ಕುಂದಾಪುರ ಎ.19: ಶುಭ ಶುಕ್ರವಾರದಂದು ಎ.18 ರಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು. ಯೇಸು ಶಿಲುಭೆ ಹೊತ್ತು, ಕಶ್ಟ ಕಾರ್ಪಣ್ಯಗಳನ್ನು ಒಟ್ಟು 14 ಅಧ್ಯಾಯಗಳು, ಅವುಗಳನ್ನು ಚರ್ಚಿನ ವಾಳೆಯಯವರು ಮತ್ತು ಯುವ ಸಂಘಟನೆಯವರು ಒಂದೊಂದು ಶಿಲುಭಾ ಅಧ್ಯಾಯಾವನ್ನು ಯೇಸು ಅನುಭವಿಸಿದ ಯಾತನೆ ಜ್ನಾಪಿಸಿ ಪ್ರಾರ್ಥನೆಗಳ ಮೂಲಕ ನೇರವೆರಿಸಿದರು ಸಂಜೆ ಪುನ: ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಪಠಣ, […]

Read More

ಕುಂದಾಪುರ,ಎ. 18: ಇಂದು ಶುಭ ಶುಕ್ರವಾರದಂದು ಬೆಳಿಗ್ಗೆ ಎಂಟಕ್ಕೆ, ಕುಂದಾಪುರ ಚರ್ಚಿನ ಇಗರ್ಜಿ ಮೈದಾನದಲ್ಲಿ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪೌಲ್ ರೇಗೊ ಶಿಲುಭೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು.. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಪಾಲನ ಮಂಡಳಿ, ಉಪಾಧ್ಯಕ್ಷರು, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ, ಧರ್ಮಭಗಿನಿಯರು, ವಾಳೆಯ ಗುರಿಕಾರರು, ಪ್ರತಿನಿಧಿಗಳು ಕುಂದಾಪುರ ಚರ್ಚಿನ ಭಕ್ತಾಧಿಗಳು ದೊಡ್ಡ ಸಂಖ್ಯೆಯಲ್ಲಿ […]

Read More

ಕುಂದಾಪುರ,ಎ.18; “ಇವತ್ತು ಯೇಸು ಕ್ರಿಸ್ತ್ರರು ಮೂರು ಸಂಸ್ಕಾರಗಳನ್ನು ಸ್ಥಾಪಿಸಿದ ಬಹಳ ಪವಿತ್ರವಾದ ದಿನ. ಒಂದು ಯಾಜಕತ್ವದ ದಿನ ಯಾಜಕರು ಮನುಷ್ಯ ಮಧ್ಯದಿಂದ ಆರಿಸುವನು, ಆತ ದೇವ ಮತ್ತು ಮನುಸ್ಯರ ಮಧ್ಯೆ ಸೇವೆ ನೀಡುವನಾಗಿದ್ದಾನೆ, ಮತ್ತೊಂದು ಕೊನೆಯ ಭೋಜನ ಅಂದರೆ, ನನ್ನ ದೇಹವನ್ನು ನಾನೇ ಬಲಿದಾನವನ್ನು ಅರ್ಪಿಸಿ, ನನ್ನ ರಕ್ತವನ್ನು ಹರಿಸುತ್ತೇನೆ ಎಂದು ಶಿಲುಭೇಗೆರಿ, ಇದೇ ನೆನಪಲ್ಲಿ ಪೂಜೆಯ ವೇಳೆ ರೊಟ್ಟಿಯ ಮುಖಾಂತರ ನನ್ನನ್ನು ಸೇವಿಸಿದರೆ ನೀವು ಮುಕ್ತಿಯನ್ನು ಪಡೆಯುವಿರಿ, ಎಂದು ಸಂದೇಶ ನೀಡಿ ರೋಟ್ಟಿಯ ಸಂಸ್ಕಾರ ನೆರವೇರಿಸಿದ […]

Read More

ಕುಂದಾಪುರ,ಎ.13; ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಚರ್ಚಿನ ಎದುರುಗಡೆ ಗರಿಗಳ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಆಚರಿಸಲಾಯಿತು, ಗರಿಗಳನ್ನು ಆಶಿರ್ವಧಿಸಿ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ನಂತರ ಗರಿಗಳ ಮೆರವಣೆಗೆಯನ್ನು ಮಾಡಲಾಯಿತು. ಬಳಿಕ ಅವರು ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಭಕ್ತರೊಂದಿಗೆ ಅರ್ಪಿಸಿ ‘ಶಿಲುಭೆಯ ಮೇಳೆ ಪ್ರಾಣ ತೆತ್ತ ಯೇಸು ಕ್ರಿಸ್ತರಿಂದ ನಮಗೆ ಜೀವಿತವಿದೆ’ ಎಂದು ಸಂದೇಶ ನೀಡಿದರು. ನೇತ್ರತ್ವವನ್ನು ವಹಿಸಿಕೊಂಡು ಬಲಿದಾನವನ್ನು […]

Read More

ಕುಂದಾಪುರ, ಮಾ.24; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ 2025 ಜುಬಿಲಿ ವರ್ಷದ ಕಾರ್ಯಕ್ರಮದ ಅಂಗವಾಗಿ ಕುಟುಂಬ ಆಯೋಗದ ಮುಂದಾಳತ್ವದಲ್ಲಿ ಮಾ. 23 ರಂದು ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಯಿತು. ‘ಕುಟುಂಬಕ್ಕೆ ತಂದೆ ಆಧಾರ ಸ್ಥಂಭವಾಗಿದ್ದಾನೆ. ಮಮತೆ, ಪ್ರೀತಿ ಸದ್ಗುಣದ ಜೊತೆ ಮಕ್ಕಳನ್ನು ಬೆಳಸಬೇಕು, ಸಂತ ಜೋಸೆಫನು ಹೇಗೆ ಆದರ್ಶ  ತಂದೆಯಾಗಿದ್ದನೋ, ಹಾಗೆ ಅಪ್ಪಂದಿರು, ಮಕ್ಕಳಿಗೆ ಆದರ್ಶ ತಂದೆಯಾಗಿರಬೇಕು” ಎಂದು ಆಚರಣೆಯ ಪ್ರಯುಕ್ತ ಪವಿತ್ರ ಬಲಿದಾನವನ್ನು ಅರ್ಪಿಸಿ ಧರ್ಮಗುರು ಅ।ವಂ।ಪೌಲ್ ರೇಗೊ ಸಂದೇಶ ನೀಡಿದರು. ಬಲಿದಾನದ ಪ್ರಾರ್ಥನಾ ವಿಧಿಯನ್ನು ಚರ್ಚಿನ […]

Read More

ಕುಂದಾಪುರ ಮಾ.13: ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಬಹಳ ಹೆಸರುವಾಸಿಯಾದ, ಅತ್ಯಂತ ಹೆಚ್ಚು ಹಿಂಬಾಲಿಕರಿರುವ ಫಾ|ಫ್ರಾಂಕ್ಲಿನ್ ಡಿಸೋಜಾ ಇವರ ಪಂಗಡದಿಂದ ಮೂರು ದಿನಗಳ ಅಧ್ಯಾತ್ಮಿಕ (ಮಾ.10, 11 ಮತ್ತು 12 ರಂದು) ಧ್ಯಾನ ಕೂಟ ನಡೆಯಿತು. ಮೊದಲನೇ ದಿವಸವೇ ಈ ಧ್ಯಾನಕೂಟಕ್ಕೆ ಅತ್ಯಧಿಕ ಜನ ಹಾಜರಾಗಿದ್ದರು, ಕೌಟುಂಬಿಕ ಜೀವನ ಮತ್ತು ನಮ್ಮ ಜೀವನದಲ್ಲಿ ಪಾಪಗಳು ಹೇಗೆ ಹುಟ್ಟುತ್ತವೆ, ತಪ್ಪು ಮಾಡಿದವರನ್ನು ಕ್ಷಮಿಸುವುದರ ಬಗ್ಗೆ ತಿಳುವಳಿಕೆ ಪಾಪ ನಿವೇದಿಕೆಯ ಮಹತ್ವ, ಮೇರಿ ಮಾತೆಯ ಮಹತ್ವ, ಪ್ರೀತಿ, […]

Read More

ಕುಂದಾಪುರ,ಮಾ.10:ಕುಂದಾಪುರ ರೋಜರಿ ಚರ್ಚಿನ ಕೆಥೊಲಿಕ್ ಸ್ತ್ರೀ ಸಂಘಟನೆಯ ಮುಂದಾಳತ್ವದಲ್ಲಿ ಸ್ವಸಹಾಯ ಗುಂಪುಗಳ ಜೊತೆ ಭಾನುವಾರ ಮಾ.09 ರಂದು ಚರ್ಚ್ ಸಭಾಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆಯ ಪ್ರಯುಕ್ತ ಮೊದಲಿಗೆ ಹೋಲಿ ರೋಜರಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳಾದ ಸ್ತ್ರೀ ಸಂಘನೇಯ ಅಧ್ಯಾತ್ಮಿಕ ನಿರ್ದೇಶಕ ಅ| ವಂ|ಪೌಲ್ ರೇಗೊ ಪವಿತ್ರ ಬಲಿದಾನವನ್ನು ಅರ್ಪಿಸಿ ‘ಸ್ತ್ರೀ ಮನೆಯ, ಕುಟುಂಬದ, ಸಮಾಜದ ಅಲಂಕಾರ, ಮಹಿಳೆಗೆ ಶಿಕ್ಷಣ ಪಡೆದಲ್ಲಿ ದೇಶ ಸಬಲೀಕರಣ ಗೊಳ್ಳುತ್ತದೆ ಎಂಬ ಮಾಜಿ ಪ್ರಧಾನಿ ನೆಹರುರವರ ಮಾತುಗಳನ್ನು ನೆನೆಸಿಕೊಂಡರು. […]

Read More

ಕುಂದಾಪುರ ಫೆ.24 : ಕುಂದಾಪುರ ಹೋಲಿ ರೋಜರಿ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ದಿನಾಚರಣೆ ಫೆ. 23 ರಂದು ನಡೆಯಿತು. ಚರ್ಚಿನ ಅ।ವಂ। ಧರ್ಮಗುರು ಪಾವ್ಲ್ ರೇಗೊ ನೀತಿ ಶಿಕ್ಷಣ ಪಡೆಯುವ ಮಕ್ಕಳು ಹಾಗೂ ಶಿಕ್ಷಕರು ಪ್ರಾರ್ಥನ ವಿಧಿಯೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸಿ “ನೀತಿ ಶಿಕ್ಷಣ ಪಡೆಯುವ ಮೂಲಕ ಮಕ್ಕಳು ಮುಂದೆ ನೀತಿವಂತರಾಗಿ ಬಾಳಬಹುದು. ನೀತಿ ಶಿಕ್ಷಣ ಬಹು ಅಮೂಲ್ಯವಾಗಿದೆ, ನೀತಿ ಶಿಕ್ಷಣ ನೀಡುವ ಶಿಕ್ಷರ ಸೇವೆ ಗಮನರ್ಹವಾಗಿದೆ, ಅವರಿಗೆ ವಾರಕ್ಕೊಂದು ದಿನ ಸಿಗುವ ವಿಶ್ರಾಮ ದಿನವನ್ನು ಕ್ರೈಸ್ತ […]

Read More

ಕುಂದಾಪುರ, ಫೆ.12;ಸ್ಥಳೀಯ ರೋಜರಿ ಮಾತಾ ಚರ್ಚಿನಲ್ಲಿ ಸುವಾರ್ತ ಪ್ರಸಾರ ಆಯೋಗದವರ ಮುಂದಾಳತ್ವದಲ್ಲಿ ಫೆ.9 ರಂದು ಮಿಷನರಿ ಮೇಳದ ಮಕ್ಕಳ ಜುಬಲಿ ಉತ್ಸವ ನೆಡೆಯಿತು. ಮಕ್ಕಳು ಸಕ್ರೀಯವಾಗಿ ಬಲಿಪೂಜೆಯಲ್ಲಿ ಪಾಲ್ಗೊಂಡು ಅರ್ಥಪೂರ್ಣವಾಗಿ ನೆರವೇರಿಸಿದರು. ತದನಂತರ ದೇವಾಲಯದ ಸಭಾಂಗಣದಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಾರ್ಥನಾ ವಿಧಿಯನ್ನು ಸಂತ ಜೋಸೆಫರ ಕಾನ್ವೆಂಟಿನ ವಂದನೀಯ ಸುಪ್ರಿಯಾ ಎ.ಸಿ. ಅವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಕುಂದಾಪುರ ಚರ್ಚಿನ ಪ್ರಧಾನ ಧರ್ಮ ಗುರುಗಳಾದ ಅತೀ ವಂದನಿಯ ಗುರು ಪೌಲ್ ರೇಗೋರವರು – […]

Read More