ಭಾ.ರೆ.ಕ್ರಾಸ್- ಲಯನ್ಸ್ ಅಮ್ರತ್ ಧಾರ ಸಹಯೋಗದೊಂದಿಗೆ ಜನೌಷಧಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಲಯನ್ಸ್ ಅಮ್ರತ್ ಧಾರ ಇವರ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಭಿರ ಆಉಯೋಜಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಸಭಾಪತಿ ಎಸ್‌ ಜಯಕರ ಶೆಟ್ಟಿ ಮಾಡಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಗಣೇಶ್ ಆಚಾರ್ಯ, ಡಾ. ಸೋನಿ, ಸರಸ್ವತಿ ಪುತ್ರನ್, ಆಶಾ ಎಸ್ ಶೆಟ್ಟಿ ಮತ್ತು ಕಲ್ಪನ ಭಾಸ್ಕರ ಉಪಸ್ಥಿತರಿದ್ದು, ಈ ಶಿಬಿರದಲ್ಲಿ 170 ಜನಾರು ಇದರ ಪ್ರಯೋಜನ ಪಡೆದರು.