. ಯುಗಪುರುಷ ಕನ್ನಡ ಪತ್ರದ ಸಂಪಾದಕರಾದ ಶ್ರಿ ಭುವನಾಭಿರಾಮ ಉಡುಪ ರವರಿಂದ ಅಭಿನಂದನಾ ಭಾಷಣ. ಎಂ.ಸಿ.ಸಿ. ಬ್ಯಾಂಕ್ ಚೇರ್ಮ್ಯಾನ್, ಶ್ರಿ ಅನಿಲ್ ಲೋಬೋ ರವರ ಅಧ್ಯಕ್ಷತೆ. ಸಂಸ್ಥೆಯ ಪ್ರಧಾನ ಟ್ರಸ್ಟಿ ಹೇಮಾಚಾರ್ಯರಿಂದ ಸ್ವಾಗತ.

ʻಇಯಾನ್ ಕೇರ್ಸ್ʼಚ್ಯಾ ಸರ್ವ ಧರ್ಮ ಸಂಗಮಾಂತ್ ʻಮಿತ್ರರ ಸನ್ನಿಧಿʼಚೆಂ ಉದ್ಘಾಟನ್

ಮಾದಕ್ ಒಕ್ತಾಂ ತಶೆಂಚ್ ಅಮಾಲ್ ಪಿಯೊವ್ಣ್ಯಾಚ್ಯಾ ಪಿಡೆನ್ ಕಷ್ಟಾತೆಲ್ಯಾಂಕ್ ಸುಶೆಗ್ ದಿಂವ್ಚ್ಯಾ ಉದ್ದೇಶಾನ್ ಫಾಮಾದ್ ಕೊಂಕ್ಣಿ ಬರವ್ಪಿ, ಸಂಘಟಕ್ ತಶೆಂಚ್ ದಾಯ್ಜಿ ದುಬಾಯ್ ಸ್ಥಾಪಕಾಂ ಪಯ್ಕಿ ಎಕ್ಲೊ ಜಾವ್ನಾಸ್ಚ್ಯಾ ಹೇಮಾಚಾರ್ಯಾನ್ ಸ್ಥಾಪನ್ ಕೆಲ್ಲ್ಯಾ ʻಇಯಾನ್ ಕೇರ್ಸ್ʼಚ್ಯಾ ಸರ್ವ ಧರ್ಮ ಸಂಗಮಾಂತ್ ʻಮಿತ್ರರ ಸನ್ನಿಧಿʼ ಮ್ಹಳ್ಳ್ಯಾ ಸಭಾಸಾಲಾಚೆಂ ಉದ್ಘಾಟನ್ ಮೇ ೨೮ವೆರ್ ಕಿನ್ನಿಗೋಳಿಚ್ಯಾ ಕೊಯ್ಲಾಂತ್ ಚಲ್ಲೆಂ. ಶ್ರೀ ದುರ್ಗಾ ಪರಮೇಶ್ವರಿ ಮಹಮಾಯಿ ದಿವ್ಳಾಚೊ ಮೊಕ್ತೇಸರ್  ಶ್ರಿ ಮೋಹನ್ ದಾಸ್ ಸುರತ್ಕಲ್ ಉಲೆಪಾಡಿ ಹಾಣೆ ʻಮಿತ್ರರ ಸನ್ನಿಧಿʼ ಉಗ್ತಾವ್ನ್ ʻಜಾತ್-ಕಾತ್-ಮತ್ ಲೆಕಿನಾಸ್ತಾಂ ಸರ್ವಾಂಕ್ ಲಾಗಿಂ ಹಾಡ್ನ್, ಸಮಾಜೆಂತ್ಲ್ಯಾ ಸಾದ್ಯಾ ಲೊಕಾನ್ ಕೆಲ್ಲಿ ಸೆವಾಯ್ ಒಳ್ಕೊನ್ ಘೆವ್ನ್, ತಾಂಣಿ ಸಂಸಾರ್ ಸಾಂಡುನ್ ಗೆಲ್ಲೆ ವೆಳಿಂ ತಾಂಕಾಂ ಶೃದ್ಧಾಂಜಲಿ ಭೆಟವ್ನ್, ತಾಂಚ್ಯಾ ಉಗ್ಡಾಸಾ ಖಾತಿರ್ ʻಮಿತ್ರರ ಸನ್ನಿಧಿʼ ಮ್ಹಳ್ಳೆಂ ಸಭಾಸಾಲ್ ಉಗ್ತಾಯಿಲ್ಲೆಂ ನಿಜಾಯ್ಕಿ ದೆಕಿಭರಿತ್ʼ ಮ್ಹಣಾಲೊ.

ಕಾರ್ಯಾಚೊ ಮಾನಾಚೊ ಸಯ್ರೊ, ಯುಗಪುರುಷ ಕನ್ನಡ ಪರ್ತಾಚೊ ಸಂಪಾದಕ್ ಶ್ರಿ ಭುವನಾಭಿರಾಮ ಉಡುಪ ಹಾಣೆ ಅಭಿನಂದನ್ ಭಾಶಣ್ ಕೆಲೆಂ.

ʻಮಿತ್ರರ ಸನ್ನಿಧಿʼ ಉಗ್ತಾವಣ್ ಕರ್ಚೆ ಆದಿಂ ದೆ| ಶೇಖರ ಪೂಜಾರಿ ಹಾಚ್ಯಾ ತಸ್ವಿರೆಕ್, ತಾಚ್ಯಾ ಕುಟ್ಮಾ ಸಾಂದ್ಯಾಂ ಸಂಗಿಂ  ಜಮ್ಲೆಲ್ಯಾ ಸಯ್ರ್ಯಾಂನಿ ಫುಲಾಂಚ್ಯೊ ಪಾಕ್ಳ್ಯೊ ಅರ್ಪುನ್ ಶೃದ್ಧಾಂಜಲಿ ಭೆಟಯ್ಲಿ. ಕಾರ್ಯಾಚೊ ಅಧ್ಯಕ್ಷ್ ಜಾವ್ನ್ ಹಾಜರ್ ಆಸ್ಲ್ಲೊ ಎಮ್. ಸಿ. ಸಿ. ಬ್ಯಾಂಕಾಚೊ ಚೇರ್ಮ್ಯಾನ್ ಶ್ರೀ ಅನಿಲ್ ಲೋಬೊ ಹಾಣೆ ʻಸರ್ವ ಧರ್ಮ ಸಂಗಮಾʼಕ್ ಸರ್ವ್ ರಿತಿಚೊ ಸಹಕಾರ್ ಭಾಸಾವ್ನ್ ʻಮಾದಕ್ ಒಕ್ತಾಂ ಸೆಂವ್ಚಿ ಏಕ್ ಸಮಾಜಿಕ್ ಪಿಡಾ. ಹಾಚ್ಯಾ ವಾಯ್ಟಾವಿಶಿಂ ಯುವಜಣಾಂಕ್ ಮಾಹೆತ್ ದಿಂವ್ಚೆ ಸಂಗಿಂ ತಾಕಾ ಬಲಿ ಜಾಲ್ಲ್ಯಾಂಕ್ ಪಾಟಿಂ ಹಾಡ್ಚ್ಯಾ ಇಯಾನ್ ಕೇರ್ಸ್ ಫೌಂಡೇಶನಾಚ್ಯಾ ವಾವ್ರಾಕ್ ಎಮ್.ಸಿ.ಸಿ. ಬ್ಯಾಂಕ್ ಸದಾಂಚ್ ಪಾಟಿಂಬೊ ದಿತೆಲೆಂ.” ಮ್ಹಳೆಂ.

ಕಾರ್ಯಾಚ್ಯಾ ನಿಮಾಣೆ ʻಇಯಾನ್ ಕೇರ್ಸ್ ಫೌಂಡೇಶನ್ʼ ಹಾಚೆಥಾವ್ನ್ ನಿವೃತ್ತ್ ಜಾಲ್ಲೊ ಟ್ರಸ್ಟಿ ಡೊ| ಡೆನ್ಜಿಲ್ ಪಿಂಟೊ ಹಾಕಾ ಸನ್ಮಾನ್ ಕೆಲೊ.