ಸುರಿವ ಬೆಳಕಿಗೆ ಗುಡಿಸಲು ಅರಮನೆ ಬೇಧವಿಲ್ಲ ಬೆಳಗುವುದರ ಹೊರತು   ಸುರಿವ ಬೆಳಕಿಗೆ ಗುಡಿಸಲು ಅರಮನೆ ಬೇಧವಿಲ್ಲ ಬೆಳಗುವುದರ ಹೊರತು      ಬಿರಿವ ಹೂವಿಗೆ ದೇವಳ ಸ್ಮಶಾನ ಬೇರೆಯಲ್ಲ ಅರಳುವುದರ ಹೊರತು ಹಿಟ್ಟಿಗೆ ಹೊಟ್ಟೆ ಸೇರಿ ಉಪವಾಸ ನೀಗಿಸುವುದಷ್ಟೇ ಗೊತ್ತು ಬಡಿವ ರೊಟ್ಟಿಗೆ ಚಿನ್ನ ತಾಮ್ರದ ತಟ್ಟೆಯ ಹಂಗಿಲ್ಲ ಹಸಿವು ನೀಗಿಸುವುದರ ಹೊರತು ಬಿರುಕು ಚಪ್ಪರದ ಕಿಂಡಿಯಿಂದ ನಗು ನರಳಿಕೆಗೂ ದಾರಿಯಿದೆ ಗಟ್ಟಿ ಗೋಡೆಗೆ ಕಿವಿಗಳಿಲ್ಲ ಹುಟ್ಟಿಗೂ ಸಾವಿಗೂ ಮೌನವಾಗುವುದರ ಹೊರತು ಒಡಲ ಬೆಂಕಿಗೆ ಸುರಿದುಕೊಂಡ […]

Read More

ಕವನ:  ಸಾವನ್ ಕೆ ಸಿಂಧನೂರು ಕಳೆದ ಯಾರನ್ನೋ ಹುಡುಕುವ ಬರೀ ತಿರುಗಾಟಕ್ಕೆ ಕೊನೆ ಇಲ್ಲ ಜಾಣ ********************************************* ಕಳೆದ ಯಾರನ್ನೋ ಹುಡುಕುವ ಬರೀ ತಿರುಗಾಟಕ್ಕೆ ಕೊನೆ ಇಲ್ಲ ಜಾಣ ಕತ್ತಲ ಗರ್ಭದಲ್ಲೂ ಮಿಂಚಿನ ಸೆಳಕಿದೆ ಕಣ್ಣ ನೋಟಕ್ಕೆ ಕೊನೆ ಇಲ್ಲ ಜಾಣ. ಬೆನ್ನುಹುರಿಯ ಹಳೆ ಸರಪಳಿಗೆ ಬಂಧನದ ಹೊಸ ವಜಾ ಸಿಕ್ಕುತ್ತಿಲ್ಲ ಹೊಸೆವ ಮಜಬೂತ್ ಹೆಜ್ಜೆಗಳೇ ಮೂಡದ ಜಾಗಕ್ಕೆ ಕೊನೆ ಇಲ್ಲ ಜಾಣ. ಇರುವಷ್ಟು ದಿನ ಕಾಲನ ರಸ್ತಾ ನೋಡುವ ಬದಲಿಗೆ ಇನ್ನೇನಿದೆ ಇಲ್ಲಿ ದುತ್ತನೆ ಎದುರಾಗಿ ಬೆತ್ತಲಾಗುವ […]

Read More

ಕವಿತೆ :ಸಾವನ್ ಕೆ ಸಿಂಧನೂರು  ಕನಸುಗಳಿಗೆ ಬಣ್ಣಗಳೇ ಇಲ್ಲ  ಯಾರಿಗೋ ಇಲ್ಲಿ ಅತಿ ಜರೂರಿ ಕೆಲಸವಿದೆ ಮತ್ತೊಬ್ಬ ಜಾಗ ಖಾಲಿ ಮಾಡಬೇಕಿದೆ. ಥೇಟ್ ದ್ರವ್ಯವೊಂದು ಸ್ಥಳ ಅಕ್ರಮಿಸಿದಂತೆ.. ಭೂಮಿಗೆ ನಾನೇ ಬೇಲಿ ಹಾಕಬಹುದಿತ್ತು  ಮೊದಲಿಗೆ ನಾನೇ ಹುಟ್ಟಿದ್ದರೆ ಎಂದುಕೊಳ್ಳುತ್ತಲೇ ಯುದ್ಧಕ್ಕೆ ಹೊರಟವರ ಬೆನ್ನ ಹಿಂದಿನ   ಸ್ಮಶಾನ ನೆನಪಾಗುತ್ತದೆ. ಒಡೆದ ಬಳೆಗಳ ಚೂರು ಕಣ್ಣಿಗೆ ತಾಕಿ  ನನ್ನ ಕತ್ತಿ, ಗುರಾಣಿ ತುಕ್ಕು ಹಿಡಿದಿವೆ. ಗಾಂಧಿ ನೋಟಿನ ಹಿಂದೆ ಬಿದ್ದ ನನಗೆ  ಅದಕ್ಕಂಟಿದ ಬೆವರು, ರಕ್ತ, ವೀರ್ಯ ಮಿಶ್ರಣದ  ಹೊಚ್ಚ […]

Read More