
JANANUDI.COM NETWORK ಬೆನೆಡಿಕ್ಟಾ ಮೆಂಡೊನ್ಸಾ, 90 ವರ್ಸಾಂ ಪತಿಣ್ ದೆ. ಅಲೆಕ್ಸಾಂಡರ್ ಮೆಂಡೊನ್ಸಾಚಿ ಭಯ್ಣ್ ದೆ. ಜಾಕಿ ಅಲ್ಮೆಡಾಚಿ ಆಕಯ್ ಆ್ಯಂಟನಿ ಅಲ್ಮೆಡಾಚಿ, ಕುಂದಾಪುರ್, (ಹೇರಿಕುದ್ರು) ಸಾಂ ಬಸ್ತ್ಯಾಂವ್ ವಾಡೊ, ಆಜ್ (28/09/21) ದೆವಾದೀನ್ ಜಾಲಿ. ತಿಚ್ಯಾ ಮರ್ಣಾಚಿ ರೀತ್ ಫಾಲ್ಯಾ 29 ತಾರಿಕೆರ್ ಸಾಂಜೆರ್ 3:30 ವರಾರ್ ಆ್ಯಂಟನಿ ಅಲ್ಮೆಡಾಚ್ಯಾ ಘರಾಥಾವ್ನ್ ಆರಂಭ್ ಜಾತಾ.

JANANUDI.COM NETWORK ಕುಂದಾಪುರ, ಸೆ.8: ಉಡುಪಿ ಧರ್ಮ ಪ್ರಾಂತ್ಯದ ಅತಿ ಹಿರಿಯ ಇಗರ್ಜಿಯಾಗಿದ್ದು 450 ನೇ ವರ್ಷ ಪೂರೈಸಿ 451 ವರ್ಷದಲ್ಲಿರುವಾಗ ಬಲು ಅಪರೂಪ 450 ವರ್ಷದ ಸಮಾರೋಪ ಸಂಭ್ರಮದ ಹಂತದಲ್ಲಿರುವ ಐತಿಹಾಸಿಕ ಚರಿತ್ರೆವುಳ್ಳ ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಮೊಂತಿ ಹಬ್ಬದ ಆಚರಣೆಯನ್ನು ಪವಿತ್ರ ಬಲಿದಾನದ ಮೂಲಕ ಅರ್ಪಿಸಿ ಆಚರಿಸಲಾಯಿತು. ಅತಿಥಿ ಗುರುಗಳಾದ ತ್ರಾಸಿ ಡೋನ್ ಬೊಸ್ಕೊ ಸಂಸ್ಥೆಯ ವಂ|ಮರ್ವಿನ್ ಫೆರ್ನಾಂಡಿಸ್ ಬಲಿದಾನ ಅರ್ಪಿಸಿ ’ಮೊಂತಿ ಹಬ್ಬವೆಂವುದು ನಾವು ಆಚರಿಸುವ […]

JANANUDI.COM NETWORK ಕುಂದಾಪುರ್,ಅ.20: ಕುಂದಾಪುರ್ ಫಿರ್ಗಜೆಚೊ ವಿಗಾರ್ ತಸೆಂ ಕುಂದಾಪುರ್ ವಾರಾಡ್ಯಾಚೊ ವಿಗಾರ್ ಅ|ಮಾ|ಬಾ|ಸ್ಟ್ಯಾನಿ ತಾವ್ರೊ ಹಾಂಚೊ 73 ವೊ ಜಲ್ಮಾ ದೀಸ್ ಫಿರ್ಗಜ್ ಸಾಲಾಂತ್ ಸರಳ್ ರೀತಿನ್ ಆಚರಣ್ ಕೆಲೊ. ಅಜೆಕಾರ್ ಫಿರ್ಗಜೆಚೊ ವಿಗಾರ್ ತಸೆಂ ಅಜೆಕಾರ್ ಫಿರ್ಗಜ್ ಕಾಲೇಜಿಚೊ ಪ್ರಾಂಶುಪಾಲ್ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಆನಿ ಉಪಾಧ್ಯಕ್ಷ್ ಎಲ್.ಜೆ.ಫೆರ್ನಾಂಡಿಸ್ ಹಾಣೆ ವಿಗಾರಾಕ್ ಬರೆ ಮಾಗ್ಲೆಂ.ಪಯ್ಲೆಂ ರೊಜಾರ್ ಮಾಯೆಚ್ಯಾ ಇಗರ್ಜೆ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಜಲ್ಮಾ ದೀಸ್ ಆಚರಣ್ ಕೆಲ್ಯಾ ವೇಳರ್ ಬಾ|ಸ್ಟ್ಯಾನಿ ತಾವ್ರೊನ್ […]

JANANUDI.COM NETWORK ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 75 ನೇಯ ಸ್ವಾತಂತ್ರ್ಯತ್ರ್ಸೋವವನ್ನು ಆಚರಿಸಿಲಾಯಿತು.ಮಾಜಿ ಕುಂದಾಪುರ ಪುರಸಭೆಯ ಉಪಾಧ್ಯಕ್ಷೆ ಲಿಯೊನಿಲ್ಲಾ ಕ್ರಾಸ್ಟೊ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು ‘ನಮ್ಮ ಹಿರಿಯರು ಪ್ರಾಣ ತ್ಯಾಗ ಕಷ್ಟದಿಂದ ಸ್ವಾತಂತ್ರವನ್ನು ಗಳಿಸಿಕೊಟ್ಟಿದ್ದು ನಾವು ಸದಾ ನೆನಪಿನಲ್ಲಿ ಇಟ್ಟು ಕೊಳ್ಳಬೇಕು ಎಂದು, ಅವರು ಅಮ್ರತೋತ್ಸವ ಸ್ವಾತಂತ್ರ ದಿನಾಚರಣೆಯ ಶುಭ ಕೋರಿದರು. ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಎಲ್ಲರಿಗೂ ಗೌರವ ಕೊಟ್ಟು […]

JANANUDI.COM NETWORK ವೆರೊನಿಕಾ ಡಿ’ಅಲ್ಮೇಡಾ, 83ವರ್ಸಾಂ,ಕುಂದಾಪುರ್ ( ಹೆರಿಕುದ್ರು) ಪತಿಣ್ ಜಾಕಿ ಅಲ್ಮೆಡಾಚಿ, ಆಜ್ (13/08/21) ದೆವಾದೀನ್ ಜಾಲಿ. ತಿಚಿ ಮರ್ಣಾಚಿ ರೀತ್ ಫಾಲ್ಯಾ (14/8/21) ಘರಾ ಥಾವ್ನ್ (ಸಾಂ ಬಸ್ತ್ಯಾಂವ್ ವಾಡೊ) ಆನಿ 4:00 ವರಾರ್ ಇಗರ್ಜೆಂತ್ ಚಲ್ತೆಲಿ. ಫೋನ್: 9448504381

JANANUDI.COM NETWORK ಕುಂದಾಪುರ,ಅ.8.ಕುಂದಾಪುರ ಹೋಲಿ ರೋಜರಿ ಚರ್ಚಿನ ವೈಸಿಎಸ್ ಮತ್ತು ಐಸಿವೈಎಮ್ ಯವ ಸಂಘಟನೆಗಳು, ರಾಷ್ಟ್ರೀಯ ಯುವ ಯುವತಿಯ ಭಾನುವಾರ ದಿನವನ್ನು ಆಚರಿಸಿದರು.ವೈಸಿಎಸ್ ಮತ್ತು ಐಸಿವೈಎಮ್ ಎರಡು ಸಂಘಟನೆಗಳು ಕೂಡಿ ಚರ್ಚಿನಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಇವರ ನೇತ್ರತ್ವದಲ್ಲಿ ಬಲಿದಾನವನ್ನು ಅರ್ಪಿಸಿದರು, ಬಲಿದಾನದ ಪೂಜಾ ವಿಧಿ ವಿಧಾನ ಮತ್ತು ಗಾಯನದ ಪಂಗಡದ ನೇತ್ರತವನ್ನ್ವು ತಾವೇ ವಹಿಸಿಕೊಂಡು ನಿರ್ವಹಿಸಿದರು.ಧರ್ಮಗುರು ವಂ|ವಿಜಯ್ ಡಿಸೋಜಾ ‘ನಮ್ಮ ಯುವಜನರು ಬುದ್ದಿವಂತರು, ಅನೇಕ ವಿಷಯಗಳು ಅವರಿಗೆ ತಿಳಿದಿರುತ್ತವೆ. ಆದರೆ ಅವರಿಗೆ ಅನುಭವ ಇಲ್ಲ […]

JANANUDI.COM NETWORK ಕುಂದಾಪುರ, ಜು.23; ಸ್ಥಳ್ಳಿಯ ಹೆಸರಾಂತ ಕುಂದಾಪುರ ಸಂತ ಮೇರಿಸ್ ಪ.ಪೂ. ಕಾಲೇಜಿಗೆ 2020-21 ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಪಲಿತಾಂಶ ದೊರಕಿದೆ. ಒಟ್ಟು 87 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 11 ವಿದ್ಯಾರ್ತಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕು,ವ್ಯಾಲಿನ್ ಬ್ರಗಾಂಜ ವಿಜ್ಞಾನ ವಿಭಾಗದಲ್ಲಿ 596 ಅಂಕದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.ವಿಜ್ಞಾನ ವಿಭಾಗದ 06 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದ 05 ವಿದ್ಯಾರ್ಥಿಗಳು ವಿಶಿಷ್ಠ […]
ವರದಿ:ಆಲ್ಡ್ರೀನ್ ಡಿಸೋಜಾ,ಕುಂದಾಪುರ ಕುಂದಾಪುರ, ಜು.18: ಕಥೋಲಿಕ್ ಸಭಾ ಕುಂದಾಪುರ ಘಟಕದಿಂದ ಭಾನುವಾರ ಚರ್ಚ್ ಸಭಾಭವನದಲ್ಲಿ ಅಲೊವೇರಾ ಗೀಡವನ್ನು ನಡುವ ಮೂಲಕ ಮತ್ತು ಚರ್ಚಿನ ಜನರಿಗೆ ಮಾವು, ಪೊಪ್ಪಾಯಿ, ಹಲಸು, ಚಿಕ್ಕು ಹಣ್ಣಿನ ಗಿಡಗಳನ್ನು ವಿತರಿಸುವ ಮೂಲಕ ವನಮಹೋತ್ಸವ ಆಚರಣೆ ಆಚರಿಸಲಾಯಿತು. ಧರ್ಮ ಗುರು ಕಥೊಲಿಕ್ ಸಭಾದ ಅದ್ಯಾತ್ಮಿಕ ನಿರ್ದೇಶಕ ವಂ. ಸ್ಟಾನಿ ತಾವ್ರೋ ಈ ಸಂದರ್ಭದಲ್ಲಿ ಮಾತನಾಡಿ ಕಾಡು ನಾಶ ಮಾಡಿ, ಗಿಡ-ಮರಗಳನ್ನು ಕಡಿಯುವುದರಿಂದ ವಾತಾವರಣದಲ್ಲಿ ಆಮ್ಲಜನಕ ಕಡಿಮೆಯಾಗಿದೆ. ಹೀಗಾಗಿ ಹೆಚ್ಚು-ಹೆಚ್ಚು ಗಿಡಗಳನ್ನು ನಾವು ನಮ್ಮ ಮನೆಯಂಗಳದಲ್ಲಿ […]

JANANUDI.COM NETWORK ಕುಂದಾಪುರ, ಜೂ. 12: ಕೊರೊನಾ ಮಹಾಮಾರಿಯಿಂದ ಅನೇಕರು ಆರ್ಥಿಕ ಸಮಸ್ಯೆಯಿಂದ ತೊಂದರೆಗಿಡಾಗಿದ್ದಾರೆ. ಇದಕ್ಕೆ ಸ್ಪಂದಿಸಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿ, ರೋಜರಿ ಕ್ರೆಡಿಟ್ ಕೋ ಆಪರೆಟೀವ್ ಸೊಸೈಟಿ.ಲಿಮಿಟೆಡ್ ಕುಂದಾಪುರ ಮತ್ತು ಶೆವೊಟ್ ಪ್ರತಿಷ್ಠಾನ್ (ರಿ) ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ವಲಯದಿಂದ ಆರಿಸಲ್ಪಟ್ಟ 50 ಕಡು ಬಡ ಕುಟುಂಬದವರಿಗೆ ಕುಂದಾಪುರ ಹೋಲಿ ರೋಜರಿ ಮಾತಾ, ಚರ್ಚಿನ ಸಭಾ ಭವನದ ಹೊರಗಡೆ ಕಿಟ್ ವಿತರಣೆಯ ಚಾಲನೆಯನ್ನು ಕುಂದಾಪುರ ವಲಯ ಪ್ರಧಾನ […]