
ಕುಂದಾಪುರ, ನ.2: ಕುಂದಾಪುರ ರೋಸರಿ ಮಾತಾ ಚರ್ಚಿನಲ್ಲಿ ಅಗಲಿದ ವಿಶ್ವಾಸಿಗಳ ನೆನಪಿನ ದಿನವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಈ ಆಚರಣೆಯು ವಿಶ್ವಾದಾದ್ಯಂತ ಕಥೊಲಿಕ್ ಕ್ರೆಸ್ತರು ಆಚರಿಸುತ್ತಾರೆ. ಮೊದಲಿಗೆ ಹೋಲಿ ರೋಸರಿ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಪ್ರಧಾನ ಧರ್ಮಗುರು |ವಂ| ಸ್ಟ್ಯಾನಿ ತಾವ್ರೊ ಬಲಿದಾನದ ಪ್ರಧಾನ ಯಾಜಕರಾಗಿದ್ದು “ನಮ್ಮನ್ನು ಅಗಲಿ ಹೋದ ವಿಶ್ವಾಸಿಗಳಿಗೆ ನಮ್ಮ ಪ್ರಾರ್ಥನೇಯ ಅಗತ್ಯವಿದೆ, ನಾವು ದೇವರಲ್ಲಿ ಪ್ರಾಥಿಸಿದರೆ ಅವರಿಗೆ ಸದ್ಗತಿ ದೊರಕಬಲ್ಲದು, ನಾವು ನಮ್ಮ ಕುಟುಂಬದ ಆತ್ಮಗಳಿಗಾಗಿ ಮತ್ತು ಅನಾಥ ಆತ್ಮಗಳಿಗಾಗಿಯೂ ಪ್ರಾರ್ಥನೆ […]

ಕುಂದಾಪುರ, ಅ.30: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಅರೋಗ್ಯ ಕಾರ್ಡ್ ನೋಂದಾವಣೆ ಕಾರ್ಯಕ್ರಮವು ಅ.30 ರಂದು ಕುಂದಾಪುರ ಚರ್ಚ್ ಆವರಣದಲ್ಲಿ ನಡೆಯಿತು. ಕಥೊಲಿಕ್ ಸಭಾ ಕುಂದಾಪುರ ಘಟಕದ ಕಾರ್ಯಕರ್ತರು ಸ್ಥಳದಲ್ಲೆ ಒನ್ ಲೈನಿನ ಮೂಲಕ, ಅಭಾ ಕಾರ್ಡ್, ಇ ಶ್ರಮ ಕಾರ್ಡಗಳ ನೋಂದಣಿಯ ಸೇವೆಯನ್ನು ಮಾಡಿದರು. ಇದರ ಉಪಯೋಗವನ್ನು ಹಲವಾರು ಜನರು ಪಡೆದುಕೊಂಡರು. ಬರುವ ನ. ಆದಿತ್ಯವಾರ ನ.6 ರಂದು ಕೂಡ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾನದ ತನಕ ನೋಂದಣಿ ಕಾರ್ಯಗಾರ ನಡೆಯಲಿರುವುದು ಹಾಗೇ ಇದರ ಪ್ರಯೋಜನವನ್ನು […]

ಕುಂದಾಪುರ, ಅ.9: ಕುಂದಾಪುರ ರೋಜರಿ ಚರ್ಚಿನ ಸಂತ ಫ್ರಾನ್ಸಿಕನ್ ಸಭಾದಿಂದ ಸಂತ ಫ್ರಾನ್ಸಿಸ್ ಆಸೀಸಿಯವರ ಹಬ್ಬದ ಆಚರಣೆಯನ್ನು ಮಾಡಿತು.ಮೊದಲಿಗೆ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದ ತರುವಾಯ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ “ಸಂತ ಫ್ರಾನ್ಸಿಸ್ ಆಸೀಸಿ ಶ್ರೀಮಂತರಾದರೂ, ಬಹಳ ಬಡತನವನ್ನು ಆರಿಸಿ ಜೀವಿಸಿದರು. ತನ್ನದೆಲ್ಲವನ್ನು ಬಡವರಿಗೆ ಹಂಚಿದ ಸರಳ ಜೀವಿ, ವಿನಯತೆಯಿಂದ ಅವರು ಜೀವಿಸಿದವರು, ಅದರಂತೆ ಸೆಕ್ಯುಲರ್ ಸಂತ ಫ್ರಾನ್ಸಿಕನ್ ಸಭಾದವರು ಜೀವಿಸಬೇಕು’ ಎಂದು […]

ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ,ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್ ಒಕ್ಟೋಬರ್ 7 ರಂದು 452 ನೇ ವಾರ್ಷಿಕ ಹಬ್ಬದ ಸಂಭ್ರಮಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಇಂದು ನಡೆದ ರೊಜರಿ ಅಮ್ಮನವರ ತಾರೀಕಿನ ಹಬ್ಬಕ್ಕೆ ಕಂಡ್ಲುರೂ ಇಗರ್ಜಿಯ ವಂ|ಫಾ| ಧರ್ಮಗುರು ವಂ|ಕೆನ್ಯೂಟ್ ಬರ್ಬೊಜಾ ಪವಿತ್ರ ಬಲಿದಾನವನ್ನು ಅರ್ಪಿಸಿ ‘ನೀವು ಭಾಗ್ಯಶಾಲಿಗಳು, ಯಾಕೆಂದರೆ ನಿಮಗೆ ಪಾಲಕಿಯಾಗಿ ರೋಜರಿ ಮಾತೆ ಸಿಕ್ಕಿದ್ದಾಳೆ, ಇಡೀ ಪ್ರಪಂಚ ರೋಜರಿ ಮಾತೆಯ ಜಪಮಾಲೆಯನ್ನು ಮಾಡುತಿದೆ, […]

ಕುಂದಾಪುರ್, ಅ.7: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿಂ ತೀನ್ ದಿಸಾಂಚಿಂ ರೆತಿರ್ ಭೋವ್ ಯಶಸ್ವೆನ್ ಸಂಪನ್ನ್ ಜಾಲಿ. ತಿಸ್ರ್ಯಾ ದಿಸಾಚಿಂ ಲ್ಹಾನ್ ವೀಡಿಯೊ ಚಿತ್ರಣ್

ಕುಂದಾಪುರ್, ಅ.7: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿಂ ತೀನ್ ದಿಸಾಂಚಿಂ ರೆತಿರ್ ಭೋವ್ ಯಶಸ್ವೆನ್ ಸಂಪನ್ನ್ ಜಾಲಿ.ಆಖ್ರೇಚ್ಯಾ ದಿಸಾ ಪೀಡೆಸ್ತಾಂ ಖಾತಿರ್, ಧರ್ಮ್ ಭಾವ್ -ಭಯ್ಣಿ ಖಾತಿರ್, ವಾಯ್ಟ್ ಸಂವಯೆಕ್ ಸಾಂಪಾಂಪಡ್ಲ್ಯಾ ಪಾಸೊತ್, ಸಂಘ್ ಸಂಸ್ಥ್ಯಾ ಪಾಸೊತ್, ಮಾಗ್ಣೆ ಬ್ರದರ್ ಪ್ರಕಾಶಾನ್ ಚಲಂವ್ನ್ ವೆಲೆಂ. ಮಾಗ್ಣೆ ಕಸೆಂ ಕರಿಜೆ ಮ್ಹಳೆಂ ಫಾ|ನೊಯೆಲ್ ಹಾಣಿ ಶಿಕೊಣ್ ದಿಲಿ ಆನಿ ಮಾಗ್ಣ್ಯಾಂತ್ ಕಿತ್ಲಿ ಸಕತ್ ಆಸಾ ಮ್ಹಣುನ್ ಕಳಿತ್ […]

ಕುಂದಾಪುರಾಂತ್ ಫಾ|ನೊಯೆಲ್ ಆನಿ ಬ್ರದರ್ ಪ್ರಕಾಶ್ ಪಂಗ್ಡಾಚಿ ರೆತಿರೆಚೊ ದುಸ್ರ್ಯಾ ದಿಸಾ ಯುವಜಣಾನಿಂ ವ್ಹಡಾ ಸಂಖ್ಯಾನ್ ಭಾಗ್ ಘೆತ್ಲೊಕುಂದಾಪುರ್, ಅ.4: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿಂ ರೆತಿರೆಚೊ ದುಸ್ರೊ ದೀಸ್ ಪಾತಾಕ್ ಭೊಗ್ಸಾಣೆಚೇರ್ ಶಿಕೊಣ್ ಆನಿ ಮಾಗ್ಣೆ ಆಸಲ್ಲೆಂ. ಆನಿ ವಿಶೇಷ್ ಜಾವ್ನ್ ಭುರ್ಗ್ಯಾಂ ಖಾತಿರ್ ಆನಿ ಯುವಜಣಾ ಪಾಸೊತ್ ವಿಶೇಷ್ ಶಿಕೊಣ್, ಮಾಗ್ಣೆ ಅನಿ ಆಶಿರ್ವಚನ್ ಆಸೊನ್, ಭುರ್ಗ್ಯಾನಿಂ ಆನಿ ಯುವಜಣಾನಿಂ ಹಾಂತುನ್ ವ್ಹಡಾ […]

ಕುಂದಾಪುರ, ಅ.4: ಕುಂದಾಪುರ ರೋಜರಿ ಚರ್ಚಿನ ಭಾರತೀಯ ಕ್ರೈಸ್ತ ಯುವ ಸಂಘಟನೆಯಿಂದ “ರೊಜಾರಿಯಾ 22” ಕೊಂಕಣಿ ಕಿರು ನಾಟಕಗಳ ಸ್ಪರ್ಧೆ ಚರ್ಚ್ ಮಟ್ಟದಲ್ಲಿ ವಾಳೆಯವರಿಗಾಗಿ ನಡೆಸಲಾಯಿತು.ಕಾರ್ಯಕ್ರಮವನ್ನು ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಪರದೆ ಸರಿಸಿ ಉದ್ಘಾಟಿಸಿದರು.‘ಇಂತಹ ಒಂದು ಸ್ಪರ್ಧೆಗಳಿಂದ ನಮ್ಮಲ್ಲಿ ಒಗಟ್ಟು ಉಂಟಾಗುತ್ತದೆ, ವಾಳೆಯವರಲ್ಲಿ ಸಮ್ಮಿಲನವಾಗುತ್ತದೆ, ನಮ್ಮೊಳಗಿನ ಪ್ರತಿಭೆ ಹೊರಹೊಮ್ಮಲು ಸಹಾಯಕವಾಗುತ್ತದೆ’ ಎಂದು ಸಂಘಟಿಸಿದವರಿಗೆ ಅಭಿನಂದನೆ ಸಲ್ಲಿಸಿ’ ಅ|ವಂ|ಸ್ಟ್ಯಾನಿ ತಾವ್ರೊ ಸ್ಪರ್ಧಿಗಳಿಗೆ ಶುಭ ಹಾರೈಸಿದರು.ಸಂಘಟನೆಯೆ ಸಿದ್ದ ಪಡಿಸಿದ […]

ಕುಂದಾಪುರ್, ಅ.4: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿ ರೆತಿರ್ ಆಜ್ ಥಾವ್ನ್ ಆರಂಭ್ ಜಾಲಿ. ಸುರ್ವೆಚ್ಯಾ ದಿಸಾಚ್ ಭಕ್ತಿಕಾಂಚಿಂ ಖೇಟ್ ದಿಸೊನ್ ಆಯ್ಲಿ.ಆಯ್ಚ್ಯಾ ದಿಸಾ ಕುಟ್ಮಾ ಜಿವಿತಾ ವಿಶಿಂ ಶಿಕೊಣ್ ಆಸೊನ್ ಅನೇಕ್ ಪ್ರಾರ್ಥನಾ ಚಲವ್ನ್ ವೆಲಿ. ಫಾಲ್ಯಾಂಚ್ಯಾ ದಿಸಾ. ರೆತಿರ್ 3 ಥಾವ್ನ್ 7 ವೊರಾ ಮ್ಹಣಾಸರ್ ಆಸ್ತೆಲಿ. ವಿಶೇಷ್ ಜಾವ್ನ್ ಯುವಜಣಾಂಕ್ ಭುಗ್ರ್ಯಾಂಕ್ 5 ಥಾವ್ನ್ 7 ವೊರಾ ಮ್ಹಣಾಸರ್ ರೆತಿರ್ ಆಸ್ತೆಲಿ.ಫಿರ್ಗಜೆಚೊ […]