ಹಿಂದೆ ಸಭೆಯಲ್ಲಿ ಜನಸಾಗರವನ್ನು ನೋಡಿ ನಾನು ಗೆದ್ದೆ ಗಲ್ಲುತ್ತೇನೆ ಎಂದು ಆಶಭಾವನೆ ಇತ್ತು ನಂತರ ನನ್ನ ಆಶಭಾವನೆ ಭಗ್ನಗೊಂಡಿತು-ನಾಗರಿಕರು ಉತ್ತಮ ಭವಿಷ್ಯಕ್ಕಾಗಿ ಮತವನ್ನು ಮಾರಿಕೊಳ್ಳಬಾರದು : ಕೆ.ಆರ್.ರಮೇಶ್‌ಕುಮಾರ್