
ಕೊಂಕ್ಣೆಂತ್ಲೊ ಮಲ್ಘಡೊ ಸಾಹಿತಿ ವಾಲ್ಟರ್ ಲಾಸ್ರಾದೊ ಅಂತರ್ಲೊ Walter Lasrado, Nakre. (1948-2019) ಮುಂಬಯ್, ಮಲಾಡ್ ಜು. 1: ಕೊಂಕ್ಣೆಂತ್ ಪಾಟ್ಲ್ಯಾ ಪನ್ನಾಸ್ ವರ್ಸಾಂ ಥಾವ್ನ್ ಸಾಹಿತ್ಯ ಸೆವಾ ದಿಲ್ಲೊ ನಾಂವಾಡ್ದಿಕ್ ಬರವ್ಪಿ ವಾಲ್ಟರ್ ಲಾಸ್ರಾದೊ ಅಂತರ್ಲೊ. ಗಾಂವಾಂತ್ ಕಾರ್ಕಳ್ ನಕ್ರೆಚೊ ವಾಲ್ಟರ್ ಥೊಡ್ಯಾ ಅವ್ದೆಚ್ಯಾ ಪೀಡೆಂತ್ ಪಡೊನ್ ಮುಂಬಯ್ ಮಲಾಡ್ ಜುಲಾಯಾಚ್ಯಾ ಎಕ್ ವೆರ್ ಅಂತರ್ಲೊ. ವಾಲ್ಟರ್ ಲಸ್ರಾದೊ, ಏಕ್ ಬರೊ ಬರವ್ಪಿ ಮಾತ್ರ್ ನ್ಹಯ್, ಏಕ್ ಬರೊ ಅನುವಾದ್ ಕರ್ತ್. ತಾಣೆ ಕೊಂಕ್ಣೆತ್ಲ್ಯಾ ಸಭಾರ್ […]
ಉಪ್ಪಿನಕುದ್ರು ಶ್ರೀಮತಿ ಲಕ್ಷ್ಮೀ ಶಾನುಭಾಗ್(79) ದೈವಾಧಿನರಾದರು ಉಪ್ಪಿನಕುದ್ರು ಕೆಸನಕಳಿ ಕೃಷಿಕ ಮನೆತನದ ದಿ.ದೇವರಾಯ ಶಾನುಭಾಗರ ಧರ್ಮಪತ್ನಿ,ಶ್ರೀಮತಿ ಲಕ್ಷ್ಮೀ ಶಾನುಭಾಗ್(79) ದಿ.25ರಂದು ನಿಧನರಾದರು. ಇವರು 5ಗಂಡು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಬಡವರು ಬಂಧು ಹೆಮ್ಮೆಯ ವಕೀಲ ಸಮಾಜ ಸೇವಕ: ಶಿರ್ತಾಡಿ ವಿಲಿಯಮ್ ಪಿಂಟೊ ಇನ್ನಿಲ್ಲಾ ಉಡುಪಿ, ಫೆ: ೧೭: ಹೆಸರಾಂತ ವಕೀಲ ಸಮಾಜ ಸೇವಕ ಬಡವರ ಬೇಸಾಯಗಾರರ ಕಾಳಜಿಗಾರ ಶಿರ್ತಾಡಿ ವಿಲಿಯಮ್ ಪಿಂಟೊ ಇಂದು ಭಾನುವಾರ ದೈವಾಧಿನರಾರೆಂದು ಅವರ ಮನೆ ಮೂಲಕ ತಿಳಿದಿ ಬಂದಿದೆ. ಅವರಿಗೆ ೮೦ ವರ್ಷಪ್ರಾಯವಾಗಿದ್ದು, ಅವರು ಶಿರ್ತಾಡಿ ರೈಮಂಡ್ ಮತ್ತು ಮಾಗ್ದೆಲೀನ್ ಪಿಂಟೊ ಇವರ ಪುತ್ರರಾಗಿದ್ದರು. ದೇವರಾಜು ಅರಸರು ನೂತನ ಭೂ ಕಾಯ್ದೆ ಮಾಡಿದಾಗ, ಅದರ ಅನುವಾದವನ್ನು ಕನ್ನಡ ಮತ್ತು ಕೊಂಕಣಿಯಲ್ಲಿ ಮಾಡಿ […]