ಆಸ್ಕರ್‌ ಫೆರ್ನಾಂಡಿಸ್ ಪುಣ್ಯತಿಥಿ:ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಕುಂದಾಪುರ: ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಸೆಪ್ಟಂಬರ್ 13 ರಂದು ಹಣ್ಣುಹಂಪಲು ವಿತರಿಸುವ ಮೂಲಕ ಕೇಂದ್ರ ಮಾಜಿ ಸಚಿವ ದಿ. ಆಸ್ಕರ್‌ ಫೆರ್ನಾಂಡಿಸ್‌ ಅವರ್ ಪ್ರಥಮ ಪುಣ್ಯತಿಥಿಯನ್ನು ಆಸ್ಕರ್‌ ಫೆರ್ನಾಂಡಿಸ್‌ ಅಭಿಮಾನಿ ಬಳಗವರು ಆಚರಿಸಿದರು.

ಕುಂದಾಪುರದ ಸರಕಾರಿ ಆಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲು ಗಳನ್ನು ಆಸ್ಕರ್‌ ಫೆರ್ನಾಂಡಿಸ್‌ ಅಭಿಮಾನಿ ಬಳಗವರು ವಿತರಿಸಿದರು.

    ಈ ಸಂದರ್ಭದಲ್ಲಿ ಆಸ್ಕರ್‌ ಫೆರ್ನಾಂಡಿಸ್‌ ಅಭಿಮಾನಿ ಬಳಗದ ಪ್ರಮುಖರಾದ ಮಂಜಿತ್‌ ನಾಗರಾಜ್‌, ಬರ್ನಾಡ್ ಡಿಕೋಸ್ತಾ, ಪವನ್ ಬಂಗೇರ, ಕಿಶನ್, ಭರತ್ ರಾವ್, ಕಾರ್ತಿಕ್, ಜಗದೀಶ್, ಅಖೀಲ್, ಮತ್ತು ಮನೀಷ್ ಇದ್ದು, ಕುಂದಾಪುರಸರಕಾರಿ ಆಸ್ಪತ್ರೆಯ ಮುಖ್ಯ ಆಡಳಿತ ಶಸ್ತ್ರ ಚಿಕಿತ್ಷಕರುಡಾ| ರೊಬರ್ಟ್ ರೆಬೆಲ್ಲೊ ಮತ್ತು ಶೂಶ್ರುಷಿಕ ಅಧೀಕ್ಷಕಿ ಅನ್ನಪೂರ್ಣ ಟಿ.ಅರ್. ಕಾರ್ಯಕ್ರಮಕ್ಕೆ ಸಹಕರಿಸಿದರು.