ಶ್ರೀನಿವಾಸಪುರದ ಎಲ್‍ಐಸಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಬಡ್ತಿ ಪಡೆದು ವರ್ಗವಾದ ಸತೀಶ್ ಗೆ ಬೀಳ್ಕೊಡುಗೆ 

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರದ ಎಲ್‍ಐಸಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಬಡ್ತಿ ಪಡೆದು ವರ್ಗವಾದ ಸತೀಶ್ ಅವರಿಗೆ ಕಚೇರಿ ಸಿಬ್ಬಂದಿ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ  ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಕುಲಕರ್ಣಿ, ನಟರಾಜನ್, ಪ್ರತಿನಿಧಿಗಳಾದ ಸತ್ಯಣ್ಣ, ಶ್ರೀನಾಥ್, ಶ್ರೀನಿವಾಸರೆಡ್ಡಿ, ಮಂಜುನಾಥಯ್ಯ, ಶ್ರೀನಾಥ್, ಎಸ್.ಲಕ್ಷ್ಮಣಬಾಬು, ಶಿವಕುಮಾರ್, ಪ್ರಮೀಳಾ, ಅಮರಾವತಿ, ಸಂಜೀವಯ್ಯ, ಕೆ.ಎಂ.ಚೌಡಪ್ಪ ಇದ್ದರು