ಅಕ್ಟೋಬರ್ 30ರಂದು ಭಂಡಾರ್ಕಾರ್ಸ್ ಕಾಲೇಜಿನ ಏನ್ ಎಸ್ ಎಸ್ ಘಟಕ , ಮಂಗಳೂರಿನ ಯಾನೆಪೋಯ ದಂತ ವಿಜ್ಞಾನ ಕಾಲೇಜಿನ ಏನ್ ಏಸ್ ಎಸ್ ಘಟಕ, ನಾವುಂದ ಗ್ರಾಮ ಪಂಚಾಯತ್ ಹಾಗೂ ಲಯನ್ಸ್ ಕ್ಲಬ್ ನಾವುಂದ ಇವರ ಸಹಯೋಗದಲ್ಲಿ ಫಿಟ್ ಇಂಡಿಯಾ ಫ್ರಿಡಂ ರನ್ 3.0 ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮವು ನಾವುಂದ ಗ್ರಾಮ ಪಂಚಾಯತ್ ಪರಿಸರದಲ್ಲಿ ನಡೆಯಿತು.
ಸುಮಾರು 200 ಏನ್ ಎಸ್ ಎಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೀಚ್ ಪರಿಸರವನ್ನು ಸ್ವಚ್ಚಗೊಳಿಸಿದರು.
ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ನರಸಿಂಹ ದೇವಾಡಿಗ, ಹಾಗೂ ಸ್ಥಾಪಕ ಅದ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಹಾಗೂ ಎಲ್ಲಾ ಲಯನ್ಸ್ ಸದಸ್ಯರು, ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಶಿಧರ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ದಿನೇಶ್ ಆಚಾರ್ ವಂದಿಸಿದರು.ಯೆನೆಪೋಯ ಕಾಲೇಜಿನ ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ ಡಾ. ಇಮ್ರಾನ್, ಭಂಡಾರ್ಕರ್ಸ್ ಕಾಲೇಜಿನ ಏನ್ ಎಸ್ ಎಸ್ ಯೋಜಾನಾಧಿಕಾರಿಗಳಾದ ರಾಮಚಂದ್ರ ಆಚಾರ್ ಹಾಗೂ ಅರುಣ್ ಎ ಎಸ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ|ಶುಭಕಾರಾಚಾರಿ ಹಾಗೂ ಉಪನ್ಯಾಸಕರಾದ ಅಣ್ಣಪ್ಪ ಪೂಜಾರಿ, ಶರಣ್ ಹಾಗೂ ಸಂತೋಷ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
HOLY ROSARY CHURCH, KUNDAPUR – 450 th JUBILEE SOUVENIR 2021
ಕುಂದಾಪುರದಲ್ಲಿ ವಿದುಷಿ ಸುಜಾತ ಗುರವ್ ಹಿಂದುಸ್ಥಾನಿ ಗಾಯನ ನಡೆಯಲಿದೆ
ವಿದುಷಿ ಶ್ರೀಮತಿ ಸುಜಾತ ಗುರವ್ ಅವರ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ನ. 6 ರಂದು ಆದಿತ್ಯವಾರ ಕುಂದಾಪುರದ ಪಾರಿಜಾತ ಹೋಟೆಲ್ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.
ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ (ರಿ.) ಮತ್ತು ಆರ್. ಕೆ. ಸಂಜೀವ ರಾವ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್, ಖಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ಶ್ರೀಮತಿ ಸುಶೀಲಾ ಸಂಜೀವ ರಾವ್, ಶ್ರೀಮತಿ ನಿರ್ಮಲಾ ಪ್ರಕಾಶ್ ರಾವ್ ಮತ್ತು ಶ್ರೀ ಪ್ರಕಾಶ್ ರಾವ್ ಸ್ಮಾರಕ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮಕ್ಕೆ ಸಂಗೀತಾಸಕ್ತರನ್ನ ಆಹ್ವಾನಿಸಲಾಗಿದೆ.
ತಬಲಾದಲ್ಲಿ ಟಿ. ರಂಗ ಪೈ, ಮಣಿಪಾಲ, ಹಾರ್ಮೋನಿಯಂನಲ್ಲಿ ಶಶಿಕಿರಣ, ಮಣಿಪಾಲ ಸಹಕರಿಸಲಿದ್ದಾರೆ. ಶ್ರೀಮತಿ ಸುಜಾತ ಗುರವ್ ಪ್ರಸಿದ್ಧ ಸಂಗೀತಕಾರ ಸಂಗಮೇಶ್ವರ ಗುರವ್ ಅವರ ಪುತ್ರಿಯಾಗಿದ್ದಾರೆ. ಇವರ ಸಹೋದರ ಕೈವಲ್ಯ ಕುಮಾರ್ ಗುರವ್ ಸಹ ಇವರ ಗುರುವಾಗಿದ್ದಾರೆ.
ಭೈರವೇಶ್ವರ ವಿದ್ಯಾನಿಕೇತನದಲ್ಲಿ ಸಾಂಸ್ಕøತಿಕ ಪ್ರದರ್ಶನವನ್ನು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಉದ್ಘಾಟಿಸಿದರು
ನಿವಾಸಪುರ ಹೊರವಲಯದಲ್ಲಿನ ಭೈರವೇಶ್ವರ ವಿದ್ಯಾನಿಕೇತನದಲ್ಲಿ ಶನಿವಾರ ಏರ್ಪಡಿಸಿದ್ದ ಕಲೋತ್ಸವ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಸಂಸ್ಕಾರ ಮೈಗೂಡಿಸಿಕೊಂಡು ಬೆಳೆಯಬೇಕು
ಶ್ರೀನಿವಾಸಪುರ: ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡು ಬೆಳೆಯಬೇಕು. ಕಲೆ, ಸಾಹಿತ್ಯ ಹಾಗೂ ಸಂಸ್ಕøತಿಯನ್ನು ಗೌರವಿಸಬೇಕು ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿನ ಭೈರವೇಶ್ವರ ವಿದ್ಯಾನಿಕೇತನದಲ್ಲಿ ಶನಿವಾರ ಏರ್ಪಡಿಸಿದ್ದ ಕಲೋತ್ಸವ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆ ಆರ್ಥಿಕವಾಗಿ ಹಿಂದುಳಿದಿದ್ದರೂ, ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿದೆ. ಅದಕ್ಕೆ ವಿದ್ಯಾರ್ಥಿಗಳ ಪರಿಶ್ರಮ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ಸಂಸ್ಥಾನ ಮಠದಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ದೃಷ್ಟಿಯಿಂದ ಉಚಿತ ಶಾಲೆಯೊಂದನ್ನು ತೆರೆಯಲಾಗಿದೆ. ಭೈರವೇಶ್ವರ ವಿದ್ಯಾಸಂಸ್ಥೆಯ ಶೇ. 20 ರಷ್ಟು ಮಕ್ಕಳು ಉಚಿತ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆಯುವುದರೊಂದಿಗೆ ಸಾಂಸ್ಕøತಿಕವಾಗಿ ಎತ್ತರರ್ಕೆ ಬೆಳೆಯಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಸಿಎಒ ಡಾ. ಎನ್.ಶಿವರಾಮರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಸಾಧಿಸುವ ಕನಸು ಕಾಣಬೇಕು. ಸಾಯುವ ಮುನ್ನ ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕಷ್ಟಗಳನ್ನು ದಾಟಿ ಸುಖ ಕಾಣಲು ದೊಡ್ಡ ಪ್ರಯತ್ನ ಹಾಕಬೇಕು. ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಜತೆಗೂಡಿ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಸಂಗೀತ ವಿದ್ವಾನ್ ರಾಘವೇಂದ್ರ ಬೇಜಾಡಿ ಮಾತನಾಡಿ, ಸಂಗೀತ ಕೇಳುಗರ ಮನಸ್ಸನ್ನು ಅರಳಿಸುವಂತಿರಬೇಕು. ಮನಸ್ಸನನ್ನು ವಿಕಾರಗೊಳಿಸುವ ಮತ್ತು ಕೆರಳಿಸುವ ಸಂಗೀತದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಜನರು ಜನಪದ ಹಾಗೂ ಭಾವಗೀತೆಗಳನ್ನು ಕೇಳಿಸಿಕೊಳ್ಳಬೇಕು. ಮನೋವುಲ್ಲಾಸ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೋಲಾರದ ಸಿಬಿಐಟಿ ಕಾರ್ಯದರ್ಶಿ ಕ್ರಿಷ್ಣಾರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಇಷ್ಟಪಟ್ಟು ಓದಬೇಕು. ಸಾಧನೆ ಮೂಲಕ ಗೌರವಕ್ಕೆ ಪಾತ್ರರಾಗಬೇಕು. ಕೃಷಿಕರ ಮಕ್ಕಳು ಶ್ರಮದೊಂದಿಗೆ ಶಿಕ್ಷಣ ಮುಂದುವರಿಸುವುದು ಸಾಮಾನ್ಯ ಸಂಗತಿಯಾಗಿದೆ. ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಹೇಳಿದರು.
ವಿಧ್ಯಾರ್ಥಿಗಳು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ರಾಘವೇಂದ್ರ ಬೇಜಾಡಿ ಜಾನಪದ ಹಾಗೂ ಭಾವಗೀತೆಗಳನ್ನು ಹಾಡಿ ರಂಜಿಸಿದರು. ಮಂಗಳನಾಥ ಸ್ವಾಮೀಜಿ ಹಾಗೂ ರಾಘವೇಂದ್ರ ಬೇಜಾಡಿ ಅವರನ್ನು ಶಾಲಾ ಹೊರ ಭಾಗದಿಂದ ವೇದಿಕೆಯ ಬಳಿಗೆ ಅಲಂಕೃತ ಎತ್ತಿನ ಗಾಡಿಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು.
ಬಿಜಿಎಸ್ ವಿದ್ಯಾ ಸಂಸ್ಥೆಗಳ ನಿರ್ದೇಶಕ ಎ.ವೆಂಕಟರೆಡ್ಡಿ, ಪ್ರಾಂಶುಪಾಲರಾದ ಎ.ಗಂಗಾಧರಗೌಡ, ಬಿ.ಎನ್.ಕೃಷ್ಣಮೂರ್ತಿ, ಬಿ.ವೆಂಕಟರವಣರೆಡ್ಡಿ
ಮೂಡ್ಲಕಟ್ಟೆ ಐಎಮ್ಜೆ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಹೊಸ ಕೋರ್ಸ್ಗಳ ಪ್ರಾರಂಭ / New Courses Launch at Moodlakatte IMJ Skill Development Centre
ಮೂಡ್ಲಕಟ್ಟೆ ನಾಗರತ್ನ ಭುಜಂಗ ಶೆಟ್ಟಿ (ಎಂಎನ್ಬಿಎಸ್) ಟ್ರಸ್ಟ್ ಆಶ್ರಯದಲ್ಲಿ, ಐಎಮ್ಜೆ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (NSDC) ಸಹಕಾರದೊಂದಿಗೆ ವಿಶೇಷ ಕೌಶಲ್ಯಾಭಿವೃದ್ಧಿ ಹೊಸ ಕೋರ್ಸ್ಗಳು ಆರಂಭವಾಗುತ್ತಿವೆ. ಇವು ಅತ್ಯುತ್ತಮ ಉದ್ಯೋಗಾವಕಾಶ ಒದಗಿಸುವ ವೃತ್ತಿಪರ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್ಗಳು ವಿದ್ಯಾರ್ಥಿಗಳಿಗೆ ಸುಲಭ ಹಾಗೂ ಲಾಭದಾಯಕ ಶುಲ್ಕದಲ್ಲಿ ಲಭ್ಯವಿವೆ. ಈ ಕೆಳಗಿನ ಕೋರ್ಸ್ಗಳು ಲಭ್ಯವಿರುತ್ತವೆ:
ಡಾಕ್ಯುಮೆಂಟೇಶನ್ ಎಕ್ಸಿಕ್ಯುಟಿವ್ (8 ತಿಂಗಳು)
ಈ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಬಿಜ್ನೆಸ್ ಡಾಕ್ಯುಮೆಂಟ್ಗಳನ್ನು ತಯಾರಿಸಲು ಮತ್ತು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ಕೌಶಲ್ಯಗಳನ್ನು ನೀಡುತ್ತದೆ, ಜತೆಗೆ ಯಾವುದೇ ಕ್ಷೇತ್ರದಲ್ಲಿ ಉದ್ಯಮಿಕವಾಗಿ ಅಭಿವೃತ್ತಿ ಹೊಂದಲು ಅನುಕೂಲ ಮಾಡುತ್ತದೆ.
ಎಐ ಮತ್ತು ಮಷೀನ್ ಲರ್ನಿಂಗ್ (6 ತಿಂಗಳು)
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮತ್ತು ಮಷೀನ್ ಲರ್ನಿಂಗ್ ಅಲ್ಗೊರಿದಮ್ಗಳಲ್ಲಿ ತಜ್ಞರಾಗಿ ಪರಿಣತಿ ಪಡೆಯಲು ಈ ಪಠ್ಯಕ್ರಮವು ಸಹಾಯ ಮಾಡುತ್ತದೆ. ಈ ಕ್ಷೇತ್ರವು ವಿಫುಲ ಉದ್ಯೋಗಾವಕಾಶಗಳನ್ನು ಹೊಂದಿದೆ.
ಕಸ್ಟಮರ್ ಸರ್ವೀಸ್ ಎಕ್ಸಿಕ್ಯುಟಿವ್ (8 ತಿಂಗಳು)
ಸೇವಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ರಿಟೇಲ್, ಹಾಸ್ಪಿಟಾಲಿಟಿ, ಮತ್ತು ಬಿಪಿಓ ಕ್ಷೇತ್ರಗಳಲ್ಲಿ, ವೃತ್ತಿಪರ ಸೇವೆಗಳನ್ನು ನೀಡಲು ಅಗತ್ಯವಿರುವ ಉತ್ತಮ ಕಮ್ಯುನಿಕೇಶನ್ ಸ್ಕಿಲ್ ಇದರ ಉದ್ದೇಶವಾಗಿದೆ.
ಜನೆರಲ್ ಡ್ಯೂಟಿ ಅಸಿಸ್ಟೆಂಟ್ (3 ತಿಂಗಳು)
ಈ ಪಠ್ಯಕ್ರಮವು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಲು, ರೋಗಿಗಳ ಆರೈಕೆ ಮತ್ತು ಆಸ್ಪತ್ರೆಯ ದೈನಂದಿನ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತದೆ. ಇದು ವಿಕಾಸಗೊಳ್ಳುತ್ತಿರುವ ಆರೋಗ್ಯ ಕ್ಷೇತ್ರವಾಗಿದೆ.
ಹೋಂ ಹೆಲ್ತ್ ಎಯ್ಡ್ (3 ತಿಂಗಳು)
ಮನೆಯಲ್ಲಿಯೇ ಹೋಂ ಕೇರ್ ಮತ್ತು ಹಿರಿಯರ ಆರೈಕೆ ನೀಡುವ ಬೇಡಿಕೆಯನ್ನು ಪೂರೈಸಲು ಈ ಕೋರ್ಸ್ ವಿದ್ಯಾರ್ಥಿಗಳನ್ನು ತಯಾರಿಸುತ್ತದೆ. ಇದು ಆರೋಗ್ಯ ಸೇವೆಯಲ್ಲಿ ನಿತ್ಯ ಹೆಚ್ಚುತ್ತಿರುವ ಕ್ಷೇತ್ರವಾಗಿದೆ.
ಕೋರ್ಸ್ಗಳ ವ್ಯಾಪ್ತಿ ಮತ್ತು ಅವಕಾಶಗಳು:
ಈ ಕೋರ್ಸ್ಗಳು ಮಾಹಿತಿ ತಂತ್ರಜ್ಞಾನ, ಆರೋಗ್ಯ, ಆಡಳಿತ, ಮತ್ತು ಗ್ರಾಹಕ ಸೇವೆಗಳನ್ನು ಒಳಗೊಂಡ ವಿವಿಧ ಉದ್ಯೋಗ ಮಾರುಕಟ್ಟೆಗಳಿಗೆ ಪ್ರವೇಶವನ್ನು ಕಲ್ಪಿಸುತ್ತವೆ. ವಿದ್ಯಾರ್ಥಿಗಳಿಗೆ ನೈಜವಾಗಿ ಉದ್ಯೋಗಸಿದ್ಧತೆಯನ್ನು ಕಲಿಸುವುದರ ಜೊತೆಗೆ, ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಉತ್ತೇಜಿಸುತ್ತವೆ. NSDC ಪ್ರಮಾಣಿತ ಈ ಪಠ್ಯಕ್ರಮಗಳು ಥಿಯರಿ ಪ್ರಾಯೋಗಿಕ ತರಬೇತಿಗೂ ಸಮಾನ ಮಹತ್ವ ನೀಡುತ್ತವೆ.
ಪ್ರವೇಶ ಆರಂಭದ ದಿನಾಂಕ:
ಈ ಕೋರ್ಸ್ಗಳ ಪ್ರವೇಶ 2024 ಅಕ್ಟೋಬರ್ 10 ರಿಂದ ಆರಂಭವಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಶೀಘ್ರವಾಗಿ ನೋಂದಾಯಿಸಿಕೊಳ್ಳುವುದು ಅವಶ್ಯಕ.
ಉದ್ಯೋಗಾವಕಾಶಗಳು:
ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ, ಆರೋಗ್ಯ ಮತ್ತು ಗ್ರಾಹಕ ಸೇವೆಗಳಲ್ಲಿ ಮುನ್ನಡೆಯುವ ಉದ್ಯೋಗಾವಕಾಶಗಳಿವೆ. ಈ ಕ್ಷೇತ್ರಗಳು ಸತತ ಬೆಳವಣಿಗೆ ಹೊಂದುತ್ತಿದಿರುವುದರಿಂದ ಭವಿಷ್ಯದಲ್ಲೂಉದ್ಯೋಗಾವಕಾಶ ಸಾಧ್ಯತೆ ಹೆಚ್ಚಿದೆ.
ಹೆಚ್ಚಿನ ಮಾಹಿತಿಗೆ ದಯವಿಟ್ಟು 7022013677 ಗೆ ಕರೆಮಾಡಿ ಅಥವಾ admissions.nsdc@mitkundapura.com ಗೆ ಇಮೇಲ್ ಮಾಡಿ.
New Courses Launch at Moodlakatte IMJ Skill Development Centre
Under the patronage of Moodlakatte Nagarathna Bhujanga Shetty (MNBS) Trust , the IMJ Skill Development Centre is launching special skill development courses in collaboration with the National Skill Development Corporation (NSDC) . These courses are designed to impart professional skills to students, enabling them to access excellent job opportunities. These courses are available to students at affordable and beneficial fees. The following courses are offered:
Documentation Executive (8 months) : This course equips students with the skills needed to prepare and manage business documents efficiently, while also enhancing their professional development in any sector.
AI and Machine Learning (6 months) : This course helps students gain expertise in Artificial Intelligence (AI) technology and Machine Learning algorithms. This is a field with abundant job opportunities.
Customer Service Executive (8 months) : The aim of this course is to equip students with excellent communication skills necessary for providing professional services, especially in the retail, hospitality, and BPO sectors.
General Duty Assistant (3 months) : This course trains students to work in the healthcare sector, assisting in patient care and supporting the daily operations of hospitals. It is a rapidly growing field.
Home Health Aide (3 months) This course prepares students to meet the increasing demand for home care and elder care services. It is a sector with growing opportunities in the healthcare field.
Scope and Opportunities: These courses provide access to various job markets, including information technology, healthcare, administration, and customer service. In addition to ensuring job readiness, these courses promote job opportunities at both local and national levels. NSDC-certified programs equally emphasize theoretical and practical training.
Start Date of Admission: Admission: for these courses will commence on October 10, 2024. Interested students are encouraged to register early.
Job Opportunities: Students who complete these courses will have job opportunities in the fields of information technology, healthcare, and customer service. With these sectors continuing to grow, the chances of securing a job in the future are high.
For more information, please call 7022013677 or email admissions.nsdc@mitkundapura.com.
Interaction with Renowned Journalist and Youth
On Friday, October 4th, St. Anthony’s Charity Institute hosted a highly anticipated talk and interaction session with young students at Smbahram Hall. The event featured Anto Akkara, an esteemed journalist and author, as the main speaker.
In his address, Akkara passionately conveyed how the Church in India remains alive and resilient, despite facing immense challenges from anti-conversion laws, persecution, and societal trials. He highlighted the faith and perseverance of Christians in regions like Kandhamal and Manipur, where believers have endured displacement and violence for their faith. Akkara noted that the Church is often blamed for its faith-driven activities, but the results of this unwavering commitment are already visible in the strength of the faithful. He echoed the words of Mahatma Gandhi, who said, “Satyameva Jayate” (“Truth alone triumphs”), emphasizing that despite the accusations and trials, the truth of the Church’s mission prevails.
Anto Akkara, a distinguished journalist and author, is widely known for his investigative work and in-depth coverage of Christian persecution in India, particularly in Kandhamal. With decades of experience in reporting, he has authored several books on the subject, shining a light on the trials faced by Christian communities in regions plagued by violence and religious intolerance. His powerful storytelling and dedication to truth have earned him recognition both nationally and internationally. Akkara’s works, such as his reports on the Kandhamal massacre, have brought attention to the resilience of the Christian faith amidst oppression.
During his speech, Akkara provided compelling examples and figures, illustrating how Christians have continued to uphold their beliefs despite significant challenges. He celebrated the courage and strength of these communities, emphasizing that “the Church is strongest where Christians are killed, displaced, and persecuted.”
The event began with an introduction by Rev. Fr. J.B. Crasta, Secretary of the Lay Faithful Commission of the Diocese of Mangalore, who set the tone for the gathering by reflecting on the importance of the Church’s mission amid adversity. The session concluded with a vote of thanks from Rev. Fr. Harry D’Souza, Vice Rector of Gladsome Home, who expressed gratitude to Anto Akkara and all the attendees for their participation.
Also present at the event were Rev. Fr. Gilbert D’Souza, chaplain of St. Anthony’s, Rev. Fr. Nelson Peris, assistant director and former editor of *Raknno*, Rev. Fr. Eric Crasta, parish priest of Cascia, Mr. Stany D’Cunha, aspirants of Gladsome Home, and the youth of St. Anthony’s. Their presence added to the significance of the gathering, reflecting the Church’s solidarity and strength in times of trial. The entire program was organized by the Lay Faithful Commission of the Diocese of Mangalore.
FREE GENERAL MEDICAL CAMP AND BLOOD DONATION CAMP AT FR L.M PINTO HOSPITAL, BADYAR, BELTHANGADY
A free General medical health checkup camp and Blood donation camp organized at Fr L M Pinto Hospital Badyar, Belthangady is association with Father Muller Hospital Kankanady and Thumbay. Indian catholic youth Movement ( ICYM) Belthangady denary and Badyar unit, Health commission Badyar unit also joined hands in this noble cause.
The inaugural ceremony commenced with a Prayer song lead by Hospital staff. Fr. Praveen Dsouza, Director ICYM Belthangady denary in his inaugural address highlighted the importance of blood donation awareness and organizing medical camps in the rural areas. He thanked everyone for their initiatives in conducting these medical camps.
Fr. Roshan Crasta, Administrator of the Hospital and Parish Priest of Badyar church presided over the programme.
A total of 160 patients benefited from this camp and more than 60 registered for donating blood.
Sr. Jyothsna BS, Dr. Denzil Noronha, Dr. Sowmya, Mr. Preetham Fernandes, Ms. Vinita Fernandes, Mr. Valerian Crasta, Mrs. Babitha Moras, were present on the dais. Dr. Joyston Dsouza welcomed the gathering. Mrs. Babitha Moras proposed vote of thanks. Dr. Shruthi Kiran compered the programme.
Kallianpur Milagres College – Internal Quality Assurance Cell initiated Faculty Development Program
Milagres College, Kalyanpur, Udupi, Internal Quality Assurance Cell has launched a Faculty Development Program (October 04, 2024) the main objective of which is to use AI tools for innovative teaching and learning.
AI (Artificial Intelligence) can not dominate human mind said Dr Vincent Alva, the Principal addressing a gathering of faculty of the college during a faculty development programme organised by the college. Monotonous teaching doesn’t ignite fire of learning among the students he stressed. He called upon teachers to develop the quality of adaptability and positive attitude in the class rooms he continued.
Mr Royal Praveen Dsouza, Asst Professor, and Asst Dean and Dr Reji P John , Asst Professor – Economics from St Aloysius (deemed to be University) Mangalore were the resource persons.
Speaking at the inaugural Dr Reji P. John one of the resource persons said a through knowledge would facilitate an individual to become a better teacher.
Mrs Shylet Mathias welcomed the gathering and Ms Anvitha from BCA proposed vote of thanks. Ms Reshma Shetty compered the program.
Mrs Shalet Mathias, HOD of the commerce department and IQAC coordinator, Dr Jayaram Shettigar, Dean of Humanities department and faculty members were present.
Reported and photographs arranged by Prof Ganesh Nayak
ಶ್ರೀನಿವಾಸಪುರ : ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಪೆಟ್ಟಿಗೆ ಅಂಗಡಿಗಳನ್ನು ಅಧಿಕಾರಿಗಳಿಂದ ತೆರವು
ಶ್ರೀನಿವಾಸಪುರ : ಪಾದಚಾರಿಗಳಿಗೆ ಪಾದವಿಡುವ ಬಾಗ್ಯವನ್ನು ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಅಧಿಕಾರಿಗಳು ಅನುವುಮಾಡಿಕೊಟ್ಟಿದ್ದಾರೆ.
ಶ್ರೀನಿವಾಸಪುರ ಪಟ್ಟಣದ ಮುಖ್ಯ ರಸ್ತೆಯಾದ ಎಂ ಜಿ ರಸ್ತೆಯಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ಯಾವುದೇ ಪರವಾನಗೆ ಪಡೆಯದೇ ನಿರ್ಮಿಸಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ತಾಲ್ಲೂಕು ದಂಡಾಧಿಕಾರಿ ಹಾಗೂ ಪುರಸಭೆ ಮುಖ್ಯಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ತೆರವುಗೊಳಿಸಿದ್ದಾರೆ. ಸರ್ಕಾರ ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಹಾಗೂ ಪಾದಚಾರಿಗಳಿಗೆ ಸಂಚರಿಸಲು ಒಂದಿಷ್ಟು ಸ್ಥಳ ಮೀಸಲಿಟ್ಟಿದ್ದು ತಾಲ್ಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೇ ತಮ್ಮಷ್ಟಕ್ಕೆ ತಾವೇ ಪೆಟ್ಟಿಗೆ ಅಂಗಡಿಗಳನ್ನು ನಿರ್ಮಿಸಿಕೊಂಡು ಪಾದಚಾರಿಗಳಿಗೆ ಆಡ್ಡಗಾಲಾಗಿ ವಹಿವಾಟು ನಡೆಸುತ್ತಿದ್ದರು. ಇಲ್ಲಿ ವಹಿವಾಟು ನಡೆಸುವ ಕೆಲವರು ಪುರಸಭೆಯಿಂದ ಬೀದಿ ಬದಿ ವ್ಯಾಪಾರಸ್ಥರು ಎಂದು ಪರವಾನಗೆ ಪಡೆದು ಬೀದಿ ಬದಿ ವ್ಯಾಪಾರ ಮಾಡದೆ ನೇರವಾಗಿ ಪೆಟ್ಟಿಗೆ ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಹಲವು ಭಾರಿ ತಾವೇ ತೆರವು ಮಾಡಿಕೊಳ್ಳಲು ಅಧಿಕಾರಿಗಳು ಸೂಚಿಸಿದ್ದರು. ಆದ್ರೆ ಅಧಿಕಾರಿಗಳ ಮಾತಿಗೆ ಕಿಮ್ಮತ್ತು ನೀಡದ ಹಿನ್ನೆಲೆ ತಾಲ್ಲೂಕು ದಂಡಾಧಿಕಾರಿ ಸುದೀoದ್ರ ಮತ್ತು ಪುರಸಭಾ ಮುಖ್ಯಧಿಕಾರಿ ಸತ್ಯನಾರಾಯಣ ರವರುಗಳ ಜಂಟಿ ಕಾರ್ಯಚರಣೆಯಲ್ಲಿ ಅಡ್ದಗಾಲಾಗಿ ಬೀದಿ ಬದಿ ಹಾಗೂ ಚರಂಡಿಗಳ ಮೇಲೆ ನಿರ್ಮಿಸಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಪಾದಚಾರಿಗಳಿಗೆ ಪಾದವಿಡುವ ಭಾಗ್ಯ ಕಲ್ಪಿಸಿದ್ದಾರೆ.
ಈ ವೇಳೆ ಹಲವು ಬೀದಿ ಬದಿ ಪೆಟ್ಟಿಗೆ ಅಂಗಡಿ ನಿರ್ಮಿಸಿಕೊಂಡಿದ್ದ ಪಲಾನುಭವಿಗಳು ತೆರವನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತಿರುವ ಅಕ್ರಮ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವಲ್ಲಿ ಯಾವುದೇ ರಾಜಿ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟವಾಗಿ ಹೇಳಿ ಉಳಿದ ಅಂಗಡಿ ಮಳಿಗೆಗಳನ್ನು ತಾವೇ ತೆರವು ಮಾಡಿಕೊಳ್ಳಲು 4 ದಿನಗಳ ಕಾಲ ಅವಕಾಶ ಕಲ್ಪಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎಂಬಿ ಗೊರವಣ ಕೊಳ್ಳ, ಸಬ್ ಇನ್ಸ್ಪೆಕ್ಟರ್ ಜಯರಾಮ್, ವ್ಯಸ್ಥಾಪಕ ನವೀನ್ ಚಂದ್ರ, ಕಂದಾಯ ಅಧಿಕಾರಿ ವಿ ನಾಗರಾಜ್, ಕಂದಾಯ ನಿರೀಕ್ಷಕ ಎನ್. ಶಂಕರ್, ಆರೋಗ್ಯ ನಿರೀಕ್ಷಕ ಕೆ. ಜಿ. ರಮೇಶ್ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
ಶ್ರೀನಿವಾಸಪುರದ ಯದರೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯದಿಂದ ವರ್ಗಾಯಿಸುವಂತೆ ರೈತ ಹೋರಾಟ ಸಮಿತಿ ಒತ್ತಾಯ
ಕೋಲಾರ,ಅ.03: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯವನ್ನು ಬೇರೆ ಕಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ, ಯದರೂರು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಆಕ್ರಂಪಾಷರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ ಬ್ಯಾಟಪ್ಪ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಎದರೂರು ಗ್ರಾಮಗಳ ಸರ್ವೆ ನಂಬರ್ ಸುಮಾರು ಒಂದು ಸಾವಿರದ 273 ಎಕರೆ 24ವರೆ ಗುಂಟೆಯ ಜಮೀನಿನ ಮಾಲೀಕರು ಕುಟುಂಬದವರ ಹಲವಾರು ದಶಕಗಳಿಂದ ಕೃಷಿ ವಲಯವನ್ನು ನಂಬಿಕೊಂಡು, ಬದುಕು ರೂಪಿಸಿಕೊಂಡಿದ್ದೇವೆ ಎಂದರು.
ಇತ್ತೀಚೆಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಾಯ್ದೆಯಡಿ, ಹೊರಡಿಸಿರುವ ಅಧಿಸೂಚನೆಯಲ್ಲಿ, ರೈತರ ಹೆಸರಿನ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಳ್ಳುವ ಅಧಿ ಸೂಚನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಜಮೀನಿನಲ್ಲಿ ನಾವು ರೇಷ್ಮೆ ಟೊಮೆಟೊ, ಹೈನುಗಾರಿಕೆ ಮತ್ತು ತೋಟಗಾರಿಕೆ ವಲಯದಲ್ಲಿ ಬೆಳೆಗಳನ್ನು ಬೆಳೆಯಲು ಫಲವತ್ತಾಗಿದ್ದು ಇಂತಹ ಜಮೀನನ್ನು ಕೈಗಾರಿಕೆ ನೀಡಲು ಉದ್ದೇಶಿಸಿರುವುದು, ನಿಜಕ್ಕೂ ಖುಷಿಯಲ್ಲಿ ಮಾರಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಸೂಚನೆಯಲ್ಲಿ ಪ್ರಸ್ತಾಪಿಸಿರುವಂತೆ ಇಡೀ ಗ್ರಾಮದ ಎಲ್ಲಾ ದಿಕ್ಕುಗಳಲ್ಲೂ ಕೈಗಾರಿಕಾ ಸ್ಥಾಪನೆಗೆ ಉದ್ದೇಶಿಸಿದ್ದು, ಹಲವಾರು ಜಮೀನುಗಳಲ್ಲಿ ವಾಸಿಸಲು ಮನೆಗಳನ್ನು ಕಟ್ಟಿಕೊಂಡಿದ್ದು, ಸುಮಾರು 150ಕ್ಕೂ ಅಧಿಕ ಮನೆಗಳು ತೊಂದರೆಗೆ ಒಳಪಟ್ಟಿರುತ್ತದೆ.
ಕಳೆದ ಜುಲೈ 30 ರಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ, ತಾಲೂಕು ತಹಸಿಲ್ದಾರ್ಗೆ ಹಾಗೂ ಉಪ ನೊಂದಣಾಧಿಕಾರಿಗಳಿಗೆ 10 44 ಎಕರೆ ಜಮೀನುಗಳನ್ನು ಯಾವುದೇ ರೀತಿಯಾದ ದಾಸ್ತಾವೇಜುಗಳನ್ನು ನೊಂದಾಯಿಸಬಾರದೆಂದು ಆದೇಶಿಸಿದೆ.
ಇದರಿಂದ ರೈತರಿಗೆ ಸಹಕಾರಿ ಸಂಸ್ಥೆಗಳಲ್ಲಿ ಪಹಣಿ ಆಧಾರದ ಮೇಲೆ ಬಡ್ಡಿ ರಹಿತ ಸಾಲವನ್ನು ಪಡೆಯುವುದಕ್ಕೆ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಅವಕಾಶವಿರುವುದಿಲ್ಲ ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಈ ಕೂಡಲೇ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂಪಾಷ ಪ್ರತಿಭಟನೆಯಲ್ಲಿ ಯದರೂರು ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯಕ್ಕೆ ಭೂಸ್ವಾಧೀನಪಡಿಸಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ನಿಯೋಗದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್, ಮುಖಂಡ ಕೆ.ಕೆ.ಮಂಜು, ಗ್ರಾಮಸ್ಥರಾದ ಸುರೇಶ್ ಬಾಬು, ಹನುಮೇಗೌಡ, ಆದಿನಾರಾಯಣ, ವೆಂಕಟರವಣ, ಯದರೂರು ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ಕುಮಾರ್, ಶ್ರೀರಾಮರೆಡ್ಡಿ ಇತರರು ಇದ್ದರು.
ಶ್ರೀನಿವಾಸಪುರ:ರೋಟರಿ ಸಂಸ್ಥೆಯಿಂದ ಪುರಸಭೆಯ ಸಿಬ್ಬಂದಿಗೆ ನೇತ್ರ ತಪಾಸಣಾ ಶಿಬಿರ
ಶ್ರೀನಿವಾಸಪುರ: ರೋಟರಿ ಸಂಸ್ಥೆಯು ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಪುರಸಭೆಯ ಸಿಬ್ಬಂದಿಗೆ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಪುರಸಭಾ ಅಧ್ಯಕ್ಷ ಭಾಸ್ಕರ್ ತಿಳಿಸಿದರು.
ಪಟ್ಟಣದ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ಹಾಗೂ ವಾಸನ್ ಐ ಕೇರ್ ವತಿಯಿಂದ ಪುರಸಭಾ ಸಿಬ್ಬಂಧಿಗೆ ಉಚಿತ ನೇತ್ರ ತಪಾಸಣಾ ಶಿಭಿರಕ್ಕೆ ಚಾಲನೆ ನೀಡಿ ಮಾತನಾಡಿದ ಭಾಸ್ಕರ್, ರೋಟರಿ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ, ಶ್ರೀನಿವಾಸಪುರ ತಾಲ್ಲೂಕಿನಲ್ಲಿಯೂ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇನ್ನೂ ಇಂತಹ ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಾನು ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ರೋಟರಿ ಶ್ರೀನಿವಾಸಪುರ ಸೆಂಟ್ರಲ್ನ ಅಧ್ಯಕ್ಷರಾದ ಎಸ್.ಎನ್. ಮಂಜುನಾಥರೆಡ್ಡಿ ಮಾತನಾಡಿ, ರೋಟರಿ ಸಂಸ್ಥೆಯು ಉಚಿತ ನೇತ್ರ ತಪಾಸಣಾ ಶಿಭಿರವನ್ನು ಹಮ್ಮಿಕೊಂಡು ಪುರಸಭಾ ಕಚೇರಿಯ ಸಿಬ್ಬಂಧಿಗೆ ಕಣ್ಣಿನ ತಪಾಸಣೆಯನ್ನು ನಡೆಸುತ್ತಿದ್ದು, ಏನಾದರೂ ಕಣ್ಣಿನಲ್ಲಿ ದೋಷ ಕಂಡುಬಂದರೆ ವಾಸನ್ ಐ ಕೇರ್, ಕೋಲಾರ ಇವರ ವತಿಯಿಂದ ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಜೋನಲ್ ಕಾರ್ಯದರ್ಶಿ ಎಸ್. ಶಿವಮೂರ್ತಿ ಮಾತನಾಡಿ, ಶ್ರೀನಿವಾಸಪುರದಲ್ಲಿ ರೋಟರಿ ಸಂಸ್ಥೆಯು ಪ್ರಾರಂಭವಾದಾಗಲಿನಿಂದಲೂ ಅನೇಕ ಸೇವಾ ಕಾರ್ಯಕ್ರಮಗಳಾದ ಆರೋಗ್ಯ ಶಿಭಿರವನ್ನು ಸರ್ಕಾರಿ ನೌಕರರಿಗೆ, ಕೆ.ಎಸ್.ಆರ್.ಟಿ.ಸಿ ಸಿಬ್ಬಂಧಿಗೆ, ನ್ಯಾಯಾಲಯದ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಭಿರ, ಅನೇಕ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಶಾಲಾ ಪುಸ್ತಕಗಳನ್ನು ಉಚಿತವಾಗಿ ನೀಡುವುದು, ಸರ್ಕಾರಿ ಶಾಲೆಗಳ ಕಟ್ಟಡಗಳ ಮೇಲೆ ಸುಂದರವಾದ ಚಿತ್ರಣವನ್ನು ಬಿಡಿಸುವುದು, ಮಾಸ್ಕ್ ಗಳನ್ನು ವಿತರಿಸಿರುವುದು, ಕೋವಿಡ್ ಸಮಯದಲ್ಲಿ ಅನೇಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಿರುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇನ್ನು ಮುಂದೆಯು ಬಡಜನತೆಗೆ ಪ್ರಯೋಗವಾಗುವಂತೆ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸೇರಿದಂತೆ ಗಡಿ ಭಾಗದ ಜನತೆಗೆ ಉಪಯಕ್ತವಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ್, ಪುರಸಭಾ ಸದಸ್ಯರು, ಆರೋಗ್ಯಾಧಿಕಾರಿ ರಮೇಶ್ ಸೇರಿದಂತೆ ಅನೇಕ ಸಿಬ್ಬಂಧಿ, ವಾಸನ್ ಐ ಕೇರ್ನ ಸಿಬ್ಬಂಧಿ ಹಾಜರಿದ್ದರು.
Milagres College, Kallianpur, observed Gandhi Jayanti
Milagres College, Kallianpur, observed Gandhi Jayanti on October 2, 2024, with a Campus Cleaning Drive organized by the NSS Unit. The program commenced with a formal ceremony, graced by Chief Guest Dr. Jayaram Shettigar, Associate Professor of History. NSS Officers Mr. Ganesh Nayak and Mrs. Shubhalatha, along with NSS Unit leaders, paid floral tributes to Mahatma Gandhi’s photograph, followed by a soulful prayer song.
Dr. Shettigar addressed the gathering, highlighting the significance of Gandhi Jayanti and the Swachhata drive. He shared inspiring anecdotes from Gandhi’s life, emphasizing cleanliness, community service, and social responsibility. His words motivated the volunteers to embody Gandhi’s values.
Subsequently, over 120 NSS volunteers and leaders were divided into five teams, each assigned specific areas for cleaning. With enthusiasm and dedication, they cleaned the academic blocks, library, Miyawaki forest and surroundings. The collective effort transformed the campus, reflecting the unit’s commitment to sustainability and civic engagement.