ಕುಂದಾಪುರ, ಅ.3: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಗಾಂಧಿಜಿ ಜಯಂತಿಯನ್ನು ಕುಂದಾಪುರ ಚರ್ಚ್ ಸಭಾ ಭವನದಲ್ಲಿ ಆಚರಣೆ ಮಾಡಲಾಯಿತು. ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ “ಗಾಂಧಿಜಿ ಅವರು ಸತ್ಯ, ಅಹಿಂಸೆ, ಸರಳತೆಗೆ ಖ್ಯಾತರಾದವರು, ಅವರು ನಮಗೆ ಅಹಿಂಸೆಯಿಂದಲೇ ಸ್ವಾತ್ರಂತ್ರ್ಯ ದೊರಕಿಸಿಕೊಟ್ಟ ಮಹಾನ ವ್ಯಕ್ತಿ. ಅವರೊಬ್ಬರು ಬಹು ಸರಳ ವ್ಯಕ್ತಿಯಾಗಿದ್ದು, ಭಾರತ ಜನರಿಗೆ ತೊಡಲು ಬಟ್ಟೆ ಇಲ್ಲದನ್ನು ತಿಳಿದು ಜೀವನ ಪರ್ಯಂತ ಮೇಲಿನ ಬಟ್ಟೆ ಧರಿಸದೆ ಜೀವಿಸಿದವರು, ಗಾಂಧಿಜಿಯ ಬಗ್ಗೆ ಇನ್ನೂ ಹಲವಾರು […]

Read More

ಕುಂದಾಪುರ, ಅ.3: ಕುಂದಾಪುರ ರೋಜರಿ ಚರ್ಚಿನ ವೈಶಂತಿಕ ಸಭೆ ಸಂತ ವಿನ್ಸೆಂಟ್ ಪಾವ್ಲರ (ಅಕ್ಟೋಬರ್ 2 ರಂದು) ದಿನಾಚರಣೆಯನ್ನು ಆಚರಿಸಿತು.ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಪ್ರಾರ್ಥನೆಯನ್ನು ನಡೆಸಿಕೊಟ್ಟು ‘ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆ ಬಡ ಬಗ್ಗರಿಗೆ ಸಹಾಯವನ್ನು ಮಾಡುತ್ತಿದೆ, ನಿಮ್ಮ ಈ ಸೇವೆ ಅಮೂಲ್ಯವಾದುದು, ನಿಮ್ಮ ಸಭೆಯ ಕೆಲಸ ಮೆಚ್ಚುಗೆ ಪಾತ್ರವಾದುದು’ ಎಂದು ಶುಭ ಕೋರಿದರು.ಸಂತ ವಿನ್ಸೆಂಟ್ ಪಾವ್ಲ್ ಇದರ ವಲಯ ಅಧ್ಯಕ್ಷ ಅಂತೋನಿ ಡಿಸೋಜಾ ಶುಭ ಕೋರಿದರು, ಕಾರ್ಯದರ್ಶಿ ಒಸ್ವಲ್ಡ್ ಕರ್ವಾಲ್ಲೊ ವರದಿಯನ್ನು […]

Read More

ಕುಂದಾಪುರ,ಸೆ.11: ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಸೆಪ್ಟಂಬರ್ 11 ರಂದು ಭಾನುವಾರದ ಪವಿತ್ರ ಬಲಿದಾನದ ಬಳಿಕ ವಾಹನಗಳನ್ನು ಆಶಿರ್ವದಿಸಲಾಯಿತು. ಎಲ್ಲಾ ವಿಧದ ವಾಹನಗಳನ್ನು ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಮತ್ತು ಅತಿಥಿ ಧರ್ಮಗುರು ವಂ| ಜೋನ್ ಡಿಆಲ್ಮೇಡಾ (ಮುಂಬಯ್) ಆಶಿರ್ವಾದಿಕರಣವನ್ನು ನಡೆಸಿಕೊಟ್ಟರು.

Read More

ಕುಂದಾಪುರ,ಸೆ.8: ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ “ಮೊಂತಿ ಫೆಸ್ತ್” ಹುಟ್ಟು ಹಬ್ಬವನ್ನು ಬಹಳ ಶ್ರದ್ದಾಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಚಿಕ್ಕ ಮಕ್ಕಳು ಬಾಲಾ ಮೇರಿ ಮಾತೆಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು. ನಂತರ ಹೊಸ ತೆನೆಯನ್ನು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ಆಶಿರ್ವದಿಸಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.‘ಮೇರಿ ಮಾತೆ ಎಸುವಿನ ತಾಯಿ, ನಮ್ಮನ್ನು ಪಾಪಗಳಿಂದ ವಿಮುಕ್ತಿಗೊಳಿಸಲು ಹುಟಬೇಕಾಗಿದ್ದ ಯೇಸುವಿನ ಜನನಕ್ಕೆ ಯೋಗ್ಯಳಾದ ಮೇರಿ ಮಾತೆಯನ್ನು ದೇವನು ಆರಿಸಿದ್ದನು, […]

Read More

ಕುಂದಾಪುರ, ಸೆ.5: ಕುಂದಾಪುರ ರೋಜರಿ ಚರ್ಚಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಚರ್ಚಿನಲ್ಲಿ ಶಿಕ್ಷಕರೊಂದಿಗೆ ಪವಿತ್ರ ಬಲಿದಾನವನ್ನು ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನವನ್ನು ಅರ್ಪಿಸಿ “ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶರಾಗಬೇಕು. ವಿದ್ಯಾರ್ಥಿಗಳ ಜೀವನಲ್ಲಿ ಮೌಲ್ಯಗಳನ್ನು ಕಲಿಸಿಕೊಟ್ಟು ವಿದ್ಯಾರ್ಥಿಗಳನ್ನು ಸಮಾಜದ ಗೌರವಾನ್ವಿತ ನಾಗರಿಕರನ್ನಾಗಿ ರೂಪಿಸಬೇಕೆಂದು” ಹೇಳಿದರು.      ಚರ್ಚಿನ ವೈ.ಸಿಎಸ್. ಸಂಘಟನೆಯಿಂದ ನಡೆದ ಕಾರ್ಯಕ್ರಮದಲ್ಲಿ ಅ|ವಂ| ಸ್ಟ್ಯಾನಿ ತಾವ್ರೊ ಎಲ್ಲಾ ಶಿಕ್ಷಕರಿಗೆ ಪುಷ್ಪಗಳನ್ನು ನೀಡಿ ಗೌರವಿಸಿದರು. ಉಪಾಧ್ಯಕ್ಷರಾದ ನಿವ್ರತ್ತ ಶಿಕ್ಷಕ ಎಲ್.ಜೆ.ಫೆರ್ನಾಂಡಿಸ್ ಶುಭ ಕೋರಿದರು. ಶಿಕ್ಷಕರಾದ ಸಿಸ್ಟರ್ ಆಶಾ ಮತ್ತು ಶಿಕ್ಷಕ […]

Read More

ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೊಂತಿ ಸಾಯ್ಬಿಣಿಚೆ ನೊವೆನ್ ಆರಂಭ್ ಕುಂದಾಪುರ್, ಆ.30: ಉಡುಪಿ ದಿಯೆಸಿಜಿಚಿ ಮಲ್ಗಡಿ ಇಗರ್ಜ್ 452 ವರ್ಷಾ ಚರಿತ್ರಾ ಆಸ್ಚ್ಯಾ ಭಾಗೆವೊಂತ್ ರೊಜಾರ್ ಮಾಯೆಚ್ಯಾ ಇಗರ್ಜೆ ಮೊಂತಿ ಸಾಯ್ಬಿಣಿಚ್ಯಾ ಫೆಸ್ತಾಚ್ಯಾ ತಯಾರಾಯೆಕ್ ಲಾಗೊನ್ ಆಗೋಸ್ತಾಚ್ಯಾ 30 ವೆರ್ ಸಕಾಳಿ ನೊವೆನ್ ಆರಂಭ್ ಜಾಲೆಂ.ಫಿರ್ಗಜೆಚೊ ವಿಗಾರ್  ಬೊ|ಮಾ|ಬಾ| ಸ್ಟ್ಯಾನಿ ತಾವ್ರೊನ್ ಪವಿತ್ರ್ ಬಲಿದಾನ್ ಭೆಟವ್ನ್ ನೊವೆನಾಚಿಂ ರೀತ್ ಚಲವ್ನ್ ವೆಲಿ. ಮರಿಯೆ ಮಾಯೆಚ್ಯಾ ಗ್ರೋಟ್ಟೊ ಮುಕಾರ್ ಭುರ್ಗ್ಯಾನಿಂ ಆನಿ ವ್ಹಡಾನಿ ಬಾಳೊಕ್ ಮರಿಯೆಕ್ ವಯಕ್ತಿಕ್ ಜಾವ್ನ್ […]

Read More

ಕುಂದಾಪುರ್,ಅ.21: ಕುಂದಾಪುರ್ ಫಿರ್ಗಜೆಚೊ ವಿಗಾರ್ ತಸೆಂ ಕುಂದಾಪುರ್ ವಾರಾಡ್ಯಾಚೊ ವಿಗಾರ್ ವಾರ್ ಅ|ಮಾ|ಬಾ|ಸ್ಟ್ಯಾನಿ ತಾವ್ರೊ ಹಾಂಚೊ 74 ವೊ ಜಲ್ಮಾ ದೀಸ್ (ಅಗೋಸ್ತ್ 21 ವೆರ್ ಆಸೊನ್, ಅಗೋಸ್ತ್ 20 ವೆರ್ ಆಯ್ತಾರಾ) ಫಿರ್ಗಜ್ ಲೋಕಾನ್ ಆಚರಣ್ ಕೆಲೊ. ಫಿರ್ಗಜೆಚೊ  ಉಪಾಧ್ಯಕ್ಷ್ ಎಲ್.ಜೆ.ಫೆರ್ನಾಂಡಿಸ್ ಹಾಣೆ ಸರ್ವಾಂಚ್ಯಾ ನಾವಿ ವಿಗಾರಾಕ್ ಬರೆ ಮಾಗ್ಲೆಂ.  ಬಾ|ಸ್ಟ್ಯಾನಿ ತಾವ್ರೊನ್ ಪಯ್ಲೆಂ ರೊಜಾರ್ ಮಾಯೆಚ್ಯಾ ಇಗರ್ಜೆ ಅರ್ಗಾಂ ಬಲಿದಾನ್ ಭೆಟಯ್ಲ್ಯಾ ಉಪ್ರಾಂತ್ ಜಲ್ಮಾ ದೀಸ್ ಆಚರಣ್  ಕರ್‍ನ್ ಬಾ|ಸ್ಟ್ಯಾನಿ ತಾವ್ರೊನ್ ಉಪ್ಕಾರ್ ಆಟವ್ನ್ […]

Read More

ಕುಂದಾಪುರ,ಆ16: ಕುಂದಾಪುರ ಕಥೊಲಿಕ್ ಸಭಾ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕುಂದಾಪುರ ರೋಜರಿ ಚರ್ಚಿನ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪದವಿ, ವ್ರತ್ತಿಪರ ಪದವಿಸ್ನಾನಕೋತ್ತರ ಪದವಿಗಳಲ್ಲಿ ಉತ್ತಮ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಹಾಗೂ ಭಾಷಣ ಸ್ಫರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಪುರಸ್ಕರಿಸಿ ಶುಭ ಹಾರೈಸಿದರು. ಕಥೊಲಿಕ್ ಸಭಾ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ವಾಲ್ಟರ್ ಡಿಸೋಜಾ, ನಿಕಟಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಪದಾಧಿಕಾರಿಗಳಾದ ವಿನೋದ್ […]

Read More

ಕುಂದಾಪುರ,ಅ:14: ಸ್ಥಳೀಯ ಹೋಲಿ ರೋಜರಿ ಇಗರ್ಜಿಯಲ್ಲಿ ಐ.ಸಿ.ವೈ.ಎಮ್. ಮತ್ತು ವೈ.ಸಿ.ಎಸ್ ಸಂಘಟನೆಯ ಯುವ ಯುವತಿಯರು ರಾಷ್ಟ್ರೀಯ ಯುವ ದಿನಾಚರಣೆಯನ್ನು (ಅ:14) ಆಚರಿಸಿದರು. ಈ ಪ್ರಯುಕ್ತ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನ ಅರ್ಪಿಸಿದರು ತಾವ್ರೊ ಸಹ ಬಲಿದಾನವನ್ನು ಅರ್ಪಿಸಿದ  ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ “ಯುವ ಪ್ರಾಯದಲ್ಲಿ ಯವಜನತೆ ಎನೋ ಒಂದು ವಿಶೇಷತೆ ಇರುತ್ತದೆ, ಅವರ ಮನಸಿನಲ್ಲಿ, ಆಲೋಚನೆಗಳಲ್ಲಿ ಹೊಸತನ, ವಿಶೇಷತೆ ನಾವು ಕಾಣುತ್ತೇವೆ, ಯುವ ಜನತೆ ಸಮಾಜಕ್ಕೆ ದೇಶಕ್ಕೆ ಒಳಿತನ್ನುಂಟು ಮಾಡುವ ಗುಣಗಳನ್ನು ಮೈಗೂಡಿಸಿಗೊಳ್ಳಬೇಕು, ನಿರಾಶೆ, […]

Read More
1 16 17 18 19 20 39