ಬರಹ: ಬರ್ನಾಡ್ ಡಿಕೋಸ್ತಾ, ಕುಂದಾಪುರ (ನಾಟಕಗಾರರು ಸಾಹಿತಿಗಳು) ಮಾ.5: ಮಾರ್ಚ್ 3 ರಂದು ರೋಜರಿ ಚರ್ಚ್ ಮೈದಾನದಲ್ಲಿ ನಡೆದ “ಎಮ್ಮಾವ್ಸ್” ಕೊಂಕಣಿ ನಾಟಕ ಯಶಸ್ವಿಯಾಗಿ ಪ್ರದರ್ಶನ ಗೊಂಡಿತು.ಈ ನಾಟಕವು ಜೀವನದಲ್ಲಿ ಜಿಗುಪ್ಸೆಯಾಗಿರುವರಿಗೆ, ತಾನು ಜೀವನದಲ್ಲಿ ಪುನಹ ಆಸಕ್ತಿ ಹೊಂದಬೇಕು, ಯಾವುದೆ ಕಾರಣಕ್ಕೂ ಆತ್ಮಹತ್ಯೆ ಪರಿಹಾರ ಅಲ್ಲಾ, ಜನ್ಮ ನೀಡಿತ ಸ್ರಸ್ಠಿಕರ್ತನು ಯಾವನೊಬ್ಬನೂ ಆತ್ಮಹತ್ಯೆ ಮಾಡಿಕೊಳ್ಳುವುದು ಒಪ್ಪುವುದಿಲ್ಲ. ಮನುಷ್ಯ ಸಹನೆಯಿಂದ ಆದುದುದೆನೆಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡು, ಜೀವಿಸಬೇಕು, ಮುಂದೆ ಜೀವನದಲ್ಲಿ ಸಮಸ್ಯೆ ಪರಿಹಾರ ಆಗುವುದು ಎಂಬ ಸಂದೇಶ ಈ ನಾಟಕದಲ್ಲಿ […]

Read More

ಕುಂದಾಪುರ ಮಾ.4: ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಸಭಾಭವನದಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಮಾ 3 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂಅಶ್ವಿನ್ ಆರಾನ್ನ “ನೀತಿ ಶಿಕ್ಷಣವು ಮೊದಲು ಮನೆಯಿಂದ, ಮಗುವಿನ ತಂದೆ ತಾಯಿಂದ ಆರಂಭವಾಗುವುದು, ಮಕ್ಕಳಿಗೆ ಭಯಭಕ್ತಿ, ವಿಶ್ವಾಸ, ಪ್ರಾರ್ಥನೇಯ ಅಭ್ಯಾಸವನ್ನು ಮನೆಯಲ್ಲೇ ಕಲಿಸಬೇಕು. ನಾವು ನೀಡುವ ಭೋಧನೆಗಳು ಗಾಳಿಗೆ ತೂರಿದರೆ ಏನು ಪ್ರಯೋಜನವಿಲ್ಲಾ, ನಮ್ಮ ಭೋಧನೆಗಳು ಕೆಲವರಿಗೆ ಹ್ರದಯಕ್ಕೆ ನಾಟುವುದಿಲ್ಲಾ, ಅದಕ್ಕೆ ನಮ್ಮ ನೀತಿ ಶಿಕ್ಷಣವು ಹ್ರದಯಕ್ಕೆ ನಾಟಿದರೆ […]

Read More

ಹೊ ನಾಟಕ್ ಏಕ್ ಶ್ರೇಷ್ಟ್ ನಾಟಕೀಸ್ತ್ ಬಾಪ್ ಆಲ್ವಿನ್ ಸೆರಾಂವ್ ಹಾಣಿ ಬರಯ್ಲೊ ಕೊಂಕ್ಣಿ ನಾಟಕ್ ಜಾವ್ನಾಸ್ತಾ. ಬಾಪ್ ಆಲ್ವಿನ್ ಸೆರಾಂವ್ ಹಾಣಿ ಸಭಾರ್ ಧಾರ್ಮಿಕ್ ನಾಟಕಾಂ ಬರಯ್ಲ್ಯಾತ್ ಆನಿ ತಾಂಚೆಂ ಸರ್ವ್ ನಾಟಕ್ ಯಶಸ್ವಿ ಭರಿತ್ ಪ್ರದರ್ಶನ್ ಜಾಲ್ಯಾತ್. ಕುಂದಾಪುರ್ ಪ್ರದರ್ಶನ್ ಜಾಂವ್ಚೊ ನಾಟಕ್‍ಯಿ ಹೇರ್ ಜಾಗ್ಯಾನಿ ಯಶಸ್ವಿ ಪ್ರದರ್ಶನ್ ಜಾಲ್ಯಾ.ಹೊ ನಾಟಕ್ ಜಿಣಿಯೆಂತ್ ಸಲ್ವಣಿ ಜಾಲ್ಯಾ, ಎಕಾಂತ್ ದೋಷ್ತಾ, ಸಮಸ್ಯಾಕ್ ಪರಿಹಾರ್ ನಾ ಮ್ಹಳ್ಯಾ ಚಿಂತ್ನಾನಿ ಭಲ್ರ್ಯಾ ವ್ಯಕ್ತಿಂಕ್ ಏಕ್ ವೊಕೊತ್ ತಶೆಂ ಲಿಖ್ಣಿ […]

Read More

ಕುಂದಾಪುರ, ಫೆ.11: ಲೂರ್ದ್ ಮಾತೆಯ ಹಬ್ಬದಂದು ಫೆಬ್ರವರಿ 11 ರಂದು ಬೆಳಿಗ್ಗೆ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಸಂಜೆ ಹೋಲಿ ರೋಜರಿ ದೇವಾಲಯದ ವಠಾರದಲ್ಲಿರುವ ಲೂರ್ದ್ ಮಾತೆಯ ಗ್ರೊಟ್ಟೊ ಎದುರುಗಡೆ ಲೂರ್ದ್ ಮಾತೆಯ ಹಬ್ಬದ ಪ್ರಯುಕ್ತ ಭಕ್ತಿಭಾವದ ಜಪಮಾಲ ಭಕ್ತಿಯನ್ನು ಆಚರಿಸಲಾಯಿತು.ರೋಜರಿ ಚರ್ಚಿನ ಭಕ್ತರು ಜಪಮಾಲಾ ಭಕ್ತಿಯಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು. “ರೋಜರಿ ಮಾತೆಯು ಫ್ರಾನ್ಸ್ ದೇಶದ ಲೌರ್ಡೆಸ್ ಎಂಬಲ್ಲಿ ಬರ್ನಾಡೇಟ್ ಸೌಬಿರಸ್ ಎಂಬ 14 […]

Read More

ಕುಂದಾಪುರ, ಫೆ.12: ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ, ವಾಳೆಯವರು ತಮ್ಮ ಪಾಲಕ ಸಂತ ಸಾಬಾಸ್ಟಿಯನರ ಹಬ್ಬವನ್ನು ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಸಮುದಾಯದವರೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು.ಫೆಬ್ರವರಿ 10 ರಂದು ಸಂಜೆ ಹೇರಿಕುದ್ರು ಎಮಿಲಿಯಾನ್ ಪಾಯ್ಸ್ ಇವರ ಮನೆಯಲ್ಲಿ ವಾಳೆಯವರ ಸಮ್ಮಿಲನ ಕಾರ್ಯಕ್ರಮ ನೆಡೆಯಿತು. ಈ ಸಂದರ್ಭದಲ್ಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಇವರನ್ನು ವಾಳೆಯ ಪರವಾಗಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಫಾ|ಸ್ಟ್ಯಾನಿ ತಾವ್ರೊ ‘ನಮ್ಮನ್ನು […]

Read More

ಕುಂದಾಪುರ, ಜ.5: ಕುಂದಾಪುರ ರೋಜರಿ ಚರ್ಚಿನ ಪತ್ರಿಕೆಯಿಂದ ಚರ್ಚಿನ ಜನರಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಣ್ಣ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೆ ಏರ್ಪಡಿಸಲ್ಪಟ್ಟ ಈ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳು ಇದ್ದು, ಪ್ರತಿ ವಿಭಾಗಗಳಲ್ಲಿ, ವಿವಿಧ ಆಯ್ಕೆಯನ್ನು ಕೊಡಲಾಗಿತ್ತು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ನಮ್ಮಲ್ಲಿರುವ ಪ್ರತಿಭೆಗಳನ್ನು ಉರ್ಜಿತಗೊಳಿಸಬೇಕು” ಎಂದು ಸ್ಪರ್ಧಿಗಳಿಗೆ ಶುಭ ಕೋರಿದರು. ಗೌರವ ಸಂಪಾದಕರಾದ ಧರ್ಮಗುರು ವಂ| ಅಶ್ವಿನ್ ಆರಾನ್ನಾ, ಸಂಪಾದಕರಾದ ಬರ್ನಾಡ್ ಡಿಕೋಸ್ತಾ, ಸಹಸಂಪಾದಕರಾದ ಓಸ್ವಲ್ಡ್ ಕರ್ವಾಲ್ಲೊ, ಸಂಪಾದಕ ಮಂಡಳಿಯ ಸದಸ್ಯರಾದ ರೇಶ್ಮಾ […]

Read More

ಕುಂದಾಪುರ, ಜ.24: ಕುಂದಾಪುರ ರೋಜರಿ ಚರ್ಚಿನ ಐ.ಸಿ.ವೈ.ಎಮ್. ಸಂಘಟನೇಯ 2023-24ರ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಜ್ಯೋಸ್ನಾ ಡಿಸೋಜಾ, ಖಜಾಂಚಿಯಾಗಿ ಗ್ರೆನೀಟಾ ಡಿಆಲ್ಮೇಡಾ, ಪಿ.ಆರ್.ಒ ಆಗಿ ನಿತಿನ್ ಬರೆಟ್ಟೊ, ಯು ಕ್ಯಾಟ್ ಉಸ್ತುವಾರಿಯಾಗಿ ಸೋನಾಲ್ ಕ್ರಾಸ್ಟಾ, ಆರಾಧನ ಉಸ್ತುವಾರಿಯಾಗಿ ಜಾಸ್ನಿ ಡಿಆಲ್ಮೇಡಾ, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಪರ್ಲ್ ಡಿಕುನ್ಹಾ, ಕ್ರೀಡಾ ಕಾರ್ಯದರ್ಶಿಯಾಗಿ ರೋಯಲ್ ಡಿಸೋಜಾ ಆಯ್ಕೆಯಾಗಿದ್ದಾರೆ. ಶಾಂತಿ ಬರೆಟ್ಟೊ ಮತ್ತು ಜೆಸನ್ ಪಾಯ್ಸ್ ಸಚೇತಕರಾಗಿದ್ದಾರೆ. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರು ಪದಾಧಿಕಾರಿಗಳಿಗೆ ಪ್ರಮಾಣ […]

Read More

ಕುಂದಾಪುರ, ಜ.15: ಕುಂದಾಪುರ ರೋಜರಿ ಅಮ್ಮನವರ ಚರ್ಚಿನಲ್ಲಿ 333 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕನಾಗಿ ಧರ್ಮಗುರುರುಗಳಾಗಿ ಸೇವೆ ಸಲ್ಲಿಸಲು ಅವಕಾಶ ಪಡೆದ ಧರ್ಮಗುರು ಸಂ. ಜೋಸೆಫ್ ವಾಜ್ ಕೆನರಾದಾಂತ್ಯ ಯೇಸು ಕ್ರಿಸ್ತರ ಬೋಧನೆ ಮಾಡಿ, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ ಗಾಳಿಯಲ್ಲಿ ತೇಲಿದಂತಹ ಅದ್ಬುತ ಘಟನೆ ನಡೆದಿದ್ದು, ಇದನ್ನು ಅತಿಥಿ ಧರ್ಮಗುರುಗಳೊಬ್ಬರು ಕಣ್ಣಾರೆ ಕಂಡಿದ್ದರು. ಇದರ ನಂತರ ಅವರು ಶ್ರೀಲಂಕಕ್ಕೆ […]

Read More

ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2023 ರ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಮಹಾ ಬಲಿದಾನವನ್ನು ಅರ್ಪಿಸಿದರು ‘’ಮೇರಿ ಮಾತೆಯ ರೀತಿಯಲ್ಲಿ ನಮ್ಮ ಜೀವನವನ್ನು ಈ ಪ್ರಪಂಪಚದಲ್ಲಿ ಯೇಸು ಕ್ರಿಸ್ತರ ಮೇಲೆ ಕೇಂದ್ರಿಕ್ರತ ಮಾಡಲು ನಮಗೆ ಅಹ್ವಾನ ದೊರೆತಿದೆ. ಅದರಂತೆ ಮೇರಿ ಮಾತೆಯ ಜೀವನ, ನಮ್ಮ ಜೀವನದಲ್ಲಿ ಕೇಂದ್ರಿಕೃತವಾಗಲಿ : ಮೇರಿ ಮಾತೆಗೆ ದೇವರು ಏನು ಭರವಸೆ […]

Read More
1 3 4 5 6 7 35