![](https://jananudi.com/wp-content/uploads/2024/02/0-jananudi-network-3.jpg)
![](https://jananudi.com/wp-content/uploads/2024/02/35bce84d-ac8b-46ad-9ca5-92f7714007f9.jpg)
ಕುಂದಾಪುರ, ಕರಾವಳಿ ಮೀನುಗಾರರು, ಮಹಿಳೆಯರು, ಅಲ್ಪ ಸಂಖ್ಯಾತರುಗಳೂ ಸೇರಿದಂತೆ ಎಲ್ಲರ ಶ್ರೇಯಕ್ಕೆ, ಸುಖಕ್ಕೆ ಸಮಗ್ರವಾಗಿ ಬಜೆಟ್ನಲ್ಲಿ ಅನುದಾನ ಒದಗಿಸಲಾಗಿದೆ. ವಡ್ಡರ್ಸೆಯವರ ಹೆಸರಲ್ಲಿ ಪ್ರಶಸ್ತಿ ಘೋಷಿಸಿದ್ದು ಸರಕಾರ ಸದಾ ಸಮ ಸಮಾಜದ ಪರವಾಗಿದೆ ಎನ್ನುವ ನಿಲುವನ್ನು ಧ್ವನಿಸುತ್ತದೆ. ಕೇಂದ್ರ ಸರಕಾರದ ಮಲತಾಯಿ ಧೋರಣೆಗೆ ಸೆಡ್ಡು ಹೊಡೆದು ಕನ್ನಡಿಗರ ಸ್ವಾಭಿಮಾನವನ್ನು ಎತ್ತಿಹಿಡಿಯುವಂತಿರುವ ಬಜೆಟ್ ಮಂಡನೆಗಾಗಿ ಕಾಂಗ್ರೆಸ್ ಮುಖಂಡರಾದ ಗಣೇಶ್ ಕೆ ನೆಲ್ಲಿಬೆಟ್ಟು ಮಾನ್ಯ ಸಿದ್ಧರಾಮಯ್ಯನವರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.