ಕುಂದಾಪುರ, ಅ.4: ಸ್ಥಳೀಯ ಪವಿತ್ರ ರೋಜರಿ ಮಾತಾ ಇಗರ್ಜಿಯಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಸೆಕ್ಯೂಲರ ಮೇಳದ ಧರ್ಮಗುರುಗಳ ಪಾಲಕ ಸಂತ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಇವರು ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಅವರ ನೆನಪಿಗಾಗಿ ಧರ್ಮಗುರುಗಳ ಸ್ಮರಣೆಯನ್ನು ಆಚರಿಸಿ ಇಗರ್ಜಿಯ ಧರ್ಮಗುರುಗಳಿಗೆ ಅಭಿನಂದಿಸಲಾಯಿತು.ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನವನ್ನು ಅರ್ಪಿಸಿ “ನಮಗಾಗಿ ನಿಮ್ಮ ಪ್ರಾರ್ಥನೆಗಳು ಅಗತ್ಯವಾಗಿವೆ, ನಾವು ನಮ್ಮ ಗುರು ದಿಕ್ಷೆಯನ್ನು ಸರಿಯಾಗಿ ಮುನ್ನೆಡ್ಸಿಕೊಂಡು ಹೋಗಲು, ನಮಗೆ […]

Read More

ಕುಂದಾಪುರ್,ಜು.25: ಕುಂದಾಪುರ್ ಪವಿತ್ರ್ ರೊಜಾರ್ ಮಾಯ್ ಫಿರ್ಗಜೆಚ್ಯಾ ನಿತ್ಯಾದರ್ ಮಾಯೆಕ್ ಸಮರ್ಪುನ್ ದಿಲ್ಯಾ ವಾಡ್ಯಾಂತ್ ತಾಂಚಿಂ ಪಾತ್ರೊಣ್ ನಿತ್ಯಾದರ್ ಮಾಯೆಚೆ ಫೆಸ್ತ್  ಜುಲಾಯ್ 24 ವೆರ್ ಸಾಂಜೆರ್  ಮಾಜಿ ಗುರ್ಕಾರ್ ಬಾಸೀಲ್ ಡಿಸೋಜಾ ಹಾಂಚ್ಯಾ ಘರಾ ಆಚರಣ್ ಕೆಲೆಂ.    ಹ್ಯಾ ಸಂದರ್ಭಿ ವಾಡ್ಯಾಂತ್ ಮಲ್ಗಡ್ಯಾಂಚೊ ದೀಸ್ ಆಚರಣ್ ಕರ್ನ್ ಭೊ|ಮಾ|ಬಾ ಸ್ಟ್ಯಾನಿ ತಾವ್ರೊ  ಹಾಂಕಾಂ ವಾಡ್ಯಾ ತರ್ಫೆನ್ ಸನ್ಮಾನ್ ಕೆಲೊ, ಸಾಂಗಾತಚ್ ವಾಡ್ಯಾಚ್ಯಾ ಮಲ್ಗಡ್ಯಾಂಕ್, ಆನಿ ಮಾಜಿ ಗುರ್ಕಾರ್ ಬಾಸೀಲ್ ಡಿಸೋಜಾ ಫಿಲಿಪ್ ಡಯಾಸ್, ಸೆಲೆಸ್ಟಿನ್ ಡಿ […]

Read More

ವರದಿ: ಮಝರ್, ಕುಂದಾಪುರ,                          (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ) ಕುಂದಾಪುರ : ಕಥೋಲಿಕ್ ಸಭಾ ಕುಂದಾಪುರ ಘಟಕ ಹಾಗೂ ರೋಜರಿ ಚರ್ಚ್ ನಾಗರಿಕ ಆಯೋಗದ ಜಂಟಿ ಆಶ್ರಯದಲ್ಲಿ ಕ್ರೈಸ್ತ ಜನ ಪ್ರತಿನಿಧಿಗಳಾಗಿ ಸಾರ್ವಜನಿಕ ಹಾಗೂ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಹೋಲಿ ರೋಜರಿ ಇಗರ್ಜಿಯಲ್ಲಿ ಸಮ್ಮಾನಿಸಲಾಯಿತು.ಮಾಜಿ ಕುಂದಾಪುರ ಪುರಸಭಾ ಉಪಾಧ್ಯಕ್ಷ, ಮಾಜಿ ಕುಂದಾಪುರ ನಗರಾಭಿವ್ರದ್ದಿ ಅಧ್ಯಕ್ಷ ಜಾಕೋಬ್ ಡಿಸೋಜ,ಮಾಜಿ ಕುಂದಾಪುರ ಪುರಸಭಾ ಉಪಾಧ್ಯಕ್ಷೆ ಲೇನಿ ಕ್ರಾಸ್ತಾ, ವಿನಯ ಪಾಯ್ಸ್, ಮತ್ತು ಲೀಡಿಯಾ ಅಲ್ಮೇಡಾ ಅವರನ್ನು ಕುಂದಾಪುರ ವಲಯ […]

Read More

JANANUDI.COM NETWORK ಕುಂದಾಪುರ,ಜು.4: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಭಾನುವಾರ ಜು. 3 ರಂದು ಇಗರ್ಜಿಯ ಆವರಣದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಾತ್ಮಿಕ ನಿರ್ದೇಶಕರು, ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಚರ್ಚಿನ ಆವರಣದ ಒಳಗಡೆ ಗೀಡಗಳನ್ನು ನೆಟ್ಟು ವನಮಹೋತ್ಸವವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ವಹಿಸಿದ್ದು. ಕಾರ್ಯದರ್ಶಿ ಎಲ್ಡ್ರಿನ್ ಡಿಸೋಜಾ, ಕಾರ್ಯಕ್ರಮದ ಸಂಚಾಲಕ ವಾಲ್ಟರ್ […]

Read More

JANANUDI.COM NETWORK ಕುಂದಾಪುರ,ಜೂ.26: ಕುಂದಾಪುರ ಹೋಲಿ ರೋಜರಿ ಚರ್ಚಿನ “ಯಂಗ್ ಕಥೊಲಿಕ್ ಸ್ಟೂಡೆಂಟ್” ಸಂಘದಿಂದ ಚುನಾಯಿತರಾದ ಪದಾಧಿಕಾರಿಗಳ ಪ್ರತಿಜ್ನಾ ವಿಧಿ ಸ್ವೀಕಾರ ಕಾರ್ಯಕ್ರಮವು ಭಾನುವಾರದ (26-6-22) ಬಲಿದಾನದ ಬಳಿಕ ನಡೆಯಿತು. ಈ ಕಾರ್ಯಕ್ರಮವನ್ನು ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಪ್ರಜ್ವಲ್ ಪಾಯ್ಸ್, ಕಾರ್ಯದರ್ಶಿಯಾಗಿ ವೆನೀಶಾ ಡಿಸೋಜಾ, ಉಪಾಧ್ಯಕ್ಷರಾಗಿ ಪ್ರೀತೆಶ್ ಕರ್ವಾಲ್ಲೊ, ಬಾಲಾಕಿಯ ವಿಭಾಗದ ಅಧ್ಯಕ್ಷೆಯಾಗಿ ಸೊನಾಲ್ ಕ್ರಾಸ್ತಾ, ಖಜಾಂಚಿಯಾಗಿ ಎಲ್ರಿಕ್ ಕ್ರಾಸ್ತಾ, ಸಹಖಜಾಂಚಿಯಾಗಿ ಕ್ಲೆರೀಷಾ ಸಿಕ್ವೇರಾ, ಕ್ರೀಡಾ […]

Read More

JANANUDI.COM NETWORK ಕುಂದಾಪುರ, ಜೂ.5: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 5 ರಂದು ಇಗರ್ಜಿಯಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಆಶ್ವಿನ್ ಆರಾನ್ಹಾ, ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಳ ಸಂಯೋಜಕಿ ಹಲವಾರು ಶಿಕ್ಷಕಿಯರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ವೀಣಾ […]

Read More

JANANUDI.COM NETWORK ಕುಂದಾಪುರ, ಮೆ.8: ಕಳೆದ ಮೂರು ವರ್ಷಗಳಿಂದ ಕುಂದಾಪುರ ರೋಜರಿ ಚರ್ಚಿನಲ್ಲಿ ಸೇವೆ ನೀಡುತಿದ್ದ ಸಹಾಯಕ ಧರ್ಮಗುರು ವಂ|ವಿಜಯ್ ದಿಸೋಜಾ ಇವರಿಗೆ ಬಸ್ರೂರು ಚರ್ಚಿಗೆ ವರ್ಗಾವಣೆಗೊಂಡ ಪ್ರಯುಕ್ತ ಕುಂದಾಪುರ ರೋಜರಿ ಚರ್ಚಿನಲ್ಲಿ ಬಿಳ್ಕೋಡುಗೆ ಸಮಾರಂಭ ನಡೆಯಿತು.ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಸಹಾಯಕ ಧರ್ಮಗುರು ವಂ|ವಿಜಯ್ ದಿಸೋಜಾ ಇವರು ನೀಡಿದ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಾಲನ ಮಂಡಳಿಯ ಉಪಾಧ್ಯಕ್ಷ ತಮ್ಮ ಆನ್ನಿಸಿಕೆಯನ್ನು ವ್ಯಕ್ತಪಡಿಸಿದರು.ಸನ್ಮಾನ ಸ್ವೀಕರಿಸಿದ ಸಹಾಯಕ ಧರ್ಮಗುರು ವಂ|ವಿಜಯ್ […]

Read More

JANANUDI.COM NETWORK ಕುಂದಾಪುರ, ಎ.20: ಹೋಲಿ ರೋಜರಿ ಚರ್ಚ್ ವ್ಯಾಪ್ತಿಯಲ್ಲಿ ನಡೆದ 5 ರಿಂದ 10 ನೇ ತರಗತಿಯ ಕ್ರೈಸ್ತ ಮಕ್ಕಳ ಎರಡು ದಿವಸಗಳ ಬೇಸಿಗೆ ರಜೆ ಶಿಬಿರ ಇಂದು 20-4-22 ರಂದು ಯಶಸ್ವಿಯಾಗಿ ಸಮಾರೋಪಗೊಂಡಿತು. ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಈ ಶಿಬಿರದಿಂದ ನಿಮಗೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಬೇಕಾದ ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದಿರಿ, ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಇಂತಹ ಶಿಬಿರಗಳು ಅಗತ್ಯ, ನೀವು ಜೀವನದಲ್ಲಿ ಊಟ, […]

Read More

JANANUDI.COM NETWORK ಕುಂದಾಪುರ, ಎ.19: ಸ್ಥಳೀಯ ಹೋಲಿ ರೋಜರಿ ಚರ್ಚ್ ವ್ಯಾಪ್ತಿಯ 5 ರಿಂದ 10 ನೇ ತರಗತಿಯ ಕ್ರೈಸ್ತ ಮಕ್ಕಳಿಗೆ ಬೇಸಿಗೆ ರಜೆ ಶಿಬಿರವನ್ನು ಎರ್ಪಡಿಸಲಾಗಿತ್ತು. ಈ ಶಿಬಿರವನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಉದ್ಘಾಟಿಸಿ “ಶಿಬಿರಗಳಲ್ಲಿ ಸಾಕಷ್ಟು ಕಲಿಯಲಿಕ್ಕಿದೆ, ಧಾರ್ಮಿಕ, ಸಾಮಾಜಿಕ, ಮಾಧ್ಯಮ ಮತ್ತು ಹಲವಾರು ವಿಷಯಗಳಲ್ಲಿ ಶಿಬಿರ ನಡೆಯುತ್ತದೆ, ಈ ಶಿಬಿರದಲ್ಲಿ ಕಲಿತದ್ದು, ಇಲ್ಲಿಗೆ ಬಿಡುವುದಲ್ಲ, ನಿಮ್ಮ ಜೀವಿತಾವಧಿಯಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು” ಎಂದು ಆಶಿರ್ವದಿಸಿದರು.ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಪ್ರಸ್ತಾವಿಕ […]

Read More
1 16 17 18 19 20 38