
JANANUDI.COM NETWORK ಕುಂದಾಪುರ ರೊಜಾರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಉತ್ಸವ – ನಮ್ಮ ಕುಟುಂಬಗಳು ವಿಶ್ವಾಸದ ಮಂದಿರಗಳು ಹಾಗೂ ಸಮಾಧಾನದ ನಿವಾಸವಾಗಳಾಗಬೇಕು’- ಫಾ|ರೋನಿ ಸೆರಾವೊ ಕುಂದಾಪುರ,ನ.28: “ಈ ಇಗರ್ಜಿಗೆ 450 ವರ್ಷದ ಚರಿತ್ರೆ ಇದೆ, ಈ ಚರ್ಚಿನ ಪಾಲಕಿ ರೋಜರಿ ಮಾತೆ ಇಲ್ಲಿನ ಭಕ್ತರಿಗೆ 450 ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾಳೆ. ನಮ್ಮ ಹಿರಿಯರ ಭಕ್ತಿ, ಪ್ರಾರ್ಥನೆಯ ಜೀವನವನ್ನು ನೆನಪಿಗೆ ತಂದುಕೊಳ್ಳುವ, ಅವರಲ್ಲಿದ ವಿಶ್ವಾಸದ ಜೀವನ ನಾವೂ ಪುನ: ಪ್ರೀತಿಯಿಂದ ಅಭಿಮಾನದಿಂದ ಅಖಂಡ […]

JANANUDI.COM NETWORK ಕುಂದಾಪುರ ತೆರಾಲಿಯ ಸಂಭ್ರಮ – ಮೇರಿ ಮಾತೆಯ ಆದರ್ಶದಂತೆ ನಾವೆಲ್ಲಾ ಬಾಳೋಣ -ಫಾ|ರೋಯ್ ಲೋಬೊ ಕುಂದಾಪುರ,ನ.28: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಮಂಗಳವಾರದಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿದ ತರುವಾಯ ಈ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತು ಈ ಪೂಜಾ ವಿಧಿಯನ್ನು ಕಳೆದ ವರ್ಷ ಕುಂದಾಪುರ ಚರ್ಚಿನಲ್ಲಿ ಸೇವೆ ಸಹಾಯಕ ಗುರುಗಳಾಗಿ ನೀಡಿದ […]

JANANUDI.COM NETWORK ಕುಂದಾಪುರ ತೆರಾಲಿ ಪೂರ್ವಭಾವಿ ಭ್ರಾತ್ರತ್ವ ಬಾಂಧವ್ಯ ದಿನ – ಪರಮ ಪ್ರಸಾದದ ಭವ್ಯ ಮೆರವಣಿಗೆ ಆರಾಧನೆ: ಜೀವನ-ಮರಣ, ನ್ಯಾಯ-ಅನ್ಯಾಯ, ನೀತಿ-ಅನೀತಿ ಆಯ್ಕೆ ನಿಮ್ಮದು -ಫಾ|ರಿಚರ್ಡ್ ಪಾಯ್ಸ್ ಕುಂದಾಪುರ,ನ.25: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ, ಈ ವರ್ಷ 450 ವರ್ಷದ ಸಂಭ್ರಾಮಾಚರಣೆಯ “ಪವಿತ್ರೆ ರೊಜಾರಿ ಮಾತೆಗೆ” ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತ್ರತ್ವ ಬಾಂಧವ್ಯ ದಿನವನ್ನು ‘ವಿಶ್ವಾಸದ ಯಾತ್ರೆಯಲ್ಲಿ ಯೇಸು […]

JANANUDI.COM NETWORK ಪ್ರಾಂಶುಪಾಲ್ ಮಾ| ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಂಚೊ 46 ವೊ ಜಲ್ಮಾ ದೀಸ್ ಆಚರಣ್ ಕುಂದಾಪುರ್, ನ.2: ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ಶಿಕ್ಪಾ ಸಂಸ್ಥೊ ಸೈಂಟ್ ಮೇರಿಸ್ ಪಿ.ಯು.ಕಾಲೇಜಿಚೊ ಪ್ರಾಂಶುಪಾಲ್ ಮಾ| ಬಾ| ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಂಚೊ 46 ಜಲ್ಮಾ ದೀಸ್ ಆಚರಣ್ ಫಿರ್ಗಜ್ ಗಾರಾನಿಂ ಆಚರಣ್ ಕೆಲೊ. ವಿಗಾರ್ ಭೊ|ಮಾ|ಬಾ|ಸ್ಟ್ಯಾನಿ ತಾವ್ರೊ ಆನಿ ಸಹಾಯಕ್ ವಿಗಾರ್ ಮಾ|ಬಾ| ವಿಜಯ್ ಡಿಸೋಜ್ ಹಾಂಚ್ಯಾ ಸವೆಂ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸಾನ್ […]

JANANUDI.COM NETWORK ನಿತ್ಯಾದರ್ ವಾಡ್ಯಾಂತ್ ವಾಡ್ಯಾಚೆ ಫೆಸ್ತ್ : ಮಾಜಿ ಗುರ್ಕಾರಾಂಕ್ ಸನ್ಮಾನ್ ಕುಂದಾಪುರ್, ಒ.14: ಕುಂದಾಪುರ್ ಪವಿತ್ರ್ ರೊಜಾರ್ ಮಾಯ್ ಫಿರ್ಗಜೆಚ್ಯಾ ನಿತ್ಯಾದರ್ ಮಾಯೆಕ್ ಸಮರ್ಪುನ್ ದಿಲ್ಯಾ ವಾಡ್ಯಾಂತ್ ತಾಂಚಿಂ ಪಾತ್ರೊಣ್ ನಿತ್ಯಾದರ್ ಮಾಯೆಚೆ ಫೆಸ್ತ್ ಅಕ್ತೋಬರಚ್ಯಾ 13 ವೆರ್ ಸಾಂಜೆರ್ ವಾಡ್ಯಾಚ್ಯಾ ತರ್ಫೆನ್ ವಾಡ್ಯಾಗಾರ್ ವಾಲ್ಟರ್ ಡಿಸೋಜಾ ಆನಿ ತಾಚಿ ಪತಿಣ್ ಗುರ್ಕಾರ್ನ್ ಎಲಿಜಾಬೆತ್ ಡಿಸೋಜಾ ಹಾಂಚ್ಯಾ ಘರಾ ಆಚರಣ್ ಕೆಲೆಂ. ಹ್ಯಾ ಸಂದರ್ಭಿ ಪಾಟ್ಲ್ಯಾ ವರ್ಸಾನಿಂ ಹ್ಯಾ ವಾಡ್ಯಾಕ್ ಸೆವಾ ದಿಲ್ಯಾ ಗುರ್ಕಾರ್ […]

JANANUDI.COM NETWORK ಕುಂದಾಪುರಾಂತ್ ಫಾ|ಮಹೇಶ್ ಡಿಸೋಜಾಕ್ ಶ್ರದ್ದಾಂಜಲಿ: ಫಾ|ಸ್ಟ್ಯಾನಿ ಗದ್ಗತಿತ್ ಜಾಲೊ ಕುಂದಾಪುರ್, ಒ. 13: ಶಿರ್ವಾ ಫಿರ್ಗಜೆಚೊ ಸಹಾಯಕ್ ಯಾಜಕ್ ತಶೆಂ ಡಾನ್ ಬಾಸ್ಕೊ ಸಿ.ಬಿ.ಎಸ್.ಸಿ. ಇಸ್ಕೊಲಾಚೊ ಪ್ರಾಂಶುಪಾಲ್ ದೆವಾಧಿನ್ ಮಾ|ಬಾ|ಮಹೇಶ್ ಡಿಸೋಜಾ ಹಾಂಚ್ಯಾ ಅತ್ಮ್ಯಾಕ್ ಕುಂದಾಪುರ್ ಫಿರ್ಗಜ್ ಪರ್ಜಾನ್ ಶಾಂತಿ ಮಾಗೊನ್ ಶ್ರದ್ದಾಂಜಲಿ ಅರ್ಪಿತ್ ಕೆಲಿ. ಹಾಚೆಂ ಮುಖೇಲ್ಪಣ್ ಕುಂದಾಪುರ್ಚೊ ವಿಗಾರ್ ತಶೆಂ ಕುಂದಾಪುರ್ ವಾರಾಡೊ ವಿಗಾರ್ವಾರ್ ಭೊ|ಮಾ|ಬಾ| ಸ್ಟ್ಯಾನಿ ತಾವ್ರೊನ್ ಘೆಂವ್ನ್ ‘ಶಿರ್ವಾ ಫಿರ್ಗಜೆಂತ್ ಹಾಂವ್ ವಿಗಾರ್ ಜಾವ್ನಾಸ್ತಾಂ, ಬಾಪ್ ಮಹೇಶ್ ಮ್ಹಜೆಂ […]

JANANUDI.COM NETWORK ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿ ಕುಂದಾಪುರ ಪವಿತ್ರ ರೋಸರಿ ಮಾತಾ ಚರ್ಚಿನ 450 ನೇ ಮಹೋತ್ಸವ ಆರಂಭೋತ್ಸವ ಕುಂದಾಪುರ,ಒ.7: ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಾಪುರದ ಪವಿತ್ರ ರೋಸರಿ ಮಾತಾ ಇಗರ್ಜಿ ತನ್ನ 450 ನೇ ಮಹೋತ್ಸವದ ಆಚರಣೆಯ ಆರಂಭೋತ್ಸವವನ್ನು ಪಾಲಕಿ ರೋಸರಿ ಮಾತೆಯ ತಾರೀಕಿನ ಹಬ್ಬದ ದಿನ ಒಕ್ಟೋಬರ್ 7 ರಂದು ಉಡುಪಿ ಧರ್ಮಪ್ರಾಂತ್ಯದ ಛಾನ್ಸಲರ್ ಉದ್ಯಾವರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ಬಿ ಲೋಬೊ ಮತ್ತು […]

JANANUDI.COM NETWORK ಕುಂದಾಪುರ್ ಸಾಂ.ಫ್ರಾನ್ಸಿಕನ್ ಸಭಾ ಥಾವ್ನ್ ಸಾಂ.ಪ್ರಾನ್ಸಿಸ್ ಅಸಿಸಿಚೆಂ ಫೆಸ್ತ್ ಆಚರಣ್ ಕುಂದಾಪುರ್, ಒ.6: ಕುಂದಾಪುರ್ ಸಾಂ.ಫ್ರಾನ್ಸಿಕನ್ ಸಭಾ ಥಾವ್ನ್ ಒಕ್ಟೋಬರಚ್ಯಾ 6 ತಾರೀಕೆರ್ ಆಯ್ತಾರ ಸಾಂ.ಪ್ರಾನ್ಸಿಸ್ ಅಸಿಸಿಚೆಂ ಫೆಸ್ತ್ ಆಚರಣ್ ಕೆಲೆಂ. ವಿಗಾರ್ ಭೊ|ಮಾ|ಬಾ| ಸ್ಟ್ಯಾನಿ ತಾವ್ರೊಚ್ಯಾ ಪ್ರಧಾನ್ ಯಾಜಕ್ಪಣಾ ಖಾಲ್ ಪವಿತ್ರ್ ಬಲಿದಾನ್ ಭೆಟಯ್ಲೆಂ. ಸಾಂದ್ಯಾನಿಂ ಪವಿತ್ರ್ ಬಲಿದಾನಾಂತ್ ವಾಂಟೊ ಘೆಂವ್ಚ್ಯಾ ಸವೆಂ ಲಿತುರ್ಜಿಂತ್ ವಾಂಟೊ ಘೆತ್ಲೊ. ಪ್ರಾಂಶುಪಾಲ್ ಮಾ|ಬಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಹಾಣೆ ಸಹಬಲಿದಾನ್ ಭೆಟಯ್ಲೆಂ. ಸಭಾ ಕಾರ್ಯಕ್ರಮಾಂತ್ ವಿಗಾರ್ ಭೊ|ಮಾ|ಬಾ| […]

ಲೇಖಕ್: ಬರ್ನಾಡ್ ಜೆ. ಕೋಸ್ತಾ, ಕುಂದಾಪುರ ಆನಿ ಜೋನ್ ಡಿಸೋಜಾ, ಕುಂದಾಪುರ್ ರೊಜಾರ್ ಮಾಯ್ ಫಿರ್ಗಜ್ ಕುಂದಾಪುರ್ 450 ವರ್ಸಾಂಚ್ಯಾ ಸುವಾಳ್ಯಾರ್ ಆಮ್ಚಾ ಕೊಂಕಣಿ ಕರಾವಳಿ ಪ್ರದೇಶಾಂತ್ ಚುಡುಣೆಂ ದೋನ್ ಹಜಾರ್ ವರ್ಸಾಂ ಥಾವ್ನ್ ಕ್ರಿಸ್ತಾಂವ್ ಧರ್ಮಾಚಿ ಚರಿತ್ರಾ ಆಸಾ. ಜೆಜು ಕ್ರಿಸ್ತಾಚೊ ಆಪೊಸ್ತಲ್. ಸಾಂ. ತೊಮಸಾನ್ ಭಾರತಾಕ್ ಪಾವುನ್, ಪಶ್ಚಿಮ್ ಕರಾವಳಿ ಪ್ರದೇಶ್ ಆನಿ ಹೆರ್ ಕಡೆ ಜೆಜುಚಿ ಸುವಾರ್ತಾ ಪ್ರಸಾರ್ ಕೆಲ್ಲೊ ಉಲ್ಲೇಖ್ ಆಸಾ. ಪುಣ್ ಕ್ರಿಸ್ತಾಂವ್ ಧರ್ಮ್ ವ್ಹಡ್ ಮಾಪಾನ್ ಪ್ರಚಾರ್ ಜಾಂವ್ಕ್ […]