By Bernard DCosta(Editor) janannudi.com network   ಅ| ಮಾ| ದೊ| ಜೆರಾಲ್ಡ್ ಐಸಾಕ್ ಲೋಬೊ ಥಾವ್ನ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಕ್ ತೀನ್ ದಿಸಾಂಚಿಂ ಅಧಿಕೃತ್ ಗೊವ್ಳಿಕ್ ಭೆಟ್- ಕಾರ್ಯಕ್ರಮಾಚೊ ವಿವರ್ ಉಡುಪಿ ದಿಯೆಸೆಜ್ ಧರ್ಮಾಧ್ಯಕ್ಷ್ ಅ| ಮಾ| ದೊ| ಜೆರಾಲ್ಡ್ ಐಸಾಕ್ ಲೋಬೊ ಜೂನ್ 1,2 ಆನಿ 3ತಾರೀಕೆರ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಕ್ ತೀನ್ ದಿಸಾಂಚಿಂ ಅಧಿಕೃತ್ ಭೆಟ್ ಕರ್ತೆಲೆಂ    .ಜೂನ್ ೧ ತಾರೀಕೆರ್ ಸನ್ವಾರಾ ಸಾಂಜೆರ್ 4:00 ವೊರಾರ್ ಅ| […]

Read More

ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೇಯ ವಾರ್ಷಿಕ ಸಭೆ: ನೂತನ ಅಧ್ಯಕ್ಷೆಯಾಗಿ ಶಾಂತಿ ಕರ್ವಾಲ್ಲೊ ಕುಂದಾಪುರ, ಮೆ.27: ಕುಂದಾಪುರ ರೊಜರಿ ಮಾತಾ ಚರ್ಚಿನ ಕಥೊಲಿಕ್ ಸ್ತ್ರೀ ಸಂಘಟನೇಯ ವಾರ್ಷಿಕ ಸಭೆಯು ಭಾನುವಾರ ಇಗರ್ಜಿಯ ಸಭಾ ಭವನದಲ್ಲಿ ನೆಡೆಯಿತು. ಕಳೆದ ಸಾಲಿನ ಅಧ್ಯಕ್ಷೆ ಶಾಂತಿ ರಾಣಿ ಬಾರೆಟ್ಟೊ ಸ್ವಾಗತಿಸಿದರು. ಕಾರ್ಯದರ್ಶಿ ವಿಕ್ಟೋರಿಯ ಡಿಸೋಜಾ ವರದಿಯನ್ನು ವಾಚಿಸಿಸಿದರು. ಶಾಂತಿ ಕರ್ವಾಲ್ಲೊ ಹಣಕಾಸಿನ ಲೆಕ್ಕಚಾರವನ್ನು ನೀಡಿದರು. ನಂತರ ಈ ಸಾಲಿನ ಪದಾಧಿಕಾರಿಗಳನ್ನು ಆಸಲಾಯಿತು. ಕಳೆದ ಸಾಲಿನಲ್ಲಿ ಉಪಾಧ್ಯೆಕ್ಷೆಯಾಗಿದ್ದ ಶಾಂತಿ ಕರ್ವಾಲ್ಲೊ ಸರ್ನಾನುಮತದಿಂದ ಅಧ್ಯೆಕ್ಷೆಯಾಗಿ […]

Read More

ಕುಂದಾಪುರ ಸಹಾಯಕ ಧರ್ಮಗುರು ರೋಯ್ ಲೋಬೊಗೆ ಬಿಳ್ಕೊಡುಗೆ: ಫಾ|ರೋಯ್ ಲೋಬೊ ಅತ್ಯಂತ ಪ್ರತಿಭೆಯುಳ್ಳವರು- ಫಾ ಸ್ಟ್ಯಾನಿ ತಾವ್ರೊ ಕುಂದಾಪುರ,ಮೆ: ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಒಂದು ವರ್ಷದಿಂದ ಸೇವೆಗೈಯುತ್ತಿರುವ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಇವರಿಗೆ ಕಾರ್ಕಳ ಅತ್ತೂರಿನ ಮೈನರ್ ಬಾಸಿಲಿಕಾಗೆ ಸಹಾಯಕ ಯಾಜಕರಾಗಿ ವರ್ಗಾವಣೆಗೊಂಡ ಪ್ರಯುಕ್ತ ಅವರಿಗೆ ‘ಕುಂದಾಪುರ ದೇವ ಪ್ರಜೆಗಳಿಂದ ಬಿಳ್ಕೊಡುಗೆ ಸಮಾರಂಭ ನೆಡೆಯಿತು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ’ಫಾ|ರೋಯ್ ಲೋಬೊ ನಾನು ಕಂಡ ಸಹಾಯಕ ಧರ್ಮಗುರುಗಳಲ್ಲಿ ಅತ್ಯಂತ ಪ್ರತಿಭೆಯುಳ್ಳವರು, ಅವರು ಎಲ್ಲಾ […]

Read More

ಯಾಜಕರು ದೇವರ ಮತ್ತು ಮನುಷ್ಯರ ಮಧ್ಯವರ್ತಿಯಾಗಿದ್ದಾನೆ : ಜೊವೆಲ್ ಇವರಿಗೆ  ಬಿಶಪರಿಂದ ಕುಂದಾಪುರದಲ್ಲಿ ಧರ್ಮದೀಕ್ಷೆ ಕುಂದಾಪುರ, ಮೆ. 22: ಕುಂದಾಪುರದ ಸ್ಟ್ಯಾನಿ ಮತ್ತು ಮೊಲಿ ಒಲಿವೇರಾ ಇವರ ಪುತ್ರ ಜೊವೇಲ್ ಒಲಿವೇರಾ ಇವರಿಗೆ ಕಾರ್ಮೆಲಿತ್ ಮೇಳದಲ್ಲಿ ಮಂಗಳೂರು ಮತ್ತು ಇತರೆಡೆ ಯಾಜಕತ್ವದ 13 ವರ್ಷಗಳ ತರಬೇತಿಯನ್ನು ಪಡೆದ ಬಳಿಕ ಕುಂದಾಪುರ ಇಗರ್ಜಿಯಲ್ಲಿ 22 ರಂದು ಬುಧವಾರದಂದು  ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಧಾರ್ಮಿಕ ವಿಧಿಗಳಿಂದ ಪವಿತ್ರ ಬಲಿದಾನದ ವೇಳೆ ಯಾಜಕ ಧರ್ಮದೀಕ್ಷೆಯನ್ನು ನೀಡಿದರು. […]

Read More

ಕುಂದಾಪುರ: ದೇವ ಸ್ತುತಿಯಲ್ಲಿ ಭಾಗವಹಿಸುವುರಿಗೆ ತರಬೇತಿ ಕಾರ್ಯಗಾರ ಕುಂದಾಪುರ, ಮೆ. 20: ‘ದೇವ ಸ್ತುತಿ ಅಂದರೆ ವಿಶ್ವಾಸಿಗಳು ಒಂದು ಕುಟುಂಬದಂತೆ ಒಂದುಗೂಡಿ ದೇವರನ್ನು ಆರಾಧನೆ ಮಾಡುವುದು. ಪವಿತ್ರ ಬಲಿದಾನವನ್ನು ಅರ್ಪಿಸುವುದು, ಕೇವಲ ಯಾಜಕರಲ್ಲಾ, ಭಕ್ತಾಧಿಗಳೆಲ್ಲ ಸೇರಿ ದೇವರಿಗೆ ಪವಿತ್ರ ಬಲಿದಾನವನ್ನು ಅರ್ಪಿಸಿಸುವುದು’ ಎಂದು ಮಂಗಳೂರಿನ ಜೆಪ್ಪು ಸೆಮಿನರಿಯ ಪ್ರಾದ್ಯಾಪಕ ವಂ|ಬೊನಿಫಾಸ್ ಪಿಂಟೊ ಅವರು ಕುಂದಾಪುರ ಚರ್ಚ್ ವ್ಯಾಪ್ತಿಯಲ್ಲಿ ಪವಿತ್ರ ಬಲಿದಾನ ಅರ್ಪಿಸುವಾಗ ದೇವಸ್ತುತಿಯಲ್ಲಿ ಭಾಗವಹಿಸುವರಿಗಾಗಿ ಚರ್ಚ್ ಸಭಾ ಭವನದಲ್ಲಿ ಏರ್ಪಡಿಸಿದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ತಿಳಿಸಿದರು. […]

Read More

ಕುಂದಾಪುರ: ಗಾಯನ ಮಂಡಳಿಗೆ ತರಬೇತಿ ಶಿಬಿರ ಕುಂದಾಪುರ, ಮೆ. 20: ಕುಂದಾಪುರ ರೋಜರಿ ಚರ್ಚಿನ ಗಾಯನ ಮಂಡಳಿಗೆ ಮೇ 18 ರಂದು ಚರ್ಚ್ ಸಭಾಭವನದಲ್ಲಿ ತರಬೇತಿ ಶಿಬಿರ ನೆಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ವಂ|ಧರ್ಮಗುರು ಬೊನಿಫಾಸ್ ಪಿಂಟೊ ಆಗಮಿಸಿ ‘ದೇವಾಲಯದಲ್ಲಿ ಪವಿತ್ರ ಬಲಿದಾನ ಏರ್ಪಡಿಸುವಾಗ ಭಕ್ತಿಯ ವಾತವರಣ ಇರಬೇಕು, ಹಾಗಾಗಿ ಅಬ್ಬರದ ಸಂಗೀತಕ್ಕೆ ಕಡಿವಾಣ ಹಾಕಬೇಕು, ಪವಿತ್ರ ಬಲಿದಾನ ಅರ್ಪಿಸುವ ವೇಳೆ, ಗಾಯನ ಮಂಡಳಿಯಿಂದ ಉತ್ತಮ ಸಂಗೀತದ ಜೊತೆ ಉತ್ತಮ ಗಾಯನ […]

Read More

ಕುಂದಾಪುರ್ :ದೇವ್ ಆಪವ್ಣ್ಯಾಚೊ ಆಯ್ತಾರ್   ಕುಂದಾಪುರ್, ಮೆ.12: ದೇವ್ ಆಪವ್ಣಿ ಆಮ್ಕಾಂ ಗರ್ಜ್ ಆಸಾತ್, ಆಯ್ಚ್ಯಾ ಕಾಳಾರ್ ಯಾಜಕ್ ಜಾಂವ್ಚೆ ಆಸಕ್ತ್ ಉಣೆ ಜಾವ್ನ್ ಆಯ್ಲ್ಯಾ. ಪುಣ್ ಮುಕಾರ್ ಆಮ್ಚ್ಯಾ ಸಮಾಜೆಂತ್ ರೆಸ್ಪೆರ್ ಕರ್ಚೆಂ, ಮರ್ಣಾ ಸಂಸ್ಕಾರ್ ಕರ್ಚೆಂ, ಪವಿತ್ರ್ ಬಲಿದಾನ್ ಭೆಟಂವ್ಕ್ ಕೋಣ್ ಮ್ಹಳೆಂ ಪರಿಸ್ಥಿತಿ ಉದ್ಯೆಲಾ, ಆಮ್ಚ್ಯಾ ತರ್ನಾಟ್ಯಾನಿಂ ಯಾಜಕ್ ಜಾಂವ್ಚಿ ಆಶಾ ದಾಖಯ್ಜೆ, ಯಾಜಕ್ ಜಾಲ್ಯಾರ್ ತಾಕಾ ಶೆಂಬೊರ್ ವಾಂಟ್ಯಾನಿಂ ಫಳ್ ಮೆಳ್ತಾ, ಗ್ರೇಸ್ತ್ ಕಾಯೆನ್ ನ್ಹಯ್ ಬದ್ಲಾಕ್ ಶಾಂತಿ ಸಮಧಾನ್ […]

Read More

Photo’s: St.Antony studio  ಕುಂದಾಪುರದಲ್ಲಿ  ಮಕ್ಕಳಿಗೆ ಪರಮ ಪ್ರಸಾದ ದಿವ್ಯ ಸಂಸ್ಕಾರದ ದೀಕ್ಷೆ ಕುಂದಾಪುರ, ಮೆ.6: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಒಂದು ತಿಂಗಳ ಕಾಲ ಕೈಸ್ತ ಮಕ್ಕಳಿಗೆ ಶಾಸ್ತ್ರ, ಸಂಸ್ಕಾರಗಳ ತಿಳುವಳಿಕೆ, ಭೋದನೆ, ನಿತ್ಯ ಪ್ರಾರ್ಥನೆಗಳ ಬಾಯಿಪಾಠ, ಪರಮ ಪ್ರಸಾದದ ಮಹತ್ವ ತಿಳುವಳಿಕೆಯ ಶಿಕ್ಷಣ ನೀಡಿ ಭಾನುವಾರದಂದು ಆಯ್ದ 9 ಮಕ್ಕಳಿಗೆ ಪರಮ ಪ್ರಸಾದ ದಿವ್ಯ ಸಂಸ್ಕಾರದ ದೀಕ್ಷೆಯನ್ನು ಚರ್ಚಿನ ಪ್ರಧಾನ ಫಾ|ಸ್ಟ್ಯಾನಿ ತಾವ್ರೊ ನೀಡಿದರು. ಈ ಮೂಲಕ ಈ ಮಕ್ಕಳು ಇನ್ನು ಮುಂದೆ ಯೇಸು […]

Read More

ಎಸ್.ಎಸ್.ಎಲ್.ಸಿ – ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಗೆ ಶೇಕಡ ನೂರು ಫಲಿತಾಂಶ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2019 ನೇ ಸಾಲಿನಲ್ಲಿ ನೆಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಯು ಶೇಕಡ ನೂರು ಫಲಿತಾಂಶ ಪಡೆದು ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ 29 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತಿರ್ಣರಾಗಿದ್ದು, ಪುಸ್ಪ ಎಂಬ ವಿದ್ಯಾರ್ಥಿನಿ 582 ಅಂಕಗಳನ್ನು ಪಡೆದು, 92.12 ಶೇಕಡ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. 4 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, […]

Read More