HOLY ROSARY CHURCH, KUNDAPUR – 450 th JUBILEE SOUVENIR 2021

ಫಿಟ್ ಇಂಡಿಯಾ ಪ್ರೀಡಂ ರನ್ ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮ


ಅಕ್ಟೋಬರ್ 30ರಂದು ಭಂಡಾರ್ಕಾರ್ಸ್ ಕಾಲೇಜಿನ ಏನ್ ಎಸ್ ಎಸ್ ಘಟಕ , ಮಂಗಳೂರಿನ ಯಾನೆಪೋಯ ದಂತ ವಿಜ್ಞಾನ ಕಾಲೇಜಿನ ಏನ್ ಏಸ್ ಎಸ್ ಘಟಕ, ನಾವುಂದ ಗ್ರಾಮ ಪಂಚಾಯತ್ ಹಾಗೂ ಲಯನ್ಸ್ ಕ್ಲಬ್ ನಾವುಂದ ಇವರ ಸಹಯೋಗದಲ್ಲಿ ಫಿಟ್ ಇಂಡಿಯಾ ಫ್ರಿಡಂ ರನ್ 3.0 ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮವು ನಾವುಂದ ಗ್ರಾಮ ಪಂಚಾಯತ್ ಪರಿಸರದಲ್ಲಿ ನಡೆಯಿತು.
ಸುಮಾರು 200 ಏನ್ ಎಸ್ ಎಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೀಚ್ ಪರಿಸರವನ್ನು ಸ್ವಚ್ಚಗೊಳಿಸಿದರು.
ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ನರಸಿಂಹ ದೇವಾಡಿಗ, ಹಾಗೂ ಸ್ಥಾಪಕ ಅದ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಹಾಗೂ ಎಲ್ಲಾ ಲಯನ್ಸ್ ಸದಸ್ಯರು, ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಶಿಧರ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ದಿನೇಶ್ ಆಚಾರ್ ವಂದಿಸಿದರು.ಯೆನೆಪೋಯ ಕಾಲೇಜಿನ ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ ಡಾ. ಇಮ್ರಾನ್, ಭಂಡಾರ್ಕರ್ಸ್ ಕಾಲೇಜಿನ ಏನ್ ಎಸ್ ಎಸ್ ಯೋಜಾನಾಧಿಕಾರಿಗಳಾದ ರಾಮಚಂದ್ರ ಆಚಾರ್ ಹಾಗೂ ಅರುಣ್ ಎ ಎಸ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ|ಶುಭಕಾರಾಚಾರಿ ಹಾಗೂ ಉಪನ್ಯಾಸಕರಾದ ಅಣ್ಣಪ್ಪ ಪೂಜಾರಿ, ಶರಣ್ ಹಾಗೂ ಸಂತೋಷ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ವಿದುಷಿ ಸುಜಾತ ಗುರವ್ ಹಿಂದುಸ್ಥಾನಿ ಗಾಯನ ನಡೆಯಲಿದೆ


ವಿದುಷಿ ಶ್ರೀಮತಿ ಸುಜಾತ ಗುರವ್ ಅವರ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ನ. 6 ರಂದು ಆದಿತ್ಯವಾರ ಕುಂದಾಪುರದ ಪಾರಿಜಾತ ಹೋಟೆಲ್‍ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.
ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ (ರಿ.) ಮತ್ತು ಆರ್. ಕೆ. ಸಂಜೀವ ರಾವ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್, ಖಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ಶ್ರೀಮತಿ ಸುಶೀಲಾ ಸಂಜೀವ ರಾವ್, ಶ್ರೀಮತಿ ನಿರ್ಮಲಾ ಪ್ರಕಾಶ್ ರಾವ್ ಮತ್ತು ಶ್ರೀ ಪ್ರಕಾಶ್ ರಾವ್ ಸ್ಮಾರಕ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮಕ್ಕೆ ಸಂಗೀತಾಸಕ್ತರನ್ನ ಆಹ್ವಾನಿಸಲಾಗಿದೆ.
ತಬಲಾದಲ್ಲಿ ಟಿ. ರಂಗ ಪೈ, ಮಣಿಪಾಲ, ಹಾರ್ಮೋನಿಯಂನಲ್ಲಿ ಶಶಿಕಿರಣ, ಮಣಿಪಾಲ ಸಹಕರಿಸಲಿದ್ದಾರೆ. ಶ್ರೀಮತಿ ಸುಜಾತ ಗುರವ್ ಪ್ರಸಿದ್ಧ ಸಂಗೀತಕಾರ ಸಂಗಮೇಶ್ವರ ಗುರವ್ ಅವರ ಪುತ್ರಿಯಾಗಿದ್ದಾರೆ. ಇವರ ಸಹೋದರ ಕೈವಲ್ಯ ಕುಮಾರ್ ಗುರವ್ ಸಹ ಇವರ ಗುರುವಾಗಿದ್ದಾರೆ.

ಮಿಲಾಗ್ರಿಸ್ ಕ್ಯಾಥೆಡ್ರಲ್ ಕ್ಯಾಥೋಲಿಕ್ ಸಭಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಮಾರ್ಸೆಲಿನ್ ಶೇರಾ ಆಯ್ಕೆ / Mrs. Marceline Shera elects as President of Catholic Sabha Milagres Cathedral unit for the year 2025/26

  1. ಗೌರವಾನ್ವಿತ. ಅಧ್ಯಕ್ಷರು: ಶ್ರೀಮತಿ ಮಾರ್ಸೆಲಿನ್ ಶೇರಾ ಪಿಂಟೊ
  2. ನಿಕಟಪೂರ್ವ ಅಧ್ಯಕ್ಷರು: ಶ್ರೀ ರೆಜಿನಾಲ್ಡ್ ಲೂಯಿಸ್
  3. ನಿಯೋಜಿತ ಅಧ್ಯಕ್ಷರು: ಶ್ರೀ ಸ್ಟೀಫನ್ ಡಿ’ಅಲ್ಮೇಡಾ
  4. ಉಪಾಧ್ಯಕ್ಷರು: ಫೆಲ್ಸಿಯಾನಾ ಲೂಯಿಸ್,
  5. ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ: ಶ್ರೀ ನೆಲ್ಸನ್ ಡಿ’ಸೋಜಾ
  6. ಜಂಟಿ ಕಾರ್ಯದರ್ಶಿ: ಶ್ರೀಮತಿ ಮಾಬೆಲ್ ಡಿ’ಸೋಜಾ
  7. ಗೌರವಾನ್ವಿತ ಖಜಾಂಚಿ: ಶ್ರೀ ಅಲ್ಫೋನ್ಸ್ ಡಿ’ಸಿಲ್ವಾ
  8. ಜಂಟಿ ಖಜಾಂಚಿ: ಶ್ರೀಮತಿ ಮೈನಾ ಲೂಯಿಸ್
  9. ಆಮ್ಚೊ ಸಂದೇಶ ಪ್ರತಿನಿಧಿ: ಶ್ರೀಮತಿ ಐರೀನ್ ಮೆನೆಜೆಸ್
  10. ರಾಜಕೀಯ ಜಾಗೃತಿ ಸಂಚಾಲಕರು: ಶ್ರೀಮತಿ ಪ್ರೇಮಾ ಲೂಯಿಸ್
  11. ಆಂತರಿಕ ಲೆಕ್ಕಪರಿಶೋಧಕ: ಶ್ರೀ ರೇಮಂಡ್ ಕ್ರಾಸ್ಟೊ
  12. ಸರ್ಕಾರಿ. ಸೌಲಭ್ಯಗಳ ಸಂಚಾಲಕಿ : ಶ್ರೀಮತಿ ಮರೀನಾ ಲೂಯಿಸ್
  13. ನ್ಯಾಯ ಮತ್ತು ಶಾಂತಿ ಆಯೋಗದ ಸಂಚಾಲಕಿ : ಶ್ರೀಮತಿ ಪ್ರೆಸಿಲ್ಲಾ ಲೂಯಿಸ್
  14. ಅಂತರ್ಧರ್ಮೀಯ ಸಂವಾದ ಆಯೋಗದ ಸಂಚಾಲಕಿ : ಶ್ರೀ ಗಾಡ್ಫ್ರೇ ಲೂಯಿಸ್
  15. ಕಾರ್ಮಿಕ ಆಯೋಗದ ಸಂಚಾಲಕಿ: ಶ್ರೀ ಜೋಸೆಫ್ ಡಿಸೋಜಾ
  16. ಸ್ವಯಂಸೇವಕರು : ಶ್ರೀ ಮೆಲ್ವಿನ್ ಸಿಕ್ವಿಯೆರಾ, ಶ್ರೀಮತಿ ಕ್ಯಾಥರೀನ್ ರೊಡ್ರಿಗಸ್ ಮತ್ತು ಶ್ರೀಮತಿ ನ್ಯಾನ್ಸಿ ಮಾರ್ಟಿಸ್ (ಆಮ್ಚೊ ಸಂದೇಶ್)
  1. Hon. President : Mrs Marceline Shera Pinto
  2. Immediate Past President : Mr. Reginald Lewis
  3. President-Designate : Mr. Stephen D’Almeida
  4. Vice President : Felciana Lewis,
  5. Hon. General Secretary : Mr. Nelson D’Souza
  6. Joint Secretary : Mrs. Mabel D’Souza
  7. Hon. Treasurer : Mr. Alphonse D’Silva
  8. Joint Treasurer : Mrs. Myna Lewis
  9. Amcho Sandesh Representative : Mrs. Irene Menezes
  10. Political Awareness Convener : Mrs. Prema Lewis
  11. Internal Auditor : Mr.Raymond Crasto
  12. Govt. Facilities Convener : Mrs. Marina Lewis
  13. Justice & Peace Commission Convener : Mrs. Precilla Lewis
  14. Interreligious Dialogue Commission Convener : Mr. Godfrey Lewis
  15. Labour Commission Convener: Mr. Joseph D’Souza
  16. Volunteers : Mr. Melwyn Sequiera, Mrs Catherine Rodrigues and Mrs. Nancy Martis(Amcho Sandesh)

ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನಲ್ಲಿ ಯೇಸುವಿನ ಪ್ರಸ್ತುತಿಯ ಹಬ್ಬ ಸೇರಿ ತ್ರಿವಳಿ ಸಂಭ್ರಮಾಚರಣೆ

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಉದಯ್ ಕುಮಾರ್ ಹಟ್ಟಿಯಂಗಡಿ ಇವರಿಗೆ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲಾ ವತಿಯಿಂದ ಗೌರವ

ಕುಂದಾಪುರದಲ್ಲಿ ಧಾರ್ಮಿಕ ಸಹೋದರ ಸಹೋದರಿಯರ ಜಯಂತೋತ್ಸವ

ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರಿಂದ ಕ್ರಷಿ ವಿಚಾರ ಸಂಕಿರಣ;ರೈತರಿಗೂ ತಮ್ಮ ಕ್ಷೇತ್ರದ ಶಿಕ್ಷಣ ಅಗತ್ಯ-ರಮೇಶ್‌ ನಾಯಕ್

ಸೈಂಟ್ ಜೋಸೆಫ್ ಶಾಲೆ ಬೆಂಗಳೂರು ; ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದ ಸಂಭ್ರಮ / St. Joseph’s School, Bengaluru; Farewell program celebrated for students

ಸುಳ್ಳು ಹೇಳಿಕೆಗಳ ಮೂಲಕ ಜನರ ಹಾದಿ ತಪ್ಪಿಸುತ್ತಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ : ಅನಿತ ಡಿಸೋಜ ವಾಗ್ದಾಳಿ

ಕುಂದಾಪುರ :- ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕರಾಗಿ ಲೋಹಿತಾಶ್ವ ಆರ್, ಕುಂದರ್ ಆಯ್ಕೆ

ಶ್ರೀನಿವಾಸಪುರ:ಕೊಳತೂರು ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಲ್.ವಿ.ನಾಗಮಣಿ ವೆಂಕಟರಾಜು ಆಯ್ಕೆ

ಪಿಡಿಒ ಮೆಹರ್‌ತಾಜ್, ಕಾರ್ಯದರ್ಶಿ ವಿಶ್ವನಾಥರೆಡ್ಡಿ, ಬಿಲ್ ಕಲೆಕ್ಟರ್ ಆನಂದ್, ಮುಖಂಡರಾದ ಯಲ್ದೂರು ಗೌರಮ್ಮ, ರಮೇಶ್, ಆಚಂಪಲ್ಲಿ ಗಂಗಾಧರ್, ಸುರೇಶ್ ,ಮಂಜುಳಮ್ಮ, ಚಂದ್ರ, ಜಗದೀಶ್,ಸೀತರೆಡ್ಡಿಹಳ್ಳಿ ಸೋಮಶೇಖರ್,  ಶೆಟ್ಟಿಹಳ್ಳಿ.ನಾಗರಾಜ್, ಶ್ರೀನಿವಾಸ್, ಸಂತೊಷ, ಚಂದ್ರ, ಕೆಂಚಪ್ಪ, ಕೆಇಬಿ ಆನಂದ್,ಡಿ.ಸಿ ವೆಂಕಟರಾಮಪ್ಪ,ಅರಿಕೆರೆ. ಹರೀಶ್, ಬೀರಗಾನಹಳ್ಳಿ ವೆಂಕಟರೆಡ್ಡಿ ಇತರರು ಇದ್ದರು.