ರಾಜ್ಯದಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

JANANUD.COM NET WORK

ಬೆಂಗಳೂರು,ಜೂ.8: ಜೂನ್ 3ರಂದುಮುಂಗಾರುಕೇರಳಪ್ರವೇಶಿಸಿದ್ದು, ಜೂನ್ 5ರಂದುಕರ್ನಾಟಕಪ್ರವೇಶಿಸಿದೆ.

ಇದೀಗ ರಾಜ್ಯದಲ್ಲಿ ಜೂನ್ 10 ಹಾಗೂ 11 ರಂದು ಗುಡುಗುಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

. ಕರಾವಳಿಜಿಲ್ಲೆಗಳಾದದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡಹಾಗೂಮಲೆನಾಡುಪ್ರದೇಶಗಳಲ್ಲಿಅಧಿಕಮಟ್ಟದಲ್ಲಿಮಳೆಯಾಗಲಿದೆಎಂದುಹವಾಮಾನಇಲಾಖೆಮುನ್ನಚೇರಿಕೆ ನೀ ಡಿದೆ

    ಉತ್ತರಒಳನಾಡಿನಲ್ಲಿಜೂನ್ 7 ರಿಂದ 11 ರವರೆಗೆಕೆಲವೆಡೆಮಾತ್ರಸಾಧಾರಣಮಳೆಇರಲಿದ್ದು, ದಕ್ಷಿಣಒಳನಾಡಿನಲ್ಲಿಜೂನ್ 7 ರಿಂದ 11 ರವರೆಗೆಕೆಲವುಪ್ರದೇಶಗಳಲ್ಲಿಹಗುರಮಳೆಯಾಗುವಮುನ್ಸೂಚನೆಇದೆ.