
JANANUDI.COM NETWORK ಕುಂದಾಪುರ,ಫೇ.: ಫೆ. ೨೭: ಕುಂದಾಪುರ ಹೋಲಿ ರೋಜರಿ ಇಗರ್ಜಿಯ ಸಭಾಭವನದಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಫೆ. 27ರಂದು ನಡೆಯಿತು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ನೀತಿ ಶಿಕ್ಷಣ ಪಡೆದ ಮಗು ಜೀವನದಲ್ಲಿ ಸಫಲತೆಯನ್ನು ಪಡೆಯುತ್ತದೆ. ಆ ಮಗು ಮುಂದೆ ಜೀವನದಲ್ಲಿ ಮೌಲ್ಯಾಧಾರಿತ ಜೀವನ ನಡೆಸುತ್ತದೆ ಅಧ್ಯಾತ್ಮಿಕವಾಗಿ ತಮ್ಮನ್ನು ಬೆಳೆಸಿಕೊಳ್ಳುವುದು ಮಾತ್ರವಲ್ಲಾ, ನೀತಿ ಶಿಕ್ಷಣದಿಂದ ನಮಗೆ ದೇವರ ಪರಿಚಯವಾಗುತ್ತದೆ’ ಎಂದು ವರ್ಷವೀಡಿ ತಮ್ಮ ಸಮಯವನು ತ್ಯಾಗ […]

JANANUDI.COM NETWORK ಕುಂದಾಪುರ್, ಫೆ.13: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮಿಶಿನರಿ ಭುರ್ಗ್ಯಾಂಚ್ಯಾ ಮೆಳಾಚೊ ದೀಸ್ ಆಚರಣ್ ಕೆಲೊ.ಉಡುಪಿ ದೇವ್ ಆಪವ್ಣೆ ಕೇಂದ್ರಾಚೊ ನಿರ್ದೇಶಕ್ ಮಾ|ಬಾ|ಅನಿಲ್ ಕರ್ನೆಲಿಯೊ ಆನಿ ಕುಂದಾಪುರ್ ರೊಜಾರ್ ಮಾಯ್ ಫಿರ್ಗಜೆಚೊ ಸಹಾಯಕ್ ವಿಗಾರ್ ಮಾ|ಬಾ|ವಿಜಯ್ ಜೊಯ್ಸನ್ ಡಿಸೋಜಾ ಹಾಣಿ ಪವಿತ್ರ್ ಬಲಿದಾನ್ ಭೆಟವ್ನ್ ದೀಸ್ ಆಚರಣ್ ಕೆಲೊ.ಮಾ|ಬಾ|ಅನಿಲ್ ಕರ್ನೆಲಿಯೊನ್ ಸಂದೇಶ್ ದಿವ್ನ್ “ಆಮಿ ಪವಿತ್ರ್ ಸ್ನಾನ್ ಘೆತಲ್ಲಿ ಹರ್ಯೆಕ್ಲಿ ಯಾಜಕ್ ಜಾವ್ನಾಸಾತ್, ಆಮ್ಕಾ ಹರೆಯೆಕ್ಲ್ಯಾಕ್ ಪವಿತ್ರ್ ಸ್ನಾನ್ ದಿವ್ನ್ ತೇಲಾನ್ ಮಾಕ್ತಾನಾ, ಹಾಂವ್ […]

JANANUDI.COM NETWORK ಕುಂದಾಪುರ, ಜ.6: ಕೊರೋನಾ ಬಗ್ಗೆ ಮಾಹಿತಿ ಕಾರ್ಯಕ್ರಮ ಕುಂದಾಪುರ ರೋಜರಿ ಚರ್ಚಿನಲ್ಲಿ ನಡೆಯಿತು. ಮಣಿಪಾಲ ಆಸ್ಪತ್ರೆಯ ಮಕ್ಕಳ ವಿಭಾಗದ ಎಚ್.ಒ.ಡಿ ಡಾ| ಲೆಸ್ಲಿ ಲುವಿಸ್ ಕೊರೊನಾದ ಬಗ್ಗೆ ಹೇಗೆ ಎಚ್ಚರವಹಿಸಬೇಕು ಎಂದು ಹೇಳುತ್ತಾ, ಪ್ರಥಮ ಮತ್ತು ದ್ವೀತಿಯ ಅಲೆಯಲ್ಲಿ ಹಲವರಿಗೆ ಸೂಕ್ತ ರೀತಿಯ ಚಿಕಿತ್ಸೆ, ವೆಂಟಿಲೇಟರ್ ಲಭ್ಯವಿಲ್ಲದೆ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ನಾವು ಸುರಕ್ಷಿತವಾಗಿರಲು, ವ್ಯಾಕ್ಸಿನ್ನ್ನು ಎಲ್ಲರೂ ತೆಗೆದುಕೊಳ್ಳಬೇಕು, ವಾಕ್ಸಿನ್ ತೆಗೆದುಕೊಳ್ಳುವದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ, ವಾಕ್ಸಿನ್ ತೆಗೆದುಕೊಳ್ಳುವುದರಿಂದ ಸಾವುಗಳು ಸಂಭವವಿಸುದಿಲ್ಲ, ಸಾವನ್ನಪ್ಪಲು ಬೇರೆ […]

JANANUDI.COM NETWORK ಕುಂದಾಪುರ್, ಜ.21:ಕುಂದಾಪುರ್ ರೊಜಾಯ್ ಮಾಯೆಚ್ಯಾ ಇಗರ್ಜೆ ವಿಕೇಂಡ್ ಕರ್ಫ್ಯೂಕ್ ಲಾಗೊನ್ ಸುಕ್ರಾರ್ ಸನ್ವಾರಾ ಕಫ್ರ್ಯೂ ಅಸ್ಲ್ಯಾನ್ ಆಯ್ತಾರಾಚೊ ಕಾಯ್ದೊ ಸುಕ್ರಾರಾ ಪಾಳುಂಕ್ ಯೆವ್ಜಿಲ್ಯಾನ್ ಆಜ್ ಸುಕ್ರಾರಾ 21 ತಾರಿಕೆರ್ ಪವಿತ್ರ್ ಪುಸ್ತಕಾಚೊ ದೀಸ್ ಆಚರಣ್ ಕೆಲೊ. ಪ್ರಧಾನ್ ಯಾಜಕ್ ಜಾವ್ನ್ ಭೊ|ಮಾ|ಬಾ|ಸ್ಟ್ಯಾನಿ ತಾವ್ರೊನ್ ಬಲಿದಾನ್ ಭೆಟಂವ್ನ್, ಪವಿತ್ರ್ ಪುಸ್ತಕ್ ಕಸೊ ವಾಪರಿಜೆ ಮ್ಹಣುನ್ ಸಂದೇಶ್ ದಿಲೊ. ಲಿತುರ್ಜಿ ಪವಿತ್ರ್ ಪುಸ್ತಕ್ ಆಯೋಗಾಚ್ಯಾ ಸಾಂದ್ಯಾನಿ ಚಲವ್ನ್ ವೆಲಿ. ಆತಾಂ ಸರ್ಕಾರಾನ್ ಹಪ್ತ್ಯಾಚ್ಯಾ ಸರ್ವ್ ದಿಸಾಂಕ್ ಕರ್ಫ್ಯೂ […]

JANANUDI.COM NET WORK . Photos: Anony D almieda ಕುಂದಾಪುರ, ಜ.17: ನಿವ್ರತ್ತ ಬರುಯಿಪುರ್ ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ 450 ವರ್ಷಗಳ ಇತಿಹಾಸ ಇರುವ ಕುಂದಾಪುರ ರೋಜರಿ ಮಾತಾ ಚರ್ಚಿಗೆ ಭೇಟಿ ನೀಡಿದರು. ಅವರನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಹೂ ಗುಚ್ಚ ನೀಡಿ ಗೌರವಿಸಿದರು. ನಿವ್ರತ್ತ ಬಿಶಪ್ ಅ|ವಂ| ಸಾಲ್ವೊದೊರ್ ಲೋಬೊ ಅವರು ವಾಸ್ತವವಾಗಿ ಹಿಂದೆ ನಿಗದಿ ಪಡಿಸಿದಂತೆ, ಜನವರಿ 16 ರಂದು ನಡೆಯಬೇಕಾದ, ಕುಂದಾಪುರ ರೋಜರಿ ಮಾತಾ ಚರ್ಚಿನ […]

JANANUDI.COM NETWORK ಕುಂದಾಪುರ, ಜ.2: ಕುಂದಾಪುರ ರೋಜರಿ ಚರ್ಚಿನ 450 ವರ್ಷಗಳ ಸಂಭ್ರಮ ಒಕ್ಟೋಬರ್ ತಿಂಗಳಲ್ಲಿ ಸಮಾರೋಪ ಸಂಭ್ರಮ ಕಾರ್ಯ ನಡೆದಿತು, ಈ 450 ವರ್ಷಗಳ ವಿಶೇಷ ಸಂಭ್ರಮದ ಪ್ರಯುಕ್ತ ಚರ್ಚ್ ಮಂಡಳಿ ಚರ್ಚ್ ಆಧುನಿಕರಣ ಒಳಗೊಂಡು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಪೂರ್ಣಗೊಳಿಸಿ ಕುಂದಾಪುರ ರೋಜರಿ ಮಾತಾ ಚರ್ಚ್ ನೂತನ ಇಗರ್ಜಿಯಂತೆ ಕಂಗೊಳಿಸುತ್ತದೆ.ಅದರ ಒಂದು ಭಾಗವಾಗಿ ಶೌಚಾಲಯ ನವೀಕ್ರತ ಗೊಳಿಸುವ ಯೋಜನೆ ಹಮ್ಮಿಕೊಂಡಿದ್ದು, ಅದೀಗ ಪೂರ್ಣಗೊಂಡು 2021 ರ ಕೊನೆಯ ದಿವಸ, ಹಳೆ ವರ್ಷದಲ್ಲಿ ದೇವರು ನಮಗೆ […]

JANANUDI.COM NETWORK ಕುಂದಾಪುರ, ಜ.1: ‘ದೇವರ ಇಚ್ಚೆಯನ್ನು ಜ್ಯಾರಿ ಗೊಳಿಸಲು ಮೇರಿ ಮಾತೆ ತನ್ನ ಜಿವಿತದ ಕೊನೆಯತನಕ ಮೇರಿ ಮಾತೆ ದೇವರಿಗೆ ವಿಧೇಯಳಾಗಿ ಬದುಕಿದಳು. ಮೇರಿ ಮಾತೆಗೆ ತನ್ನ ಜಿವಿತದಲ್ಲಿ ಹಲವಾರು ಕಷ್ಟಕಾರ್ಪಣ್ಯಗಳು ಬಂದವು. ಪುತ್ರ ಯೇಸು ಕ್ರಿಸ್ತನನ್ನು ಶಿಲುಭೆ ಎರಿ ಬಲಿಯಾಗುವುದನ್ನು ನೋಡ ಬೇಕಾಯ್ತು. ಆದರೂ ಮೇರಿ ಮಾತೆ ದೇ ಅದನ್ನೆಲ್ಲ ಅನುಭವಿಸಿ ದೇವರಿಗೆ ವಿಧೇಯಳಾದಳು. ಅದರಂತೆ ನಾವು ದೇವರ ಇಚ್ಚೆಯಂತೆ ಬದುಕಿ ಜೀವನಕ್ಕೆ ಹೊಸ ರೂಪ ನೀಡೊಣ’ ಎಂದು ಮಂಗಳೂರು ಧರ್ಮಪ್ರಾಂತ್ಯದ ದಿವ್ಯ ಜ್ಯೋತಿ […]

JANANUDI.COM NETWORK ಕುಂದಾಪುರ, ಡಿ.25: “ದೇವರ ದೊಡ್ಡ ಕುಟುಂಬದಲ್ಲಿ ಯೇಸು ಹಿರಿಯವನು ಮತ್ತು ನಾವೆಲ್ಲ ಅವನ ಅಕ್ಕ ತಮ್ಮಂದಿರಾಗಬೇಕೆಂಬುದು ದೇವರ ಆಸೆ. ದೇವ ಪುತ್ರನಾದ ಯೇಸು ನಮಗಾಗಿ ಮಾನವನಾಗಿ ಜನಿಸಿ ನಮಗೆ ಅಮೂಲ್ಯ ಸಂದೇಶ ನೀಡಿದ್ದಾನೆ, ‘ನನ್ನ ತಂದೆ ದೇವರು ಬಹಳ ನನನ್ನು ಪ್ರೀತಿಸುತ್ತಾರೆ, ನಾನು ನಿಮ್ಮನ್ನು ಬಹಳ ಪ್ರೀತಿಸುವೇನು, ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಪರರನ್ನು ಪ್ರೀತಿಸಬೇಕು’ ಎಂದು ಹೇಳಿರುವನು ನಾವು ಅದರಂತೆ ಪರರನ್ನು ಪ್ರೀತಿಸಿ ಜೀವಿಸಬೇಕು” ಎಂದು ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ವಿಧ್ಯಾ ಮಂಡಳಿಯ […]

JANANUDI.COM NETWORK ಸಾಂ.ಜುಜೆ ವಾಜ್ ವಾಡ್ಯಾಚೊ ಶ್ರೀಮಾನ್ ಮೆಲ್ವಿನ್ ಕೊರೆಯಾ, ಪತಿ ಲವೀನಾ ಕೊರೆಯಾಚೊ, ಧುವ್ ಅವಿತಾ ಲುವಿಸ್ ಆನಿ ಅಸ್ಮಿತಾ ಕೊರೆಯಾಚೊ ಆಜ್ ಫಾಂತ್ಯಾರ್ 1.30 ವೊರಾರ್ ಅಂತರ್ಲೊ. ತೊ ಕಾಲ್ಚ್ಯಾ ದಿಸಾ ಚಿಕಿತ್ಸಾ ಖಾತಿರ್ ಕಂಕನಾಡಿ ಆಸ್ಪತ್ರೆ ದಾಖಲ್ ಜಾಲ್ಲೊ. ಅವ್ಚಿತ್ ಘಡ್ಲೆಂ ಹೆಂ ಘಡಿತ್, ನಿಜಾಯ್ಕಿ ದುಖಾಂಚಿಂ ಗಜಾಲ್ ಜಾವ್ನಾಸಾ.ಕುಟ್ಮಾದಾರಾಂಕ್ ಹೆಂ ದುಖ್ ಸೊಸುನ್ ವ್ಹರುಂಕ್, ದೇವ್ ಬಳ್ ಧೈರ್ ದಿಂವ್ದಿ ಮ್ಜಣುನ್ ಮಾಗ್ತಾಂವ್