
ಕುಂದಾಪುರ, ಫೆ.12: ಫೆಬ್ರವರಿ 11 ರಂದು ಲೂರ್ದ ಮಾತೆಯ ಹಬ್ಬವನ್ನು ಬಲಿದಾನ ಮತ್ತು ಜಪಮಾಲೆಯ ಪ್ರಾರ್ಥನೆಯ ಮೂಲಕ ಆಚರಿಸಲಾಯಿತು. ಚರ್ಚಿನ ಧರ್ಮಗುರು ಅ|ವಂ|ಪೌಲ್ ರೇಗೊ ಇವರು ಪವಿತ್ರ ಬಲಿದಾನವನ್ನು ಅರ್ಪಿಸಿ ‘ಇಂದು ಪ್ರಪಂಚಾದ್ಯಂತ ಲೂರ್ದ್ ಮಾತೆಯ ಹಬ್ಬವನ್ನು ಆಚರಿಸುತ್ತಾರೆ. ಅಂತೆಯೆ ಯೇಸು ಕ್ರಿಸ್ತರ 2025 ನೇ ವರ್ಷದ ಜಯಂತಿ ಪ್ರಯುಕ್ತ ಪ್ರಪಂಚಾದ್ಯಂತಹ ಅನಾರೋಗ್ಯರ ಜಜಯಂತಿಯನ್ನು ಆಚರಿಸುತ್ತಾರೆ, ಫ್ರಾನ್ಸ್ ದೇಶದ ಲೌರ್ಡೆಸ್ ಎಂಬಲ್ಲಿ“ಬರ್ನಾಡೇಟ್ ಸೌಬಿರಸ್ ಎಂಬ 14 ವರ್ಷದ ಹೆಣ್ಣು ಮಗಳಿಗೆ 1858 ರಲ್ಲಿ, ಮೇರಿ ಮಾತೆ 18 […]

ಕುಂದಾಪುರ,ಫೆ.2; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಯೇಸು ಕ್ರಿಸ್ತರ 2025 ನೇ ಜಯಂತೋತ್ಸವ ಪ್ರಯುಕ್ತ ಧಾರ್ಮಿಕ ಸಹೋದರ ಸಹೋದರಿಯರ ಜಯಂತೋತ್ಸವ ಆಚರಣೆ ನಡೆಯಿತು. ರೋಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಪವಿತ್ರ ಬಲಿದಾನವನ್ನು ಧಾರ್ಮಿಕ ಸಹೋದರಿ ಮತ್ತು ಭಕ್ತಾಧಿಗಳ ಜೊತೆ ಅರ್ಪಿಸಿದರು. ಈ ಸಂದರ್ಭದಲ್ಲಿ ಅ।ವಂ।ಪೌಲ್ ರೇಗೊ ಧಾರ್ಮಿಕ ಸಹೋದರರಿಯರಿಗೆ ಪುಷ್ಪ ನೀಡಿ ಗೌರವಿಸಿ ಅವರು ನೀಡುವ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವಂ।ಭಗಿನಿ ಸುಪ್ರಿಯಾ ಮತ್ತು ಎಂಟು […]

ಕುಂದಾಪುರ, ಜ.12: 334 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕ ಧರ್ಮಗುರುರುಗಳಾದ ಸಂತ ಜೋಸೆಫ್ ವಾಜರಿಗೆ ಮುಖ್ಯಗುರುಗಳಾಗಿ ಭಡ್ತಿ ನೀಡಿ ಕಳುಹಿಸಿದ್ದು ವಲಯ ಪ್ರಧಾನ ಇಗರ್ಜಿಯಾದ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿಗೆ. ಅವರ ಜೊತೆಯಲ್ಲಿ ಇನ್ನೂ ಮೂರು ಧರ್ಮಗುರುಗಳು ಬಂದಿದ್ದು, ಅವರ ಸಹಕಾರದೊಂದಿಗೆ, ಪ್ರಧಾನ ಧರ್ಮಗುರುಗಳಾಗಿ ಕೆನರಾದಾಂತ್ಯ ಸುತ್ತುತ್ತಾ ಯೇಸು ಕ್ರಿಸ್ತರ ಬೋಧನೆ ಮಾಡಿದವರು, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ […]

ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2024 ರ ಸಂಜೆ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ ಹೊಸ ವರ್ಷವನ್ನು ಆಚರಿಸಲಾಯಿತು.. ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡ ಮೂಲತಹ ಕುಂದಾಪುರದವರಾದ, ತ್ರಾಸಿ ಡಾನ್ ಬಾಸ್ಕೊ ಸಂಸ್ಥೆಯ ಯಾಜಕರಾದ ವಂ।ರೋಶನ್ ಡಿಸೋಜಾ “ನಾವು ಹೊಸ ವರ್ಷಕ್ಕೆ ಕಾಲಿಡುತ್ತಂತೆ ನಮಗೆ ಮೇರಿ ಮಾತೆ ನಾನು ನಿಮ್ಮ ಜೊತೆಯಲ್ಲಿ ಇದ್ದೆನೆಂದು ಅಭಯ ನೀಡುತ್ತಾಳೆ, ಮೇರಿ ಮಾತೆ ಪರೋಪಕಾರಿಯಾಗಿದ್ದಾಳೆ, ನಾವು ಕೂಡ ಇತರರಿಗೆ ಪರೋಪಕಾರಿಯಾಗಬೇಕು. ನಾವು ಕಷ್ಟದಲ್ಲಿರುವರ […]

ಕುಂದಾಪುರ,ಡಿ29; 2025 ವರ್ಷವನ್ನು ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು ಅದನ್ನು ಸಾಮಾನ್ಯ ಜುಬಿಲಿ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು ಉಡುಪಿ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29 ರಂದು ಭಾನುವಾರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಚಾಲನೆ ನೀಡಿದರು. ಜುಬಿಲಿ ವರ್ಷಕ್ಕೆ ಡಿಸೆಂಬರ್ 24 ರಂದು ವ್ಯಾಟಿಕನ್ ನಲ್ಲಿ ಜಗದ್ಗುರು ಪೋಪ್ ಜಗದ್ಗುರು ಫ್ರಾನ್ಸಿಸ್ ಅವರು ಸೈಂಟ್ ಪೀಟರ್ ಬೆಸಿಲಿಕಾದ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉದ್ಘಾಟನೆ ಮಾಡಿದ್ದು […]

ಕುಂದಾಪುರ್, ಡಿ.28; ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಸನ್ವಾರಾ ಸಕಾಳಿ ಫೆಸ್ತ್ ಆಚರಣ್ ಕೆಲೆಂ. ಪವಿತ್ರ್ ಬಲಿದಾನ್ ಭೆಟಯ್ಲ್ಯಾ ಭೋ।ಮಾ।ಬಾ। ಪೌಲ್ ರೇಗೊ ಹಾಣಿ ಭೆಟಯ್ಲೆಂ. ಹೇರೊದ್ ರಾಯಾಚ್ಯಾ ಅಧಿಕಾರಾಚ್ಯಾ ಆಶೆಕ್, ಜೆಜುಜ್ ಲಗಾಡ್ ಕಾಡ್ಚ್ಯಾ ಖಾತಿರ್ ನಿರಪ್ರಾಧಿ ಚೆರ್ಕ್ಯಾ ಭುರ್ಗ್ಯಾಂಚೊ ಸಂಹಾರ್ ಕೆಲೊ, ಅಸೆಂ ಬಾಳ್ಕಾನಿ ಆಪ್ಲ್ಯಾ ಜಿವಾಚೊ ತ್ಯಾಗ್ ಕೆಲೊ. ಭುರ್ಗಿಂ ಆವಯ್ ಬಾಪಯ್ಚೆಂ ದಾಯ್ಜ್, ಗರ್ಭಾಂತ್ ಆಸ್ಚ್ಯಾ ಬಾಳ್ಕಾಂಚೊ ಸಂಹಾರ್ ಕರಿನಾಕಾತ್’ ಮ್ಹಣುನ್ ಸಂದೇಶ್ ದಿವ್ನ್, ಬಾಳ್ಕಾಂ ಖಾತಿರ್ ವಿಶೇಸ್ ಮಾಗ್ಣೆ ಕರ್ನ್ […]

ಕುಂದಾಪುರ, ಡಿ.25: 454 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಹೋಲಿ ರೋಜರಿ ಇಗರ್ಜಿಯಲ್ಲಿ ಡಿ.24 ರ ಸಂಜೆ ಕ್ರಿಸ್ಮಸ ಹಬ್ಬ ಸಡಗರ ಭಕ್ತಿಭಾವದಿಂದ ದಿವ್ಯ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ದಿವ್ಯ ಬಲಿಪೂಜೆಯನ್ನು ಅರ್ಪಿಸಿದ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ನಮಗೋಸ್ಕರ “ದೇವರು ಮನುಸ್ಯನಾಗಿದ್ದಾನೆ’ ದೇವರು ನಮನ್ನು ಎಷ್ಟು ಪ್ರೀತಿಸುತ್ತಾರೆಂದರೆ, ಅವರು ತನ್ನ ಒಬ್ಬನೇ ಪುತ್ರ ಯೇಸುನನ್ನು ನಮಗೊಸ್ಕರ ಜಗತ್ತಿಗೆ ಅರ್ಪಿಸಿದರು, ಏಕೆಂದರೆ ದೇವರು ನಮ್ಮನ್ನು ಅಷ್ಟು ಪ್ರೀತಿಸುತ್ತಾರೆ, ದೇವರು […]

ಕುಂದಾಪುರ,ನ.27: 454 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ನ. 27 ರಂದು ‘ಆತನು ಎನು ಹೇಳುತಾನೊ, ನೀವು ಹಾಗೆ ಮಾಡಿರಿ” ಮೇರಿ ಮಾತೆ ಯೇಸುವಿಗೆ ತನ್ನ ಪ್ರಥಮ ಅದ್ಬುತವನ್ನು ಮಾಡಲು ಪ್ರೇರೆಪಿಸಿದ ಮಾತುಗಳನ್ನು ಮಹಾ ಉತ್ಸವದ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡ ಕುಂದಾಪುರ ರೋಜರಿ ಚರ್ಚಿನ ಈ ಹಿಂದಿನ ಪ್ರಧಾನ ಧರ್ಮಗುರುಗಳಾದ ವಂ। ಅ|ವಂ|ಸ್ಟ್ಯಾನಿ […]

ಕುಂದಾಪುರ,ನ.27: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ನ 26 ರಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನಡೆಯಿತು. ಈ ಪೂಜಾ ವಿಧಿಯನ್ನು ಬಸ್ರೂರು ಇಗರ್ಜಿಯ ಸಹಾಯಕ ಧರ್ಮಗುರು ವಂ|ಫಾ| ವಿಲ್ಸನ್ ಸಲ್ಡಾನ್ಹ ನಡೆಸಿಕೊಟ್ಟು “ಮೇರಿ ಮಾತೆ ದೇವರ ವಾಕ್ಯವನ್ನು ವಿದೇಯಳಾಗಿ ನಡೆಸಿಕೊಟ್ಟ ಮಾತೆ,ಕೆಲವೊಂದು ಸಂದರ್ಭದಲ್ಲಿ ಮೇರಿ ಮಾತೆ ದೇವರ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಕಶ್ಟವಾಗಿತ್ತು. ಒಂದು ಸಂದರ್ಭದಲ್ಲಿ ‘ಯಾರು ನನ್ನ […]